- Saturday
- March 14th, 2026
ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ಗಳಿಸಿದ್ದಾರೆ. ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿ ಶರೀಫ್ ಹಾಗೂ ಅಸೀನಾ...
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಧಿಗಳ ಬಳಗ ಸುಳ್ಯ,ಧರ್ಮ ಜಾಗೃತಿ ಸಮಾವೇಶ ಸಮಿತಿ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನಅವಹೇಳನ ಖಂಡಿಸಿ ಹಕ್ಕೊತ್ತಾಯ ಸಭೆ ಸೆ.08 ರಂದು ಸುಳ್ಯದ ಜಾನಕಿ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ. ಧರ್ಮ ಜಾಗೃತಿಗಾಗಿ ನಡೆಯುವ ಈ ಹಕ್ಕೋತ್ತಾಯ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಧರ್ಮ ಜಾಗೃತಿ ಸಮಾವೇಶ ಸಮಿತಿ...
ನವಚೇತನ ಯುವಕಮಂಡಲ(ರಿ) ಬೊಳುಬೈಲು ಮತ್ತು ಗ್ರಾಮ ಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ಆಡ್ಕಾರು ಕೋನಡ್ಕ ಪದವು ಎಂಬಲ್ಲಿರುವ ಮುಕ್ತಿಧಾಮದ (ಹಿಂದೂ ರುದ್ರಭೂಮಿ) ಸ್ವಚ್ಚತಾ ಕಾರ್ಯ ಸೆ.07 ರಂದು ನಡೆಸಲಾಯಿತು. 2020ರಲ್ಲಿ ಗ್ರಾಮ ಪಂಚಾಯತ್ ನ ನರೇಗಾ ಯೋಜನೆಯಿಂದ ಮುಕ್ತಿದಾಮವು ನಿರ್ಮಾಣಗೊಂಡಿತ್ತು. ಹಲವಾರು ಶವಗಳಿಗೆ ಮುಕ್ತಿಯನ್ನು ನೀಡಿದ್ದ ಧಾಮವು ನಂತರದ ದಿನಗಳಲ್ಲಿ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಪರಿಣಾಮವಾಗಿ...
ಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಗೆ ವಖ್ಫ್ ನಿಂದ ರೂ 10 ಲಕ್ಷ ಅನುದಾನ ದಫನ ಭೂಮಿ ( ಖಬರ್ ಸ್ಥಾನ ) ಆವರಣ ಗೋಡೆ ರಚನೆಗೆ ಈ ಹಿಂದೆಯೇ ಮಂಜೂರಾತಿ ಗೊಂಡು ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ, ಇದೀಗ 2 ನೇ ಕಂತಿನ ಅನುದಾನ ರೂ...
ಜೇಸಿಐ ಬೆಳ್ಳಾರೆಯ ವತಿಯಿಂದ ಸೆ. 9ರಿಂದ ಸೆ.15ರವರೆಗೆ ಜೇಸಿ ಸಪ್ತಾಹ ವಿವಿಧ ತರಬೇತಿ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸೆ. 9ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸಪ್ತಾಹ ಉದ್ಘಾಟನೆ ನೆಡೆಯಲಿದ್ದು, ಆ ದಿನ ಬೆಳ್ಳಾರೆ ಜೇಸಿಐನ ಸ್ಥಾಪಕ ಅಧ್ಯಕ್ಷ ದಿ.ಬಿ ಎಸ್ ಸರ್ದಾರ್ ಸ್ಮರಣಾರ್ಥ ತರಬೇತು ಕಾರ್ಯಗಾರ ನಡೆಯಲಿದೆ. ವಲಯ 15ರ ಸ್ಕಾಲರ್ ಶಿಪ್ ಮತ್ತು...
"ಜಿ ಎಸ್ ಟಿ ಕಡಿಮೆ ಮಾಡಿದ್ದೇವೆ ಅಂತ ಇವತ್ತು ಕೇಂದ್ರ ಸರ್ಕಾರ ಹಾಗೂ ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜಿ ಎಸ್ ಟಿ 28%,18% ಹಾಕಿದವರು ಯಾರು? ಕಾಂಗ್ರೆಸ್ ನವರು ಹಾಕಿದ್ದಾರ? ಜಿಎಸ್ ಟಿ ತೆರಿಗೆ ಜಾಸ್ತಿ ಮಾಡಿದ್ದು ಬಿಜೆಪಿ. ಈಗ ಅದನ್ನು ಕಡಿಮೆ ಮಾಡಿದ್ದೇವೆ ಅಂತ ಹೇಳುತ್ತಾ ಫೋಸು ಕೊಡುತ್ತಿರುವುದು ಅವರೇ. ಇದು ಮಗುವಿಗೆ ಚಿವುಟಿ...
ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನಡೆಯಿತು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು.ಮಹಾಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು ವಹಿಸಿದರು.ಈ ವರ್ಷದ ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿ ಪ್ರಗತಿಯನ್ನು ಕಂಡಿದ್ದು ಒಟ್ಟು...
ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇವರ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಖೋ-ಖೋ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತಂಡ ರನ್ನರ್ ಆಗಿ ಹೊರಹೊಮ್ಮಿದೆ.
ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ದಿನಾಂಕ ಸೆ.06 ರಂದು ಶಿಕ್ಷಕರ ದಿನಾಚರಣೆ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಮಾಡಲಾಯಿತು.ಪುಟಾಣಿಗಳೆಲ್ಲರು ಸೇರಿ ಶಿಕ್ಷಕರೆಲ್ಲರನ್ನು ಪ್ರೀತಿಯಿಂದ ಬರಮಾಡಿಕೊಂಡರು.ಪುಟಾಣಿಗಳೆಲ್ಲರೂ ಶಿಕ್ಷಕರಿಗೆ ಉಡುಗೊರೆ ನೀಡಿ ಶಿಕ್ಷಕರ ದಿನಾಚರಣೆಯ ಶುಭ ಹಾರೈಸಿದರು.ಪುಟಾಣಿ ಮಕ್ಕಳು ಶಿಕ್ಷಕರ ಕುರಿತು ಮುದ್ದು ಮುದ್ದಾಗಿ ಮಾತನಾಡಿದರು. ಕೆಲವು ಪುಟಾಣಿಗಳು ನೃತ್ಯ ಹಾಗೂ ಹಾಡಿನ ಮೂಲಕ ಮನರಂಜಿಸಿದರು.ಯು.ಕೆ.ಜಿ ವಿದ್ಯಾರ್ಥಿಗಳಾದ...
Loading posts...
All posts loaded
No more posts
