Ad Widget

ಯುವಜನ ಸಂಯುಕ್ತ ಮಂಡಳಿ ವತಿಯಿಂದ ಕ್ರೀಡಾಧಿಕಾರಿ ವೆಂಕಟ್ರಮಣರಿಗೆ ಅಭಿನಂದನೆ

ಯುವಜನ ಸಂಯುಕ್ತ ಮಂಡಳಿಯ ಮಾಸಿಕ ಸಭೆಯು ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿಮನೆ ಯವರ ಅಧ್ಯಕ್ಷತೆಯಲ್ಲಿ ಸೆ.4 ರಂದು ಮಂಡಳಿಯ ಸಭಾಭವನ ದಲ್ಲಿ ನಡೆಯಿತು
ಸುಳ್ಯ ತಾಲೂಕಿನ ನೂತನ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ಕೆ. ಎಸ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಂಡಳಿಯ ಗೌರವಧ್ಯಕರಾದ ಶಂಕರ ಪೆರಾಜೆ. ಪ್ರಧಾನಕಾರ್ಯದರ್ಶಿ ರಾಜೀವಿ ಲಾವಂತಡ್ಕ. ಕೋಶಾಧಿಕಾರಿ ವಿಜಯಕುಮಾರ್ ಉಬರಡ್ಕ. ಗೌರವಸಲಹೆಗಾರರಾದ ದಿಲೀಪ್ ಬಾಬ್ಲುಬೆಟ್ಟು ಉಪಸ್ಥಿತರಿದ್ದರು
ಈ ಸಭೆಯಲ್ಲಿ ಮಂಡಳಿಯ ಪದಾಧಿಕಾರಿಗಳಾದ ವಿನುತಾ ಪಾತಿಕಲ್ಲು. ಕಾರ್ತಿಕ್ ರೈ ಕಲ್ಲೇರಿ. ಪವನ್ ಪಲ್ಲತ್ತಡ್ಕ ನಿರ್ದೇಶಕರುಗಳಾದ ದಯಾನಂದ ಕೇರ್ಪಳ. ಆರ್. ಕೆ. ಮಹಮ್ಮದ್. ಪ್ರವೀಣ್ ಜಯನಗರ. ಸಂಜಯ್ ನೆಟ್ಟರ್. ಸತೀಶ್ ಮುಕಮಲೆ ರವರು ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!