Ad Widget

ನಾರ್ಣಕಜೆ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

ನೆಲ್ಲೂರುಕೆಮಾಜೆ ಯುವಕ ಮಂಡಲದ ಸದಸ್ಯರು ಹಾಗೂ ಪಂಚಾಯತ್ ಸದಸ್ಯ ರಿಂದ ನಾರ್ಣಕಜೆ,ಜಬಳೆ ಪರಿಸರದ ರಸ್ತೆ ಬದಿಯಲ್ಲಿ ಸ್ವಚ್ಚತೆ ಹಾಗೂ ಕಾಡು ಕಡಿಯುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಯಪ್ರಸಾದ್ ಸುಳ್ಳಿ, ದೇವಿಪ್ರಸಾದ್ ಸುಳ್ಳಿ, ರಾಮಚಂದ್ರ ಪ್ರಭು, ಹರೀಶ್ ಸುಳ್ಳಿ, ತೇಜಕುಮಾರ್ ನಾರ್ಣಕಜೆ, ಚಂದ್ರಶೇಖರ ನಾರ್ಣಕಜೆ, ಜಯಮಣಿಕಂಠ ನಾರ್ಣಕಜೆ, ರಾಮಚಂದ್ರ ನಾರ್ಣಕಜೆ, ನಿರ್ದೇಶ್ ಸುಳ್ಳಿ, ಪುರುಷೋತ್ತಮ, ದಿನೇಶ್ ನಾರ್ಣಕಜೆ, ವಸಂತ್ ಪಿ.ಎಚ್., ಹೇಮಂತ್ ಕೋಡ್ತುಗುಳಿ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!