Ad Widget

ಪೈಲಾರು ವೃಕ್ಷಾರೋಹಣ ಕಾರ್ಯಕ್ರಮ

ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇದರ ಆಶ್ರಯದಲ್ಲಿ 2 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮವನ್ನು ಅಮರಮೂಡ್ನೂರಿನ ಬಂಟಮಲೆ ರಕ್ಷಿತಾರಣ್ಯದ ತಪ್ಪಲಿನ ರಾಗಿಯಡ್ಕದಲ್ಲಿ ಇಂದು ನಡೆಸಲಾಯಿತು.ಅಮರಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವೆಂಕಟ್ರಮಣ ಇಟ್ಟಿಗುಂಡಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅರುಣ್ ಕುಮಾರ್ ಮಡಪ್ಪಾಡಿ ಸಹಕರಿಸಿದರು.ಸಂಘದ ಗೌರವ ಸಲಹೆಗಾರರಾದ ಮುರಾರಿ ಕಡಪಳ,ಆನಂದ ಕಂಜರ್ಪಣೆ,ಕಿರಣ್ ಮಡಪ್ಪಾಡಿ,ತೇಜಸ್ವಿ ಕಡಪಳ,ಕಾರ್ಯದರ್ಶಿ ಮನೋಜ್ಞ ಕೋಡ್ತುಗಳಿ,ಸದಸ್ಯರಾದ ರಕ್ಷಿತ್ ಬಾಬ್ಲುಬೆಟ್ಟು,ಅವಿನ್ ಕೆರೆಮೂಲೆ,ರಾಜೇಶ್ ಪೈಲಾರು,ನಳಿನ್ ಕುಮಾರ್ ಪೈಲಾರು,ಹಾಗೂ ವಿವೇಕ್ ಮಾಡಬಾಕಿಲು ,ಯತೀಶ ಬೊಳ್ಳೂರು,ಪ್ರಶಾಂತ್ ಶೇಣಿ,ಮಹೇಶ್ ಶೇಣಿ ಮತ್ತು ಹರೀಶ್ ಶೇಣಿ ವೃಕ್ಷಾರೋಹಣದಲ್ಲಿ ಪಾಲ್ಗೊಂಡರು. ಸಾಗುವಾನಿ,ಪುನರ್ಪುಳಿ,ನೆಲ್ಲಿ,ಮಹಾಗನಿ,ಸಂಪಿಗೆ ಮುಂತಾದ 300 ಬಹೂಪಯೋಗಿ ಸಸಿಗಳನ್ನು ನೆಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!