
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ. ನೂತನ ಸದಸ್ಯರುಗಳಾಗಿ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಮೂರ್ತಿ, ಸತ್ಯ ಪ್ರಸಾದ್ ಕೆ.ಎಸ್. ಗಬ್ಬಲಜೆ, ಮಾಲತಿ ಭೋಜಪ್ಪ ಗೌಡ ಹಾಸ್ಪಾರೆ,
ಚಂಚಲಾಕ್ಷಿ ನಾಗೇಂದ್ರ ಎಸ್. ಕುಲ್ಚಾರು, ತಿಮ್ಮಯ್ಯ ಎಂ. ಮೆತ್ತಡ್ಕ, ಬಾಲಕೃಷ್ಣ ಕೆ.ಕೆ. ಕುಂಟುಕಾಡು
ವಸಂತ ಪಿ.ಜೆ, ಪೆಲ್ತಡ್ಕ, ಯು.ಕೆ. ಕೇಶವ ಉಳುವಾರು ಕೊಳಲುಮೂಲೆ, ತೀರ್ಥರಾಮ ಯು.ಕೆ. ಪರ್ನೋಜಿ ಅವರನ್ನು ಸರಕಾರ ನೇಮಕ ಮಾಡಿದೆ.