ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿದ ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ

ನ‌.15ರಂದು ಗುಂಡ್ಯದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಹಾಗೂ ಬೇರೆ ಬೇರೆ ಸಂಘಟನೆಗಳ ಒಡಗೂಡಿಕೆಯಿಂದ ನಡೆಯಲಿರುವ ಕಸ್ತೂರಿರಂಗನ್ ವರದಿ ವಿರುದ್ಧ ಹೋರಾಟಕ್ಕೆ ಬೆಳ್ತಂಗಡಿಯ ಕರ್ಣಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್(ರಿ) ಸಂಪೂರ್ಣ ಬೆಂಬಲ ನೀಡುತ್ತಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಕಸ್ತೂರಿ ರಂಗನ್ ವರದಿ ಹಾಗೂ ಇನ್ನೂ ಕೆಲವು, ಕೃಷಿಕರಿಗೆ ಹಾನಿ...

ಜಾಲ್ಸೂರು : ಮಾಜಿ ಗ್ರಾ.ಪಂ‌.ಸದಸ್ಯೆ ಇಂದಿರಾ ಶೀನಪ್ಪ ಗೌಡ ನಿಧನ

ಜಾಲ್ಸೂರಿನ ಹಿರಿಯ ಕಾರು ಚಾಲಕ ದೇಲಂಪಾಡಿಯ ಶೀನಪ್ಪ ಗೌಡ ಬಂದ್ಯಡ್ಕರವರ ಧರ್ಮಪತ್ನಿ, ಜಾಲ್ಪುರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಇಂದಿರಾರವರು ಅಲ್ಪಕಾಲದ ಅಸೌಖ್ಯದಿಂದ ನ.9 ರಂದು ರಾತ್ರಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶೀನಪ್ಪ ಗೌಡ, ಪುತ್ರರಾದ ವಿವೇಕಾನಂದ, ಸುನಿಲ್‌, ಪುತ್ರಿಯರಾದ ಜಯಶ್ರೀ, ರೇಖಾ, ಹೇಮಲತಾ, ಸೋನಿಯಾ, ಸೊಸೆಯಂದಿರು, ಅಳಿಯಂದಿರು,...
Ad Widget

ಮಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವಾರ್ಷಿಕ ಮಿಲನದಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಭಾಗಿ

2023-24ರಲ್ಲಿ ನವದೆಹಲಿಯಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯಿಂದ (Public Relations Council of India - PRCI) ಚಾಣಕ್ಯ ಪ್ರಶಸ್ತಿ ವಿಜೇತರಾದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯನ್ನು ಈ ಬಾರಿ ಮಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಾರ್ಷಿಕ ಮಿಲನದಲ್ಲಿ ವಿಶೇಷ ಆಹ್ವಾನಿತರಾಗಿ ಕರೆಯಲಾಗಿತ್ತು. ದೇಶದ ಪ್ರಮುಖ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಗ್ರಾಮಜನ್ಯ...

ಎರಡನೇ ವರ್ಷದ ಸಾರ್ವಜನಿಕ ಗೋಪೂಜೆ , ಧಾರ್ಮಿಕ ಉಪನ್ಯಾಸ .

ಸುಳ್ಯ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ, ಸುಳ್ಯ ಪ್ರಖಂಡ ವತಿಯಿಂದ ಎರಡನೇ ವರ್ಷದ ಸಾರ್ವಜನಿಕ ಗೋಪೂಜೆ ಕಾರ್ಯಕ್ರಮವು ನ.೯ ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಸುಳ್ಯ ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಡಿ.ವಿ.ಲೀಲಾಧರ್ ಮಾತನಾಡಿ, ಆಧುನಿಕ ಕಾಲದ ಹಿಂದೆ ಓಡುತ್ತಿರುವ...

ಸುಳ್ಯ : ಹಿಟ್ & ರನ್ – ವಿವೇಕಾನಂದ ವೃತ್ತದ ಬಳಿ ಕಿಯಾ ಕಾರಿಗೆ ಗುದ್ದಿ ಪರಾರಿಯಾದ ಸ್ವಿಪ್ಟ್ ಕಾರು

ಸುಳ್ಯ : ಸುಳ್ಯದ ವಿವೇಕಾನಂದ ವೃತ್ತದ ಬಳಿಯಲ್ಲಿ ಕಿಯಾ ಕಾರಿಗೆ ಸ್ವಿಫ್ಟ್ ಕಾರೊಂದು ಗುದ್ದಿದ ಘಟನೆ ಇದೀಗ ವರದಿಯಾಗಿದೆ. ಸ್ವಿಪ್ಟ್ ಕಾರು ಚಾಲಕ ಕಾರಿನೊಂದಿಗೆ ಸ್ಥಳದಿಂದ ಎಸ್ಕೇಪ್ ಆದ ಘಟನೆ ಇದೀಗ ವರದಿಯಾಗಿದೆ. ಸ್ಥಳದಲ್ಲಿ ಜನ ಜಮಾವಣೆಗೊಂಡಿದ್ದಾರೆ. ಶಿಫ್ಟ್ ಕಾರು ಚಾಲಕ ರಕ್ಷಿತ್ ಮದ್ಯಪಾನ ಮಾಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದು ಸ್ಥಳೀಯರು ಮಾತನಾಡುತ್ತಿದ್ದಂತೆ ಅವರೆಡೆಗೆ ಕಾರು ನುಗ್ಗಿಸಿ...

ಐನೆಕಿದು: ಆನೆ ದಾಳಿಗೆ ಕೃಷಿ ಹಾನಿ

ಸುಳ್ಯ : ಐನೆಕಿದು ಗ್ರಾಮದ ಕೆದಿಲ ಎಂಬಲ್ಲಿ ಶುಕ್ರವಾರ ರಾತ್ರಿ ಕೃಷಿಕರ ತೋಟಕ್ಕೆ ಕಾಡಾನೆ ನುಗ್ಗಿ ಅಪಾರ ಪ್ರಮಾಣದ ಅಡಿಕೆ ಗಿಡ, ಬಾಳೆ ಗಿಡ ಹಾಗೂ ನೀರು ಹಾಯಿಸಲು ಅಳವಡಿಸಿದ ಪೈಪುಗಳಿಗೆ ಹಾನಿಯಾಗಿದೆ.ಯಶಸ್ ಕೆದಿಲ, ಷಣ್ಮುಖ ಕೆದಿಲ, ನೀಲಪ್ಪ ಗೌಡ ಇವರ ತೋಟಕ್ಕೆ ತಡರಾತ್ರಿ ನುಗ್ಗಿದ ಆನೆಗಳು ಕೃಷಿ ತೋಟಕ್ಕೆ ಹಾನಿ ಮಾಡಿವೆ. ಯಶಸ್ ಕೆದಿಲ...

ಊರಿನವರ ಕಂಬನಿಯೊಂದಿಗೆ ಪಂಚ ಭೂತಗಳಲ್ಲಿ ಲೀನಳಾದ ರಚನಾ

ಸುಳ್ಯ: ಉಬರಡ್ಕ ಗ್ರಾಮದ ಸೂತೋಂಡು ಎಂಬಲ್ಲಿ ತನ್ನ ಒಡ ಹುಟ್ಟಿದ ತಂಗಿಯ ಜೊತೆಗೆ ದ್ವಿಚಕ್ರ ವಾಹನವಾದ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಯಮರಾಯನ ರೂಪದಲ್ಲಿ ಬಂದ ಬಸ್ಸಿಗೆ ಪರಸ್ಪರ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪುತ್ತಿದ್ದಂತೆ ಸಾವಿನ್ನಪ್ಪಿದ ಪ್ರತಿಭಾನ್ವಿತೆ ಊರಿನ ಜನತೆ, ಶಿಕ್ಷಕರು, ಸಹಪಾಠಿಗಳ ಮೆಚ್ಚಿನ (ರಚ್ಚು) ರಚನಾ ಇಂದು ಮಧ್ಯಾಹ್ನ ಪಂಚ ಭೂತಗಳಲ್ಲಿ ಲೀನಳಾದಳು. ನ.೮ರಂದು...

ಊರಿನವರ ಕಂಬನಿಯೊoದಿಗೆ ಪಂಚ ಭೂತಗಳಲ್ಲಿ ಲೀನನಾದ ರಚನಾ

ಸುಳ್ಯ: ಉಬರಡ್ಕ ಗ್ರಾಮದ ಸೂತೋಂಡು ಎಂಬಲ್ಲಿ ತನ್ನ ಒಡ ಹುಟ್ಟಿದ ತಂಗಿಯನ್ನು ತನ್ನ ದ್ವಿಚಕ್ರ ವಾಹನವಾದ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಯಮರಾಯನ ರೂಪದಲ್ಲಿ ಬಂದ ಬಸ್ಸಿಗೆ ಪರಸ್ಪರ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪುತ್ತಿದ್ದಂತೆ ಸಾವಿನ್ನಪ್ಪಿದ ಪ್ರತಿಭಾನ್ವಿತೆ ಊರಿನ ಜನತೆ, ಶಿಕ್ಷಕರು, ಸಹಪಾಠಿಗಳ ಮೆಚ್ಚಿನ (ರಚ್ಚು) ರಚನಾ ಇಂದು ಮಧ್ಯಾಹ್ನ ಪಂಚ ಭೂತಗಳಲ್ಲಿ ಲೀನಲಾದಳು. ನ.೮ರಂದು...

ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿಯವರಿಗೆ ‘ಕಲಾರತ್ನ’ ಪ್ರಶಸ್ತಿ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸುದ್ದಿ ಚಾನೆಲ್ ನಿರೂಪಕಿ ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿಯವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಹಾಗೂ ಎಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ನ.8ರಂದು ಮಂಗಳೂರಿನ ರೀಜನಲ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಗಣ್ಯರ ಸಮ್ಮುಖದಲ್ಲಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ಬೆಂಗಳೂರಿನ ಕಸ್ತೂರಿ ಚಾನೆಲ್, ಉಡುಪಿಯ ಮುಕ್ತ...

ನ.10: ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಯಕ್ಷಗಾನ ಗಾನ ವೈಭವ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ

ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇಲ್ಲಿ ನ.10ರಂದು ಮಹಿಳಾ ಭಾಗವತರಿಂದ ಯಕ್ಷಗಾನ ಗಾನ ವೈಭವ ಹಾಗೂ ಮಕ್ಕಳ ತಂಡದಿಂದ ಸತೀ ಹೈಮಾವತಿ ಯಕ್ಷಗಾನ ಬಯಲಾಟ ನಡೆಯಲಿದೆ. ಮಹಿಳಾ ಭಾಗವತರುಗಳಾದ ಶ್ರೀಮತಿ ಭವ್ಯಶ್ರೀ ಕುಲ್ಕುಂದ, ಕು ಹೇಮಸ್ವಾತಿ ಕುರಿಯಾಜೆ, ಕು। ರಚನಾ ಚಿದ್ಗಲ್ಲು, ಕು| ಅಭಿಜ್ಞಾ ಭಟ್ ನಾಟಿಕೇರಿ ಇವರುಗಳಿಂದ ಸಂಜೆ 4.30 ರಿಂದ ಯಕ್ಷಗಾನ ಗಾನ...
Loading posts...

All posts loaded

No more posts

error: Content is protected !!