- Saturday
- May 10th, 2025

ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಉಗ್ರರ ವಿರುದ್ಧ “ಆಪರೇಷನ್ ಸಿಂಧೂರ್” ಎಂಬ ಹೆಸರಿನಡಿ ಕಾರ್ಯಾಚರಣೆ ನಿರತವಾಗಿರುವ ಭಾರತೀಯ ಸೈನಿಕರಿಗೆ ಶ್ರೀ ಬಸವೇಶ್ವರ ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಶ್ರೀ ದೇವಳದಲ್ಲಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಕುಲ್ಕುಂದ ಇವರ ವತಿಯಿಂದ ಶ್ರೀ ದೇವರಿಗೆ ರುದ್ರಪಾರಾಯಣ ಸಹಿತ ಮಹಾಪೂಜೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ...

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಸದೃಢತೆ ಗಾಗಿ ಕರಾಟೆ ತರಬೇತಿ ಒಂದಷ್ಟು ಅರೋಗ್ಯಕ್ಕೆ ಪೂರಕ ಎಂಬ ಪ್ರಯತ್ನದ ಪರಿಕಲ್ಪನೆ ಯೊಂದಿಗೆ ಆತ್ಮ ರಕ್ಷಣೆ ಮತ್ತು ಸದೃಢ ಅರೋಗ್ಯಕ್ಕಾಗಿ ಕರಾಟೆ ತರಬೇತಿ ಎಂಬ ಪರಿಕಲ್ಪನೆಯೊಂದಿಗೆ ಕರಾಟೆ ನುರಿತ ಶಿಕ್ಷಕರಿಂದ ಗುತ್ತಿಗಾರು ಗ್ರಾ.ಪಂ.ನ ಪ. ವರ್ಗದ ಸಭಾ ಭವನದಲ್ಲಿ...

ಓಡಬಾಯಿ ಮನೆತನದ ಸುಮಾರು 150 ವರ್ಷಗಳಷ್ಟು ಹಳೆಯದಾದ ದರ್ಮದೈವ ಧೂಮಾವತಿ,ಮೂಕಾಂಬಿಕಾ ಗುಳಿಗ, ಸಪರಿವಾರಾ ದೈವಸ್ಥಾನ ದ ಪುನಃಪ್ರತಿಷ್ಠೆ ಮೇ 1ನೆ ತಾರೀಕು ನಡೆಯಿತು, ಈ ಸಂದರ್ಭದಲ್ಲಿ ದೈವಗಳಿಗೆ ನೂತನ ಆಯುಧ ,ಮೊಗ ಇನ್ನಿತರ ಅಸ್ತ್ರಗಳ ಸಮರ್ಪಣೆ ನೆರವೇರಿತು ಇದರ ಅಂಗವಾಗಿ ಮೇ 08 ಮತ್ತು 09 ರಂದು ದರ್ಮದೈವ ಧೂಮಾವತಿ, ಗುಳಿಗ, ವರ್ಣರಾ ಪಂಜುರ್ಲಿ, ಕುಪ್ಪೆ...

ಅಂಬೆಕಲ್ಲು ತರವಾಡು ಮನೆ ನಾಗಪ್ರತಿಷ್ಟೆ ಶ್ರೀ ಧರ್ಮದೈವ ದೇವಸ್ಥಾನದಲ್ಲಿ ಧರ್ಮದೈವದ ನಡಾವಳಿ ಹಾಗೂ ಉಪ ದೈವಗಳ ನೇಮೋತ್ಸವವು ಮೇ 10 ಮತ್ತು 11 ರಂದು ನಡೆಯಲಿದೆ. ಇಂದು ಬೆಳಗ್ಗೆ 5.30 ಕ್ಕೆ ದೈವಗಳ ಭಂಡಾರ ಹಿಡಿಯುವುದು, ಸಂಜೆ 6.00 ರಿಂದ ಎಣ್ಣೆ ಕೊಡುವುದು, 7.00 ಕ್ಕೆ ಕೊಲೆಕೋಲ, ಸತ್ಯ ದೇವತೆ ನೇಮ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ....

ಪೆರುವಾಜೆ :ಪಾಕಿಸ್ತಾನದ ಉಗ್ರರ ವಿರುದ್ಧ ಸಿಂದೂರ ಆಪರೇಷನ್ ಹೆಸರಿನಡಿ ಕಾರ್ಯಾಚರಣೆ ನಿರತ ಭಾರತೀಯ ಸೈನಿಕರಿಗೆ ಒಳಿತು ಉಂಟು ಮಾಡುವ ನಿಟ್ಟಿನಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾಜ್ಯ ಸರಕಾರದ ಮುಜರಾಯಿ ಇಲಾಖಾ ಸಚಿವರ ಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದಂತೆ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್...

ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ ಎಂಬ ಹೆಸರಿನಿಂದ ಕರೆಯಲ್ಪಡುವ ‘ಲೂಪಸ್ ರೋಗ’ ಒಂದು ರೀತಿಯಲ್ಲಿ ವಿಶಿಷ್ಟ ರೋಗವಾಗಿದ್ದು ಹಲವಾರು ಅಂಗಾಂಗಗಳನ್ನು ಸದ್ದಿಲ್ಲದೆ ಕಾಡುತ್ತದೆ. ಇದೊಂದು ಸಾಂಕ್ರಾಮಿಕವಲ್ಲದ, ದೀರ್ಘಕಾಲಿಕ ಕಾಯಿಲೆಯಾಗಿದ್ದು, ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಮೆದುಳು ಸೇರಿದಂತೆ ದೇಹದ ಹಲವಾರು ಭಾಗಗಳ ಮೇಲೆ ದಾಳಿ ಮಾಡುತ್ತದೆ. ಇದೊಂದು ಅಟೋ ಇಮ್ಯೂನ್ ಅಂದರೆ ಸ್ವಯಂ...