Ad Widget

ಭಯೋತ್ಪಾದನೆಯ ವಿರುದ್ಧದ ಹೋರಾಟದ ಅಂಗವಾಗಿ ವಿದೇಶಕ್ಕೆ ತೆರಳಲಿರುವ ನಿಯೋಗದಲ್ಲಿ ದ.ಕ.ಸಂಸದ ಬ್ರಿಜೇಶ್ ಚೌಟ

ಜಾಗತಿಕ ಭಯೋತ್ಪಾದಕತೆಯ ತವರು ಪಾಕಿಸ್ತಾನ ವಿರುದ್ಧದ ಭಾರತದ ನಿಲುವು ಹಾಗೂ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಕುರಿತು ಜಗತ್ತಿನ ಬೇರೆ ಬೇರೆ ದೇಶಗಳಿಗೆ ಮಾಹಿತಿ ನೀಡಿ ಭಾರತದ ಧ್ವನಿಯಾಗಲು ಕೇಂದ್ರ ಸರ್ಕಾರ ಒಟ್ಟು 7 ಸರ್ವಪಕ್ಷ ನಿಯೋಗಗಳನ್ನು ರಚಿಸಿದೆ. ಈ ನಿಯೋಗದಲ್ಲಿ ಸದಸ್ಯರಾಗಿ ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಸ್ಥಾನ ಪಡೆದಿದ್ದಾರೆ. ಇವರ ನಿಯೋಗದಲ್ಲಿ 8 ಜನ ಸಂಸದರಿದ್ದು, ರಷ್ಯಾ, ಸ್ಪೇನ್, ಗ್ರೀಸ್ , ಸ್ಲೋವೆನಿಯಾ , ಲಾಟ್ವಿಯಾ ಮೊದಲಾದ ಪ್ರಮುಖ ದೇಶಗಳಿಗೆ ಭೇಟಿ ಮಾಹಿತಿ ನೀಡಲಿದೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!