Ad Widget

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಜೇನು ತುಪ್ಪ ನೀಡಿ ಸ್ವಾಗತಿಸಿದ ಚಂದ್ರ ಕೋಲ್ಚಾರ್

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು  ಜೂ. 24 ಸುಳ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ರವರು ಯಡಿಯೂರಪ್ಪ ರವರಿಗೆ ಜೇನು ತುಪ್ಪ ನೀಡಿ ಸ್ವಾಗತಿಸಿದರು.ಯಡಿಯೂರಪ್ಪರವರು ಜೇನು ತುಪ್ಪದ ಹಾಗೂ ಜೇನು ಕೃಷಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜೇನು ಕೃಷಿಗೆ ವಿಶೇಷ ಯೋಜನೆಗಳನ್ನು...

ಎಲ್ಲಾ ಓಕೆ  ಗಾಂಜಾ ಯಾಕೆ?

ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು  ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ...
Ad Widget

ವಿಶ್ವ  ತೊನ್ನು  ಜಾಗ್ರತಿ  ದಿನ … ಜೂನ್  25

World Vitiligo Awareness Day...June 25 ತೊನ್ನು ಏನಿದರ ಮರ್ಮ?ತೊನ್ನು ಎನ್ನುವುದು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ಆಂಗ್ಲಭಾಷೆಯಲ್ಲಿ ಈ ರೋಗವನ್ನು ‘ವಿಟಿಲಿಗೊ’ ಎಂದು ಕರೆಯುತ್ತಾರೆ. ಈ ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಅದೇ ರೀತಿ ತೊನ್ನು ರೋಗಕ್ಕೂ ಕುಷ್ಠ ರೋಗಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತೊನ್ನು...

ಕುರುಂಜಿ ಗುಡ್ಡೆ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ ಹಚ್ಚಿದ ತಂಡ

ಸುಳ್ಯ: ಕುರುಂಜಿ ಗುಡ್ಡೆ ನಿವಾಸಿ ಕುಮಾರ ಎಂಬುವವರು ಜೂನ್ ೨೩ ರಂದು ನಾಪತ್ತೆಯಾಗಿದ್ದು ಅವರ ಚಪ್ಪಳಿಯು ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾಗಿತ್ತು ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ನಿನ್ನೆ ಹುಡುಕಾಟ ಆರಂಬಿಸಿದ್ದರು ಆದರೆ ಇಂದು ಮುಂಜಾನೆ ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಅಚ್ಚು ಪ್ರಗತಿ ತಂಡವು ಮತ್ತೆ ಹುಡುಕಾಟ ಆರಂಬಿಸಿದ್ದರು ಇದೀಗ  ಪೋಲೀಸ್ , ಅಗ್ನಿಶಾಮಕದಳ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ಸ್ವಾಗತ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಗಳಾದ ಡಿ.ಕೆ‌.ಶಿವಕುಮಾರ್ ಅವರನ್ನು ಸುಳ್ಯ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಅವರು ಶಾಲು ಹೊದಿಸಿ ಹೂಗುಚ್ಚ ನೀಡಿ‌ ಸ್ವಾಗತಿಸಿದರು. ಹಾಗೂ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಮಾನ್ಯ ಉಪಮುಖ್ಯಮಂತ್ರಿಗಳಿಗೆ ಆದಿಶೇಷ ವಸತಿಗ್ರಹದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುರುಂಜಿ ಗುಡ್ಡೆ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ ಹಚ್ಚಿದ ತಂಡ

ಸುಳ್ಯ: ಕುರುಂಜಿ ಗುಡ್ಡೆ ನಿವಾಸಿ ಕುಮಾರ ಎಂಬುವವರು ಜೂನ್ 23 ರಂದು ನಾಪತ್ತೆಯಾಗಿದ್ದು ಅವರ ಚಪ್ಪಳಿಯು ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾಗಿತ್ತು ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ನಿನ್ನೆ ಹುಡುಕಾಟ ಆರಂಬಿಸಿದ್ದರು ಆದರೆ ಇಂದು ಮುಂಜಾನೆ ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಅಚ್ಚು ಪ್ರಗತಿ ತಂಡವು ಮತ್ತೆ ಹುಡುಕಾಟ ಆರಂಬಿಸಿದ್ದರು ಇದೀಗ ಪೋಲೀಸ್ , ಅಗ್ನಿಶಾಮಕದಳ...

ಕುರುಂಜಿ ಗುಡ್ಡೆ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ ಹಚ್ಚಿದ ತಂಡ.

ಸುಳ್ಯ: ಕುರುಂಜಿ ಗುಡ್ಡೆ ನಿವಾಸಿ ಕುಮಾರ ಎಂಬುವವರು ಜೂನ್ ೨೩ ರಂದು ನಾಪತ್ತೆಯಾಗಿದ್ದು ಅವರ ಚಪ್ಪಳಿಯು ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾಗಿತ್ತು ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ನಿನ್ನೆ ಹುಡುಕಾಟ ಆರಂಬಿಸಿದ್ದರು ಆದರೆ ಇಂದು ಮುಂಜಾನೆ ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಅಚ್ಚು ಪ್ರಗತಿ ತಂಡವು ಮತ್ತೆ ಹುಡುಕಾಟ ಆರಂಬಿಸಿದ್ದರು ಇದೀಗ ಪೋಲೀಸ್ , ಅಗ್ನಿಶಾಮಕದಳ...

ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ- ಶಹೀದ್ ಇನ್ನಷ್ಟು ಉತ್ತಮ ಸ್ಥಾನ ದೊರೆಯುವ ಸೌಭಾಗ್ಯ ಒದಗಲಿ: ಡಾ | ಶಿಶಿಲ

ಸಾಮಾಜಿಕ ಮತ್ತು ರಾಜಕೀಯ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದ ಕ್ರಿಯಾಶೀಲ ನಾಯಕ ಟಿ.ಎಂ ಶಹೀದ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಜುಲೈ 6 ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಲಿದೆ. ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆಮಂತ್ರಣ ಪತ್ರ ಬಿಡುಗಡೆಯನ್ನು ಖ್ಯಾತ ಸಾಹಿತಿ ಡಾ.ಪ್ರಭಾಕರ ಶಿಶಿಲರವರು ಬಿಡುಗಡೆಗೊಳಿಸಿ ಮಾತನಾಡಿ ಟಿ.ಎಂ ಶಹೀದ್...

ನಡುಗಲ್ಲು: ಶಾಲಾ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ಹಾಗೂ ಬರವಣಿಗೆ ಪುಸ್ತಕಗಳ ಕೊಡುಗೆ

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆಶ್ರೀ ವಿಶ್ವನಾಥ ಅತ್ಯಾಡಿ ಮತ್ತು ಸಹೋದರರು ಲೇಖನಿ ಸಾಮಗ್ರಿ ಹಾಗೂ ಬರವಣಿಗೆ ಪುಸ್ತಕಗಳನ್ನು ಎಲ್ಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಆಗಿರುವ ಇವರು ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆ ಉತ್ತಮವಾಗಬೇಕು ಎಂಬ ಸದುದ್ದೇಶದಿಂದ ಹಲವಾರು ವರ್ಷಗಳಿಂದ ಇಂತಹ ಕೊಡುಗೆಗಳನ್ನು ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಶಾಲೆಯಲ್ಲಿ ನಡೆಯುವ ವಿಶೇಷ...

ಎಣ್ಮೂರು ಸರಕಾರಿ ಪ್ರೌಢಶಾಲಾ ಮಂತ್ರಿಮಂಡಲ ರಚನೆ;ಶಾಲಾ ಮುಖ್ಯಮಂತ್ರಿಯಾಗಿ ಮನ್ವಿತ್ ಎಂ.ಜೆ, ಉಪ ಮುಖ್ಯಮಂತ್ರಿಯಾಗಿ ಅನ್ವಿತಾ ಆಯ್ಕೆ

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿನ 2024-25 ನೇ ಸಾಲಿನ ಮಂತ್ರಿಮಂಡಲವನ್ನು ಇತ್ತಿಚೆಗೆ ರಚಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಶಾಲಾ ಮುಖ್ಯಮಂತ್ರಿಯಾಗಿ 10ನೇ ತರಗತಿಯ ಮನ್ವಿತ್ ಎ.ಜೆ ಮತ್ತು ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಅನ್ವಿತಾ ಆಯ್ಕೆಯಾದರು. ಉಳಿದಂತೆ ಮನಿಷಾ.ಪಿ, ಮನೀಶ್ ಕೆ.ಜೆ ,ಮೇಘಾ.ಎ, ಉಜ್ವಲ್,ರೋಹನ್.ಪಿ.ಸಾಕ್ಷಿ.ಕೆ, ,ಹಾರ್ದಿಕ್, ಮನ್ವಿತಾ, ಗಗನ್.ಎ,ಪೂಜಾ, ಮಾನ್ಯ ,ಯಜ್ಜೇಶ್, ಅಭಿಷೇಕ್,ಹರ್ಷಿಣಿ, ಸಂತೋಷ್,ರಶ್ಮಿ.ಎ.ಆರ್.,...
Loading posts...

All posts loaded

No more posts

error: Content is protected !!