
ಸುಳ್ಯ : ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸುವುದಾಗಿ ಪೋಲಿಸ್ ಇಲಾಖೆ ತಿಳಿಸಿದ್ದು ಇದೀಗ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ರಸ್ತೆ ತಡೆಗೆ ಮುಂದಡಿಯಿಡಲು ಒತ್ತಡ ಹೆಚ್ಚುತ್ತಿದ್ದು ಇದೀಗ ರಸ್ತೆಗೆ ಇಳಿಯಲಿದ್ದು ಇದೀಗ ಶಾಸಕರ ಸಮ್ಮುಖದಲ್ಲಿ ಹೈ ಡ್ರಾಮವೇ ನಡೆಯಲಿದೆ.