ಕರಂಗಲ್ಲು ಶ್ರಮದಾನ – ರಸ್ತೆ ದುರಸ್ತಿ

ಕರಂಗಲ್ಲಿನಿಂದ ಕಂದ್ರಪ್ಪಾಡಿವರೆಗೆ ರಸ್ತೆ ದುರಸ್ತಿ ಹಾಗೂ ರಸ್ತೆ ಬದಿಯ ಕಾಡನ್ನು ಕಡಿಯಲು ಜೂ.2 ರಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಊರಿನ ಜನರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಇಂದು ಸುಳ್ಯದಲ್ಲಿ 39 ಪಾಸಿಟಿವ್

ಇಂದು ಸುಳ್ಯದಲ್ಲಿ 39 ಕೊರೊನ ಪಾಸಿಟಿವ್ಸುಳ್ಯದಲ್ಲಿ ಇಂದು 39 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ನಿನ್ನೆ ಪಾಸಿಟಿವ್ 129 ಕ್ಕೆ ಏರಿಕೆಯಾಗಿತ್ತು. ತಾಲೂಕಿನಲ್ಲಿ ಒಟ್ಟು 712 ಸಕ್ರೀಯ ಪ್ರಕರಣಗಳಿವೆ.
Ad Widget

ಇಂದು ಸುಳ್ಯದಲ್ಲಿ 100 ಪಾಸಿಟಿವ್

ತಾಲೂಕಿನಲ್ಲಿ ಜೂ.2ರಂದು 100 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 597 ಸಕ್ರೀಯ ಪ್ರಕರಣಗಳು ಇದೆ. ಎಂದು ತಾಲೂಕು ಆರೋಗ್ಯಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ 5, ಗುತ್ತಿಗಾರು 11, ಕೊಲ್ಲಮೊಗ್ರ 8,ಬೆಳ್ಳಾರೆ 7,ಸಂಪಾಜೆ 7, ಸುಬ್ರಹ್ಮಣ್ಯ 7, ಅಜ್ಜಾವರ 5, ಮಂಡೆಕೋಲು 5,ಅರಂತೋಡು 5, ಕಲ್ಮಕ್ಕಾರ್ 5, ನಾಲ್ಕೂರು 4,...

ಅಟೋ ಚಾಲಕ ಈಗ ಯೋಗ ಶಿಕ್ಷಕ

ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಮೇರಿಕಾದ ನಾಸಾ ಬಾಹ್ಯಕಾಶ ಸಂಶೋಧನ ಕೇಂದ್ರ ತನ್ನ ಸಂಶೋಧನೆಯಿಂದ ಹೀಗೆ ಹೇಳಿದೆ, "ಯೋಗದಲ್ಲಿ ಬಳಸುವ ಓಂಕಾರವು ಈ ಜಗತ್ತು ಹುಟ್ಟುವ ಮೊದಲೇ ಹುಟ್ಟಿತ್ತು. ಸೂರ್ಯ ಮಂಡಲದಿಂದ ಸದಾ ಹೊರಹೊಮ್ಮುವ ಕಿರಣಗಳ ಧ್ವನಿಯು...

ಅಡ್ಕಾರು : ಸುಪೋಷಣ್, ಪ್ರಕೃತಿ ವಂದನಾ ಕಾರ್ಯಕ್ರಮ

ಸೇವಾ ಭಾರತಿ ಸುಳ್ಯ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಪುತ್ತೂರು ವಲಯ ಅರಣ್ಯ ಇಲಾಖೆ ವತಿಯಿಂದ ಭೂಮಿ ಸುಪೋಷಣ್, ಪ್ರಕೃತಿ ವಂದನಾ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಠಾರದಲ್ಲಿ ಮೇ.30 ರಂದು ನಡೆಯಿತು.ಅರಣ್ಯ ಸಂರಕ್ಷಣಾ ಅಧಿಕಾರಿ ಕಾರ್ಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ಸುಬ್ಬಯ್ಯ, ರಾಷ್ಟ್ರೀಯ ಸ್ವಯಂ...

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ವಿಪತ್ತು ನಿರ್ವಹಣಾ ಘಟಕ ಸಂಯೋಜಕ

ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥರಾಗಿ ಬಿದ್ದಿರುವುದನ್ನು ಗಮನಿಸಿ ಉಪಚರಿಸಿ ಅವರ ಮನೆಗೆ ತಲುಪಿಸಲು  ಶ್ರೀ ಕ್ಷೇತ್ರ ಧರ್ಮಸ್ಥಳ ನಾಲ್ಕೂರು ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಹಾಲೆಮಜಲು ರವರು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮೇ 31 ಬೆಳಗಿನ ಜಾವ ನಾಲ್ಕೂರು ಗ್ರಾಮದ ಮರಕತ ಎಂಬಲ್ಲಿ ರಸ್ತೆ ಬದಿ ಬಿದ್ದಿದ್ದ  ವ್ಯಕ್ತಿಯನ್ನು ಕಂಡ ಶ್ರೀ ಕ್ಷೇತ್ರ...

ಪಂಜ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಾಲತಾಣ ವಿಭಾಗದಿಂದ ಕೊಡುಗೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7ನೇ ವರ್ಷ ಹಿನ್ನೆಲೆಯಲ್ಲಿ ಭಾಜಪ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಫಯಾಜ್ ಕಡಬ,...

ಸುಳ್ಯದಲ್ಲಿ ಇಂದು 40 ಪಾಸಿಟಿವ್

ಸುಳ್ಯದಲ್ಲಿ ಇಂದು 40 ಕೋವಿಡ್ ಪಾಸಿಟಿವ್ಸುಳ್ಯದಲ್ಲಿ ನಿನ್ನೆ ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು ಇಂದು ಕಡಿಮೆಯಾಗಿದೆ. ಇಂದು ಸುಳ್ಯ ತಾಲೂಕಿನಲ್ಲಿ 40 ಪಾಸಿಟಿವ್ ಬಂದಿದೆ. ನಿನ್ನೆ 102 ಪಾಸಿಟಿವ್ ಬಂದಿತ್ತು. 34 ಮಂದಿ ಗುಣಮಖರಾಗಿದ್ದಾರೆ. ಒಟ್ಟು 541 ಸಕ್ರೀಯ ಪ್ರಕರಣಗಳಿವೆ.

ಕರ್ಮ ತಿರುಗಿದಾಗ…..

ಕೊರೊನ ಎಂದಾಕ್ಷಣ ನೆನಪಾಗುವುದೇ ಅದೆಷ್ಟೋ ದಿನಗಳನ್ನು ಕತ್ತಲೆಯ ಕೊಣೆಯೊಳಗೆ ಕಳೆದಂತೆ, ಬಂಧಿಸಲ್ಪಟ್ಟ ಚಿಟ್ಟೆಯಂತೆ ಕೆಲಸಕಾರ್ಯವಿಲ್ಲದೆ ನಾಳೆಯ ಬಗ್ಗೆ ಯೋಚಿಸುತ್ತ ಕಳೆದ ದಿನಗಳು. ನಮ್ಮ ಜೀವನವನೊಮ್ಮೆ ಹಿಂತಿರುಗಿ ನೋಡಿದಾಗ ಉರುಳುತಿದ್ದ ದಿನಗಳು ಹೊರೆತು ಬೇರೇನು ಇಲ್ಲ. ಸಾವಿನ ಎದುರಲೊಮ್ಮೆ ನಿಂತು ಅದರೆಡೆಗೆ ಕಣ್ಣು ಹಾಯಿಸಿದಂತೆ ಕಳೆದ ದಿನಗಳು ಹಾಗೂ ಕಳೆಯುತ್ತಿರುವ ದಿನಗಳು. ಅದೆಷ್ಟೋ ಕುಟುಂಬಗಳಲ್ಲಿ ಹೊಟ್ಟೆಯ ಹಿಟ್ಟಿಗಾಗಿ...

ಸುಳ್ಯದಲ್ಲಿಂದು ಅತೀ ಹೆಚ್ಚು ಪಾಸಿಟಿವ್

ಸುಳ್ಯದಲ್ಲಿಂದು ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು 102 ಕೊರೊನಾ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ 535 ಸಕ್ರೀಯ ಪ್ರಕರಣಗಳಿವೆ.ಸುಳ್ಯದಲ್ಲಿ 2, ಏನಕಲ್ಲಿನಲ್ಲಿ 5, ಬಳ್ಪದಲ್ಲಿ 14, ಕೊಲ್ಲಮೊಗ್ರದಲ್ಲಿ 16, ಅಮರಮುಡ್ನೂರಿನಲ್ಲಿ 5, ಐವರ್ನಾಡಿನಲ್ಲಿ 19, ಕೂತ್ಕುಂಜದಲ್ಲಿ 4, ಕಲ್ಮಕಾರಿನಲ್ಲಿ 6, ನಾಲ್ಕೂರಿನಲ್ಲಿ 2, ಎಣ್ಮೂರುನಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2,...
Loading posts...

All posts loaded

No more posts

error: Content is protected !!