Ad Widget

ಸುಳ್ಯ : ಕರವೇ ವತಿಯಿಂದ ಊಟದ ಕಿಟ್ ವಿತರಣೆ

ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ಘಟಕ ವತಿಯಿಂದ ಆ.29 ರಂದು ವೀಕೆಂಡ್ ಕರ್ಪ್ಯೂ ಸಮಯದಲ್ಲಿ ಟ್ರಕ್ ಚಾಲಕರಿಗೆ ಮತ್ತು ಬಡ ಕಾರ್ಮಿಕರಿಗೆ ಊಟದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಗೌರವಾಧ್ಯಕ್ಷ ಅಶೋಕ್ ಕುಮಾರ್ ಮತ್ತು ಸದಸ್ಯರಾದ ರಾಮಚಂದ್ರ, ರುಕ್ಮಯ್ಯ, ಪುರುಷೋತ್ತಮ, ಕೃಷ್ಣಕುಮಾರ್ ಕೇರ್ಪಳ, ಸುರೇಶ್ ಬೆಟ್ಟಂಪಾಡಿ, ಮೋಹನ್ ಕಲ್ಲಗದ್ದೆ, ಯೋಗೀಶ್ ಕಲ್ಲುಗುಡ್ಡೆ , ಮುಂತಾದವರು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!