Ad Widget

ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಗರಿಷ್ಠ ಸಾಧನೆ – ಮೂವರು ಮೇಲ್ವಿಚಾರಕರಿಗೆ ಪ್ರಶಸ್ತಿ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಗರಿಷ್ಠ ಸಾಧನೆ ತೋರಿದ ತಾಲೂಕಿನ ಮೂರು ಜನ ವಲಯ ಮೇಲ್ವಿಚಾರಕರಿಗೆ ಯೋಜನೆಯ ವತಿಯಿಂದ ಪ್ರಶಸ್ತಿ ಲಭಿಸಿದೆ.

ಮುರಳೀಧರ


ಬೆಳ್ಳಾರೆ ವಲಯ ಮೇಲ್ವಿಚಾರಕ ಮುರಳೀಧರರವರು ಉಳಿತಾಯ ಸಂಗ್ರಹಣೆ, ಮಾಸಿಕ ಪ್ರಗತಿ ನಿರ್ವಹಣೆ, ಸಂಘ ರಚನೆ, ಹೊರಬಾಕಿ ಸಾಲ ನೀಡಿಕೆ ಹಾಗೂ ವಸೂಲಾತಿ ಸೇರಿದಂತೆ ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ಇದೇ ರೀತಿಯ ಸಾಧನೆ ತೋರಿದ ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಹಾಗೂ ಪಂಜ ವಲಯ ಮೇಲ್ವಿಚಾರಕ ವಸಂತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸುಧೀರ್


ವಸಂತ್

ಈ ಕುರಿತು ಯೋಜನೆಯಿಂದ ಮೂರೂ ಜನರಿಗೂ ಅಭಿನಂದನಾ ಪತ್ರ ಲಭಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!