Ad Widget

ಮಣಿಮಜಲು ಗರಡಿಯಲ್ಲಿ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರುಗಳ ನೇಮೋತ್ಸವ

ಕಳಂಜ ಗ್ರಾಮದ ಮಣಿಮಜಲು ಗರಡಿಯಲ್ಲಿ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರುಗಳ ನೇಮೋತ್ಸವವು ಫೆ. 25ರಂದು ಜರುಗಿತು. ಬೆಳಿಗ್ಗೆ ನಾಗತಂಬಿಲ, ತೋರಣ ಮುಹೂರ್ತ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.ಸಂಜೆ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, ನೇಮೋತ್ಸವ ನಡೆಯಿತು. ರಾತ್ರಿ ಬೈದರ್ಕಳರು ಗರಡಿ ಇಳಿಯುವುದು, ಮಾಣಿಬಾಲೆ ದೇವಿಯ ಉತ್ಸವ ನಡೆದು ಬೆಳಗ್ಗೆ ಬೈದರ್ಕಳ ದರ್ಶನ ನೇಮೋತ್ಸವ,...

ಸುಳ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ನೂತನ ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟನೆ – ಗಣ್ಯರ ಉಪಸ್ಥಿತಿ

ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ನೂತನ ಕಟ್ಟಡವನ್ನು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಇಲಾಖಾ ಸಚಿವ ಎಸ್.ಅಂಗಾರ , ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಕಸ್ತೂರಿ...
Ad Widget

ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಅಮರಪಡ್ನೂರು ಗ್ರಾಮದ ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ಭೂತ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ.ಸದಸ್ಯರಾಗಿ ಐತಪ್ಪ ನಾಯ್ಕ ಮುಂಡಕಜೆ, ಶ್ರೀಮತಿ ಧನಲಕ್ಷ್ಮೀ ಕುಸುಮಾಧರ ಕೊಳಂಬೆ, ಶ್ರೀಮತಿ ಪುಷ್ಪವೇಣಿ ಯಶವಂತ ಕಾನಡ್ಕ ಮನೆ, ಶ್ರೀನಾಥ ನೆಲ್ಲಿಕುಂಜ ಮನೆ, ಪ್ರದೀಪ್ ಬೊಳ್ಳೂರು, ಹರಿಶ್ಚಂದ್ರ ಗೌಡ ಮೋಂಟಡ್ಕ ಗಂಗಾಧರ ಹಿರಿಯಡ್ಕ, ಕೇಶವ ಗೌಡ...

ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರದಲ್ಲಿ ತಂಬಾಕು ಮುಕ್ತ ಶಾಲೆ – ಗುಲಾಬಿ ದಿನಾಚರಣೆ

ಮಕ್ಕಳು ಹಾಗೂ ಯುವಜನತೆಯನ್ನು ತಂಬಾಕು ಹಾಗೂ ಇತರ ಮಾದಕ ವಸ್ತುಗಳಿಂದ ರಕ್ಷಿಸುವ ಸಲುವಾಗಿ ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ತಂಬಾಕು ಮುಕ್ತ ಶಾಲೆ - ಗುಲಾಬಿ ದಿನಾಚರಣೆಯನ್ನು ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ ಫೆ. 24 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಸ್ಥಳೀಯ ಶಾಲಾ ಪರಿಸರದಲ್ಲಿ ಜಾಥಾವನ್ನು ನಡೆಸಿದರು ಹಾಗೂ ತಂಬಾಕು ವಿರೋಧಿ ಘೋಷಣೆಗಳನ್ನು...

ಸುಳ್ಯ: ಇಂದು (ಫೆ.26)ನೂತನ ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟನೆ – ಸಚಿವ ಈಶ್ವರಪ್ಪ ಆಗಮನ

ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು (ಫೆ.26) ರಂದು ನಡೆಯಲಿದ್ದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಇಲಾಖಾ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಜರಾಯಿ...

ಐವರ್ನಾಡು : ಶಿವಕೃಪಾ ಆಯಿಲ್ ಮತ್ತು ಫ್ಲೋರ್ ಮಿಲ್ ಶುಭಾರಂಭ

ಐವರ್ನಾಡಿನ ಕಾರ್ಕಳ ಕಾಂಪ್ಲೆಕ್ಸ್ ನಲ್ಲಿ ಅರುಣ್ ಗುತ್ತಿಗಾರ್‌ಮೂಲೆ ಮಾಲಕತ್ವದ ಶಿವಕೃಪಾ ಆಯಿಲ್ ಮತ್ತು ಫ್ಲೋರ್ ಮಿಲ್ ಫೆ.26ರಂದು ಶುಭಾರಂಭಗೊಳ್ಳಲಿದೆ.
error: Content is protected !!