ನಾಲ್ಕೂರು ಗ್ರಾಮದ ಹಾಲೆಮಜಲು ಕಟ್ಟೆಕೋಡಿ ದಿ.ಹೊನ್ನಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿ ಕಟ್ಟೆಕೋಡಿ (60) ಸ್ವಗೃಹದಲ್ಲಿ ಫೆ.2 ರಂದು ನಿಧನರಾದರು. ಮೃತರು ಪುತ್ರ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದ ಮಾಲಕರಾದ ಯತೀಂದ್ರ, ಸೊಸೆ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನಾಲ್ಕೂರು ಗ್ರಾಮದ ಹಾಲೆಮಜಲು ಕಟ್ಟೆಕೋಡಿ ದಿ.ಹೊನ್ನಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿ ಕಟ್ಟೆಕೋಡಿ (60) ಸ್ವಗೃಹದಲ್ಲಿ ಫೆ.2 ರಂದು ನಿಧನರಾದರು. ಮೃತರು ಪುತ್ರ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದ ಮಾಲಕರಾದ ಯತೀಂದ್ರ, ಸೊಸೆ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
13.03.2026 e paper
e paper 16.01.2026
ಇ-ಪತ್ರಿಕೆ