- Thursday
- April 10th, 2025
ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ( ಬಾಳುಗೋಡು, ಸಂಪಾಜೆ, ಅಮರ ಪಡ್ನೂರು ಮತ್ತು ಜಾಲ್ಸೂರು ಗ್ರಾಮಗಳನ್ನು ಹೊರತು ಪಡಿಸಿ ಈಗಾಗಲೇ ನೇಮಕಾತಿ ಆಗಿದೆ) ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ( Multipurpose Artificial insemination worker in rural India ) ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಇಚ್ಛೆಯುಳ್ಳವರು ಕೂಡಲೇ ಪಶು ಆಸ್ಪತ್ರೆ ಸುಳ್ಯದ ಕಚೇರಿಗೆ...

ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಸಂಭವಿಸಿದೆ. ಅಡ್ಕಬಳೆಯ ಚನಿಯ ಎಂಬವರು ಬೆಳಿಗ್ಗೆ 7 ಗಂಟೆಯ ವೇಳೆಗೆ ತನ್ನ ಮನೆ ಸಮೀಪದ ಹೊಳೆಗೆ ಹೋದಾಗ ಕಾಲುಜಾರಿ ಹೊಳೆಗೆ ಬಿದ್ದರು, ಇದನ್ನು ಕಂಡ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು...

ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನಲೆಯಲ್ಲಿ ನಾಳೆಯೂ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಜೋರಾಗಿದ್ದು, ಇಂದು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಇನ್ನು ಎರಡು ದಿನ ರೆಡ್ ಅಲರ್ಟ್...

ಜಾಲ್ಸೂರಿನಿಂದ ಮಂಡೆಕೋಲು ಸಂಪರ್ಕಿಸುವ ಪಂಜಿಕಲ್ಲು ತೂಗುಸೇತುವೆಯ ಮೇಲ್ಭಾಗದ ಸಿಮೆಂಟಿನ ಸ್ಲ್ಯಾಬ್ ಗಳು ಬಿರುಕು ಬಿಟ್ಟಿದ್ದು ಅಪಾಯ ಆಹ್ವಾನಿಸುತ್ತಿದೆ. ಇದರ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶವಿರುವುದರಿಂದ ಸ್ಲ್ಯಾಬ್ ಗಳು ಬೇಗ ಬಿರುಕು ಬಿಟ್ಟಿರಬಹುದು ಎನ್ನಲಾಗಿದೆ. ಮಳೆಗಾಲವಾದ್ದರಿಂದ ಪಯಸ್ವಿನಿ ಹೊಳೆ ತುಂಬಿ ಹರಿಯುತ್ತಿದ್ದು, ಅಪಾಯ ಸಂಭವಿಸುವ ಮೊದಲು ಆದಷ್ಟೂ ಶೀಘ್ರ ದುರಸ್ತಿ ಪಡಿಸುವುದು ಒಳಿತು ಎಂದು ನಾಗರಿಕರು...

ಸತ್ವಂ ಕ್ಲಿನಿಕ್ ನ ವೈದ್ಯ ಡಾ.ಮಹೇಶ್ ವಳಲಂಬೆಯವರಿಗೆ ಇಂಟರ್ನ್ಯಾಷನಲ್ ರಿಸಚ್೯ ಬೆಸ್ಟ್ ಅವಾಡ್೯ ದೊರೆತಿದೆ ತಮಿಳುನಾಡಿನ ತ್ರಿಚಿ ಅಲ್ಲಿ ನಡೆದ ISSN international research awards and congress 2024 ಅಲ್ಲಿ ವಳಲಂಬೆಯ ಶಂಕರನಾರಾಯಣ ಶರ್ಮಾ ಹಾಗೂ ರಾಜೇಶ್ವರಿ ಇವರ ಪುತ್ರ ಡಾ. ಮಹೇಶ್ ಕೆ ಎಸ್, ಸತ್ವಮ್ ಚಿಕಿತ್ಸಾಲಯ ಎಲಿಮಲೆ ಇವರಿಗೆ International best...

ಕರಾವಳಿಯ ಜಿಲ್ಲೆಯಾಧ್ಯಂತ ಭಾರೀ ಮಳೆ ಸುರಿದ ಪರಿಣಾಮ ಸುಳ್ಯ ನಗರದ ನಾವೂರು ಎಂಬಲ್ಲಿ ತಡೆಗೋಡೆ ಕುಸಿದ ಘಟನೆ ವರದಿಯಾಗಿದ್ದು, ಈ ತಡೆಗೋಡೆಯು ಸಾಜೀದ್ ಎಂಬವರಿಗೆ ಸೇರಿದ್ದು ಇದು ಕುಸಿತವಾದ ಕಾರಣದಿಂದ ಪಕ್ಕದ ಮನೆಯವರಾದ ರವಿ ಎಂಬುವವರ ಮನೆಯ ಕಡೆಗೆ ಬಿದ್ದಿದ್ದು ಮನೆಗೆ ಹಾನಿಯಾಗಿದೆ ಎಂದು ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ತಿಳಿಸಿದ್ದು ಸದ್ಯ ಸ್ಥಳಕ್ಕೆ...

ಸುಳ್ಯ:ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸುಳ್ಯ ನೇತೃತ್ವದಲ್ಲಿ ನಾಢ ಪ್ರಭು ಕೆಂಪೇಗೌಡ ಜಯಂತಿ ಆಚರಣೆಯು ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ಜರುಗಿತು . ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿ ದೀಪ ಬೆಳಗಿ , ಪುಸ್ಪಾರ್ಚನೆಗೈದು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಸುಳ್ಯ ತಾಲೂಕು ಅತೀ ಹೆಚ್ಚು ಗೌಡ...

ಸುಳ್ಯ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸುಳ್ಯ ನೇತೃತ್ವದಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ ಆಚರಣೆಯು ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ಜರುಗಿತು. ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿ ದೀಪ ಬೆಳಗಿ , ಪುಸ್ಪಾರ್ಚನೆಗೈದು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಸುಳ್ಯ ತಾಲೂಕು ಅತೀ ಹೆಚ್ಚು ಗೌಡ...

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕರ್ನಾಟಕ ಸರಕಾರ ಅರಣ್ಯ ಇಲಾಖೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ಜೂ.26 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯವರು ಉಚಿತವಾಗಿ ಕೊಡ ಮಾಡಿದ ವಿವಿಧ ರೀತಿಯ ಕಾಡಿನ ಹಾಗೂ ಹಾಗೂ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ...

ವಾಹನದ ಅಡಿಗೆ ಬಿದ್ದು ಕೈಗೆ ಗಂಭೀರ ಗಾಯಗೊಂಡು ನೋವಿನಿಂದ ನರಳುತ್ತಿದ್ದ ನಾಯಿಗೆ ಯುವಕರ ತಂಡ ಚಿಕಿತ್ಸೆ ನೀಡಿದ್ದು, ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜಗತ್ತಿನಲ್ಲಿ ಅತ್ಯಂತ ವಿಶ್ವಾಸರ್ಹ ಪ್ರಾಣಿ ಅಂದರೆ ಅದು ನಾಯಿ ಅಂತಹ ಪ್ರಾಣಿಗಳನ್ನು ಬೀದಿಯಲ್ಲಿ ಬಿಡೋ ಕಾಲದಲ್ಲಿ, ಬೀದಿಯಲ್ಲಿ ಇದ್ದ ನಾಯಿಯ ನೋವು ಅರ್ಥೈಯಿಸಿ ಚಿಕಿತ್ಸೆ ನೀಡಲು ಮನಸ್ಸು ಮಾಡುವುದೆಂದರೇ ಮೆಚ್ಚಲೇಬೇಕು....

All posts loaded
No more posts