Ad Widget

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಗೆಲುವು ಹಿನ್ನಲೆಯಲ್ಲಿ ಸುಳ್ಯದಲ್ಲಿ ಸಂಭ್ರಮಾಚರಣೆ

ಸುಳ್ಯ: ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಗೆಲುವು ಹಿನ್ನಲೆಯಲ್ಲಿ ಸುಳ್ಯದ ಬಿಜಪಿ ಕಛೇರಿಯಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಪಟಾಕಿ ಸಿಡಿದ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ರಜತ್ ಅಡ್ಕಾರ್ , ಅಶೋಕ್ ಅಡ್ಕಾರ್ , ಜಗನ್ನಾಥ ಜಯನಗರ , ಭಾರತಿ ಉಳುವಾರು , ಪುಸ್ಪಾಮೇದಪ್ಪ , ವಿನುತಾ ಪಾತಿಕಲ್ಲು , ಲತೀಶ್ ಗುಂಡ್ಯ , ಜಗದೀಶ್ ಸರಳಿಕುಂಜ , ಚಿದಾನಂದ ಕುದ್ಪಾಜೆ , ಸಂತೋಷ್ ಕುತ್ತಮೊಟ್ಟೆ , ಪ್ರಶಾಂತ್ ಕಾರ್ಯತೋಡಿ , ಕಿರಣ್ ಕುರುಂಜಿ , ಸುಧಾಕರ ಕುರುಂಜಿ ಭಾಗ್ , ನಿಕೇಶ್ ಉಬರಡ್ಕ , ಶಶಿಕಲಾ ನೀರಬಿದರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Posts

error: Content is protected !!