ಅದೃಷ್ಟ ಕೂಪನ್ ಹೆಸರಲ್ಲಿ ಹಿಂದೂ ಹಬ್ಬಗಳ ಬಗ್ಗೆ ಅವಹೇಳನ – ವಿಹಿಂಪ ಖಂಡನೆ

ಗಣೇಶ ಜಯಂತಿ ಪ್ರಯುಕ್ತ ಎಂಬ ತಲೆಬರಹದಲ್ಲಿ ಅದೃಷ್ಟ ಕೂಪನ್ ಮಾರಾಟ ಮಾಡಿ  ಪ್ರಥಮ ಬಹುಮಾನ ಬ್ಲಾಕ್ ಆಂಡ್ ವೈಟ್ ದ್ವಿತೀಯ ಬಹುಮಾನ ಯು.ಬಿ. ಬಿಯರ್ ಒಂದು ಕೇಸ್  ಎಂದು ಬಹುಮಾನ ಘೋಷಣೆ ಮಾ ಮಾರಾಟ ಆಗುತ್ತಿರುವ  ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ತಾಲೂಕು ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ರೀತಿ ಹಿಂದೂ...

ಮೀಸಲು ಅರಣ್ಯದಿಂದ ಮರ ಸಾಗಟ ಪಿಕಪ್ ಸಹಿತ ಓರ್ವ ವಶಕ್ಕೆ.

ಸುಳ್ಯ ತಾಲೂಕಿನ ಆಲೇಟ್ಟಿ ಗ್ರಾಮದ ಕುಡೆಂಬಿ ಹಾಸ್ಪರೆ ಭಾಗದಲ್ಲಿ ಮೀಸಲು ಅರಣ್ಯದಿಂದ ಮರವನ್ನು ಕಡಿದು ಸಾಗಿಸುತ್ತಿರುವ ಬಗ್ಗೆ ಖಚಿತ ಮಾತಿ ಪಡೆದ ಅರಣ್ಯ ಇಲಾಖೆ ಈಗ ಪೆರಾಜೆ ಮೂಲದ ಪಿಕಪ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಸ್ಥಳ ಮಹಜರು ಮಾಡಲು ತೆರಳಿರುವುದಾಗಿ ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Ad Widget

ದುಗಲಡ್ಕ ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಅರಣ್ ಕುಮಾರ್ ಪುತ್ತಿಲ ಭಾಗಿ.

ದುಗಲಡ್ಕ ಅಯ್ಯಪ್ಪ ಮಂದಿರದಲ್ಲಿ ಮುಂಜಾನೆ ಪ್ರತಿಷ್ಠಾಪಿಸಲಾದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಭಾಗಿಯಾದರು.ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಇದೀಗ ಅವರು ಮತನಾಡುತ್ತಿದ್ದು ಒಗ್ಗಟ್ಟಿನ ಮಂತ್ರದ ಕುರಿತಾಗಿ ಅವರು ಹೇಳಿದರು. ಅಲ್ಲದೇ ಇಂದು ನಾವು ಗಣೇಶೋತ್ಸವ ಆಚರಣೆ ಮಾಡಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಎದುರಾಗಿದೆ ಅಲ್ಲದೇ ಎಲ್ಲೆ ಹಿಂದು ಕಾರ್ಯಕರ್ತರು ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ನೀಡದೇ...

ಸುಳ್ಯದ ಹಳೆಗೇಟಿನಲ್ಲಿ ರಿಕ್ಷಾ ಚಾಲಕ ಮತ್ತು ಈರ್ವರು ಪ್ರಯಾಣಿಕರಿಂದ ಹಲ್ಲೆ, ದರೋಡೆ – ಪ್ರಕರಣ ದಾಖಲು.

ಸುಳ್ಯ ಹಳೆಗೇಟು ಸಮೀಪ ಮಡೆಕೇರಿ ಮೂಲದ ಕಾರುಗುಂದ ಗ್ರಾಮ ನಿವಾಸಿ ದರ್ಶನ್‌ ‌ಎಂಬುವರ ಹಣ ಮತ್ತು ತಮ್ಮ ಅಗತ್ಯ ಧಾಖಲೆಗಳುಳ್ಳ ಬ್ಯಾಗನ್ನು ದರೋಡೆಗೈದ ಘಟನೆ ವರದಿಯಾಗಿದೆ. 18.09.2023ರಂದು ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದ ದರ್ಶನ್ ರಾತ್ರಿ ಸುಮಾರು 11:15 ಗಂಟೆಗೆ ಊರಿಗೆ ಹಿಂತಿರುಗುವ ಸಲುವಾಗಿ, ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳಲು ಹಳೆಗೇಟಿನಲ್ಲಿ ಆಟೋರಿಕ್ಷಾ ವೊಂದನ್ನು...

ಕಲ್ಮಡ್ಕ : 45 ನೇ ವರ್ಷದ ಗಣೇಶೋತ್ಸವ

ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 45ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ ವೇದಮೂರ್ತಿ ಶಿವರಂಜನ್ ರವರಿಂದ ಗಣಪತಿ ಪ್ರತಿಷ್ಟಾಪನೆ ನಡೆದು ಪೂಜ ಕಾರ್ಯಕ್ರಮ ನಡೆಯಿತು . ಮಧ್ಯಾಹ್ನ ಪ್ರಸಾದ ವಿತರಣೆ ನಡೆದು ಭಕ್ತಾದಿಗಳಿಗೆ ಭೋಜನ ವಿತರಿಸಲಾಯಿತು . ಇದರ ನಡುವೆ ಶ್ರೀ ರಾಮ ಭಜನಾ ಮಂಡಳಿ ಕಲ್ಮಡ್ಕ ಇವರಿಂದ ಸೊಗಸಾದ ಭಜನಾ ಕಾರ್ಯಕ್ರಮ...

ವಳಲಂಬೆ : ವಿಜ್ರಭಿಸಿದ ಗಣೇಶೋತ್ಸವ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೋಶೋತ್ಸವ ಸೆ.19 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ನಡೆಯಿತು. ಗಣಪತಿ ಪ್ರತಿಷ್ಠೆ, ಬಳಿಕ ಸಾಮೂಹಿಕ ಗಣಪತಿ ಹೋಮ ನಡೆದು, ಬೆಳಿಗ್ಗೆ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೇಶಭಕ್ತಿಗೀತೆ, ಭಕ್ತಿಗೀತೆ,...

ಶಬರಿಮಲೆಯಾತ್ರೆಗೈದ ವಕೀಲರಿಂದ ಪಂಪಾ ನದಿ ಸ್ವಚ್ಚತಾ ಕಾರ್ಯ.

ಸ್ವಚ್ಛತಾ ಕಾರ್ಯ ಪ್ರಚಾರಕ್ಕೋಸ್ಕರ ಅಲ್ಲ ಸಮಾಜದಲ್ಲಿ ಜಾಗೃತಿಗಾಗಿ ರಾಮಕೃಷ್ಣ ಅಮೈ. ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ದರ್ಶನಾರ್ಥಿ ಸುಳ್ಯದ ವಕೀಲರ ತಂಡದಿಂದ ಶಬರಿಮಲೆ ಯಾತ್ರೆಯ ಭಾಗವಾದ ಪವಿತ್ರ ಪಂಪಾ ನದಿಯಲ್ಲಿ ಭಕ್ತಾದಿಗಳು ಬಿಸಾಡಿದ ಪ್ಲಾಸ್ಟಿಕ್ ಚೀಲ, ಬಾಟಲಿಗಳು, ಬಟ್ಟೆಗಳು ಮುಂತಾದವುಗಳನ್ನು ಸ್ವಚ್ಛಗೊಳಿಸುವ ಸೇವಾ ಕಾರ್ಯ ನಡೆಸಿದರು. ಗುರುಸ್ವಾಮಿ ಹಿರಿಯ ನ್ಯಾಯವಾದಿ ರಾಮಕೃಷ್ಣ ಅಮೈ ಅವರು ಈ ಕುರಿತು...

ಸುಳ್ಯ ಪರಿಸರದಲ್ಲಿ ಚಿತ್ರೀಕರಣಗೊಂಡ ದೃಷ್ಠಿ ಮೀಡಿಯಾ ನಿರ್ಮಾಣದ’ರವಿಕೆ ಪ್ರಸಂಗ’ ಸಿನಿಮಾ ಸದ್ಯದಲ್ಲಿಯೇ ತೆರೆಗೆ- ನಿರ್ದೇಶಕ ಸಂತೋಷ್ ಕೊಡೆಂಕೇರಿ.

ದೃಷ್ಠಿ ಮೀಡಿಯಾ ನಿರ್ಮಾಣದರವಿಕೆ ಪ್ರಸಂಗ ಚಿತ್ರವು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನೆರವೇರಿ ಚಿತ್ರೀಕರಣ ಆರಂಭಗೊಂಡು ಸುಳ್ಯದ ಪರಿಸರದಲ್ಲಿ ಸುಮಾರು ೩೦ ದಿನಗಳಕಾಲ ಚಿತ್ರಿಕರಣ ಚಿತ್ರಿಕರಣಗೊಂಡ ಸಂತೋಷ್ ಕೊಡೆಂಕೇರಿ ನಿರ್ದೇಶನದ ನೂತನ ಸಿನಿಮಾ ‘ರವಿಕೆ ಪ್ರಸಂಗ’ ಸದ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ಸಿನಿಮಾದ ನಿರ್ದೇಶಕ ಸಂತೋಷ್ ಕೊಡೆಂಕೇರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ...

ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ‌ ಸದಸ್ಯರ ನೇಮಕಾತಿ ರದ್ದು‌ ಮಾಡಿ, ಅಮಾನತು, ಉಚ್ಚಾಟನೆಗೆ ತಾರ್ಕಿಕ ಅಂತ್ಯ ಹಾಡಿ.

ಅಕ್ರಮ ಸಕ್ರಮ‌ ಸಮಿತಿಗೆ ಬಿಜೆಪಿ ಮುಖಂಡರ ನೇಮಕಾತಿಯನ್ನು ಮುಂದಿನ 15 ದಿನದಲ್ಲಿ ರದ್ದಾಗಬೇಕು, ಕಾಂಗ್ರೆಸ್ ಕಾರ್ಯಕರ್ತರ ಅಮಾನತು, ಉಚ್ಚಾಟನೆ ಎಲ್ಲಾ ಗೊಂದಲಗಳಿಗೆ ತಾರ್ಕಿಕ ಅಂತ್ಯ ಹಾಡಬೇಕು ಎಲ್ಲಾ ಕಾರ್ಯಕರ್ತರನ್ನು ಸಮಾನಾಗಿ ಪರಿಗಣಿಸಬೇಕು. ಮುಂದೆ ನೇಮಕ ವಾಗಲಿರುವ ವಿವಿಧ ಸಮಿತಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಆಯಾ ಗ್ರಾಮದ ಪ್ರಮುಖರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಎಂವಿಜಿ...

ಸೆ.30 ರಂದು ಪ್ರಣವ ಫೌಂಡೇಶನ್ ವತಿಯಿಂದ ಸುಳ್ಯದಲ್ಲಿ ಗುರುವಂದನೆ ಕಾರ್ಯಕ್ರಮ- 60 ಮಂದಿ ಶಿಕ್ಷಕರಿಗೆ ಸನ್ಮಾನ.

ಬೆಂಗಳೂರಿನ ಪ್ರಣವ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆಯ ಸೆ‌.30 ರಂದು ‘ಗುರುವಂದನಾ’ ಕಾರ್ಯಕ್ರಮ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 60 ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ‌‌ ಸಂಯೋಜಕರಾದ‌ ಮಹೇಶ್ ಕುಮಾರ್ ರೈ ಮೇನಾಲ ಹಾಗೂ ಪ್ರಣವ ಫೌಂಡೇಶನ್‌ನ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮಹೇಶ್ ರೈ...
Loading posts...

All posts loaded

No more posts

error: Content is protected !!