Ad Widget

ಸುಳ್ಯ : ಟಿ ಎ ಪಿ ಸಿ ಎಂ ಎಸ್ ನ ನೂತನ ಗೋದಾಮು ಕಟ್ಟಡಕ್ಕೆ ಗುದ್ದಲಿಪೂಜೆ

ಸುಳ್ಯದ ಟಿ ಎ ಪಿ ಸಿ ಎಂ ಎಸ್ ಲಿ. ನ ನೂತನ ಗೋದಾಮು ಕಟ್ಟಡಕ್ಕೆ ಭೂಮಿ ಪೂಜೆಯನ್ನು ಜೂ.02 ರಂದು ನೆರವೇರಿಸಲಾಯಿತು.‌  ಸೂಡ ಅಧ್ಯಕ್ಷ ಮುಸ್ತಾಫಾ ಸುಳ್ಯ ದೀಪ ಬೆಳಗಿಸಿ ಶುಭಹಾರೈಸಿದರು.‌ ಟಿಎಪಿಸಿಎಂಎಸ್ ನ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ಸೋಮಶೇಖರ ಕೊಯಿಂಗಾಜೆ, ಸಂಶುದ್ದೀನ್ ಎಸ್., ರಾಜೀವಿ ರೈ, ಸುರೇಶ್ ಅಮೈ, ಶ್ರೀಮತಿ ಚಂಚಲಾ ಸನತ್, ಚಂದ್ರಶೇಖರ ನಾಯ್ಕ್ , ಭುವನೇಂದ್ರ ದಾಸ್ ಉಬರಡ್ಕ, ಇಂಜಿನಿಯರ್ ಪ್ರಸಾದ್ ಎಂ.ಎಸ್.,ಶ್ರೀಮತಿ ಪ್ರಸನ್ನ ನಿತ್ಯಾನಂದ, ಶ್ರೀಮತಿ ಸೌಮ್ಯ ಮಾಧವ ನಿಡ್ಯಮಲೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.‌
ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಸ್ವಾಗತಿಸಿ,  ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ವಂದಿಸಿದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!