- Saturday
- September 12th, 2026
ಶಾಲಾ ಶಿಕ್ಷಣ ಇಲಾಖೆ (ಪಪೂ) ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದ ಸಹಯೋಗದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ.ಪೂ. ಬಾಲಕರ ವಿಭಾಗದ ಫುಟ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಮನ್ ಅಬ್ದುಲ್ಲ ಜಿ.ಎಚ್. ಮತ್ತು ಅಬ್ದುಲ್ ಭಾಷಿತ್ ಎಂ.ಎಚ್. ಮಂಗಳೂರಿನ...
ಸುಳ್ಯ: ಶ್ರೀರಾಮ್ ಪೇಟೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಸುವರ್ಣ ಪ್ಲವರ್ಸ್ & ಡೆಕೊರೇಶನ್ಸ್ ಇದರ ಶುಭಾರಂಭವು ಸೆ. 8ರಂದು ಗಣಹೋಮದೊಂದಿಗೆ ನೆರವೇರಿತು. ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಿಗೆ ಅಗತ್ಯವಿರುವ ವಿವಿಧ ಬಗೆಯ ಹೂವಿನ ಹಾರ, ಹೂವಿನ ಗುಚ್ಚ, ಜಡೆಮಣಿ, ಹೂವಿನ ಶೃಂಗಾರ, ಕಾರ್ ಡೆಕೊರೇಶನ್ ಹಾಗೂ ಮಂಟಪ ಡೆಕೊರೇಶನ್ ಸೇರಿದಂತೆ ವಿವಿಧ ಸೇವೆಗಳು ಇಲ್ಲಿ ಲಭ್ಯವಿರಲಿವೆ ಎಂದು...
ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಪರಿಸರ ಸೂಕ್ಷ್ಮವಲಯ ಘೋಷಣೆಯ ವಿರುದ್ಧ ನಾಳೆ ಸೆ.09ರಂದು ಬೆಳಿಗ್ಗೆ 10:00 ಗಂಟೆಗೆ ಹರಿಹರ ಪಳ್ಳತ್ತಡ್ಕ ಮತ್ತು ಬಾಳುಗೋಡು ಹಾಗೂ ಮದ್ಯಾಹ್ನ 12:00 ಗಂಟೆಗೆ ಕೊಲ್ಲಮೊಗ್ರು ಮತ್ತು ಕಲ್ಮಕಾರು ಗ್ರಾಮಗಳ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಗ್ರಾಮ ಸಮಿತಿಗಳ ವತಿಯಿಂದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ...
“ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಅಂಗವಾಗಿ ನಿಸರ್ಗ ಯುವಕ ಮಂಡಲ(ರಿ.) ಐನೆಕಿದು ಇದರ ವತಿಯಿಂದ ಸೆ.06ರಂದು ಐನೆಕಿದು ಅಮೃತ ಸಭಾಭವನದಲ್ಲಿ “ಮೊಸರು ಕುಡಿಕೆ” ಕಾರ್ಯಕ್ರಮ ನಡೆಯಿತು. ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಕಲ್ಕಜೆ ಹಾಗೂ ಮೋನಪ್ಪ ಗೌಡ ಕುಜುಂಬಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಲಕ್ಷ್ಮೀಶ್ ಇಜ್ಜಿನಡ್ಕ ಹಾಗೂ ಗೌರವಾಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.ಉದ್ಘಾಟನಾ ಸಮಾರಂಭದ...
ಹೈದರಾಬಾದ್ನ ವಿದ್ಯಾಭಾರತಿ ಜ್ಞಾನಕೇಂದ್ರ ನಾದರ್ಗುಲ್ನಲ್ಲಿ ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಸಮಿತಿಯವರ ವತಿಯಿಂದ ಸೆ.05, 06 ಹಾಗೂ 07ರಂದು ನಡೆದ ಯೋಗಾಸನ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಯೇನೆಕಲ್ನ ಅಕ್ಷಯ.ಬಿ.ಎಂ ಬಾಬ್ಲುಬೆಟ್ಟು ಪ್ರಥಮ ಸ್ಥಾನ ಗಳಿಸಿ ಅಸ್ಸಾಂ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಡಬದ ಸರಸ್ವತಿ ಆಂಗ್ಲಮಾಧ್ಯಮ ಶಾಲೆಯಲ್ಲಿ 6ನೇ...
ಸುಳ್ಯ: ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವುದನ್ನು ಸ್ವಾಗತಿಸಿರುವ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಯುವಜನರಿಗೆ...
ಮೌತ್ ಗಾರ್ಡ್ ಎನ್ನುವುದು ಬಾಯಿಯ ರಕ್ಷಣಾ ಕವಚವಾಗಿದ್ದು, ಹಲ್ಲು ವಸಡುಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡು ಹಲ್ಲು, ತುಟಿ, ವಸಡುಗಳಿಗೆ ಗಾಯಗಳಾಗದಂತೆ ರಕ್ಷಿಸುತ್ತದೆ. ಇದೊಂದು ತೆಳುವಾದ ಬಾಗಿಸಬಹುದಾದ ವಸ್ತುವಿನಿಂದ ತಯಾರಿಸಿದ ರಕ್ಷಣಾ ಕವಚವಾಗಿದ್ದು ಒಂದು ರೀತಿಯ ಹಲ್ಲುಗಳ ಶಿರಸ್ತ್ರಾಣದಂತೆ ಕೆಲಸ ಮಾಡುತ್ತದೆ. ಅಪಘಾತಗಳಾದಾಗ ಎರಡೂ ದವಡೆಗಳು ಒಂದಕ್ಕೊಂದು ಸೇರಿಕೊಂಡು ಘರ್ಷಣೆಯಾಗದಂತೆ ತಡೆಯುತ್ತದೆ. ಈ ರೀತಿಯ ಹಲ್ಲು ರಕ್ಷಾ ಕವಚಗಳನ್ನು,...
ನಡುಗಲ್ಲು ಮೆಸ್ಕಾಂ ಪವರ್ ಮ್ಯಾನ್ ವೆಂಕಟ್ ವಳಲಂಬೆ ರವರಿಗೆ ಸೆ.07ರಂದು ನಡುಗಲ್ಲಿನಿಂದ ಹಾಲೆಮಜಲು ಕಡೆಗೆ ಸಾಗುವ ರಸ್ತೆಯಲ್ಲಿ ಪರ್ಸ್ ಒಂದು ಬಿದ್ದು ಸಿಕ್ಕಿದ್ದು, ಅದರಲ್ಲಿ ಸುಮಾರು 7,660 ರೂಪಾಯಿ ನಗದು ಹಾಗೂ ಅಮೂಲ್ಯ ದಾಖಲಾತಿಗಳಿದ್ದು, ಈ ವಿಷಯವನ್ನು ವೆಂಕಟ್ ರವರು ನಡುಗಲ್ಲು ಕಲ್ಪವೃಕ್ಷ ಹೋಟೆಲ್ ನ ಕುಸುಮಾಧರ ನೆಲ್ಲಿಪುಣಿ ಹಾಗೂ ಸ್ಥಳೀಯರಾದ ಮೇಘನ್ ಕಲ್ಲಾಜೆರವರಿಗೆ ತಿಳಿಸಿ...
ಯುನೈಟೆಡ್ ಕರಾಟೆ ಬುಡೊಕಾನ್ ಇಂಟರ್ ನ್ಯಾಷನಲ್ ವತಿಯಿಂದ ಉಪ್ಪಿನಂಗಡಿಯ ಹೆಚ್.ಎಂ ಆಡಿಟೋರಿಯಂ ನಲ್ಲಿ ಸೆ.06ರಂದು ನಡೆದ 2026ನೇ ಸಾಲಿನ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವೈಯಕ್ತಿಕ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಅನ್ವಿತ್ ಬಟ್ಟೋಡಿ ತೃತೀಯ ಸ್ಥಾನ ಪಡೆದಿದ್ದಾರೆ. ಕೊಲ್ಲಮೊಗ್ರು ಗ್ರಾಮದ ಕುಮಾರನಾಥ ಬಟ್ಟೋಡಿ ಹಾಗೂ ಶ್ರೀಮತಿ ರಶ್ಮಿ ಕುಮಾರನಾಥ ಬಟ್ಟೋಡಿ...
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ರಾದೆ ಸ್ಪರ್ಧೆ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 5ರಂದು ಆಯೋಜಿಸಲಾಯಿತು.ಘಟಕಾಧ್ಯಕ್ವರಾದ ಜೆಎಪ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು ಶಿಕ್ಷಕರು ಆದ ಶ್ರೀಮತಿ ಗೀತಾಂಜಲಿ ಟಿ. ಜಿ., ಜೇಸಿಐ ಸುಳ್ಯ...
Loading posts...
All posts loaded
No more posts
