Ad Widget

ಮದ್ಯಪಾನ ಸೇವಿಸಿ ಬಂದ ಯುವಕ – ಎತ್ತಿ ಎಸೆದ ದೇವಸ್ಥಾನದ ಆನೆ – ವಿಡಿಯೋ ವೈರಲ್

https://youtube.com/shorts/AAj5VNzHCnU?si=XIHnmt7YsU0DoDUA ಯುವಕನೊಬ್ಬನನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಎಳೆದು ಹಾಕಿದ ಘಟನೆ ನಡೆದಿದ್ದು ವೀಡಿಯೋ ವೈರಲ್ ಆಗಿದೆ.ಸುಬ್ರಹ್ಮಣ್ಯದ  ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು.  ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಪೋಟೋ ತೆಗೆಯಲು ಬಂದಿದ್ದರು.ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್...

ಸುಬ್ರಹ್ಮಣ್ಯ: ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ

ಭಾರೀ ಮಳೆಗೆ ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ – ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ರಾತ್ರಿ ಸುರಿದ ನಿರಂತರ ಮಳೆಗೆಯಿಂದಾಗಿ ಕುಮಾರಧಾರ ನದಿ ತುಂಬಿ...
Ad Widget

ಬ್ರೆಡ್ಡು, ರಸ್ಕ್, ಬಟರ್! ಮಾರಕ ಎಮಲ್ಸಿ”ಫಯರ್”! ಡೇಂಜರ್!

1970 ರಲ್ಲಿ ಕ್ಯಾಲಿಫೋರ್ನಿಯಾದ ಮಕ್ಕಳತಜ್ಞ ವೈದ್ಯ ಬೆನ್‌ಫೀನ್‌ಗೋಲ್ಡ್ ಹೇಳಿದ- "ಕೃತಕ ಸುವಾಸನಾದ್ರವ್ಯಗಳು ಮತ್ತು ಕೃತಕಬಣ್ಣಗಳು ಎ.ಡಿ.ಹೆಚ್.ಡಿ. (ಮಕ್ಕಳಲ್ಲಿ ಕಂಡುಬರುವ ಎಟೆನ್ಷನ್ ಡೆಫಿಸಿಟ್ ಹೈಪರಾಕ್ಟಿವಿಟಿ ಡಿಸರ‍್ಡರ್) ಉಂಟುಮಾಡಬಹುದು. 2007ರಲ್ಲಿ ಫೀನ್‌ಗೋಲ್ಡ್ ಮರಣದ 25 ವರ್ಷಗಳ ನಂತರ ಒಂದು ಸಂಶೋಧನಾ ಅಧ್ಯಯನ ವರದಿ ಮಾಡಿತು. ಅದನ್ನು ಅಮೆರಿಕಾದ ಫೂಡ್ ಸ್ಟಾಂರ‍್ಡ್ ಏಜೆನ್ಸಿ ಪ್ರಾಯೋಜಿಸಿತ್ತು. 300 ಮಕ್ಕಳನ್ನು ಇಟ್ಟುಕೊಂಡು ಈ...

ಜೆಜೆಎಂ ಕುಡಿಯುವ ನೀರಿನ ಕುರಿತು ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಸಭೆ – ಎಂಜಿನಿಯರಿಂಗ್ ವಿಭಾಗಗಕ್ಕೆ ತೀವ್ರ ತರಾಟೆ, ಎಂಜಿನಿಯರ್ ಮತ್ತು ಪಿಡಿಒಗಳಿಗೆ ಖಡಕ್ ಆದೇಶ ನೀಡಿದ ಭಾಗೀರಥಿ ಮುರುಳ್ಯ

ಸುಳ್ಯ: ಸುಳ್ಯ ತಾಲೂಕಿನಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜೆಜೆಎಂ ಕುಡಿಯುವ ನೀರಿನ ಕುರಿತಾದ ಸಮಸ್ಯೆಗಳು ಗಮನಕ್ಕೆ ಬರುತ್ತಿದ್ದಂತೆ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ನಡೆಸಲಾಯಿತು. ಜೆಜೆಎಂ ನಲ್ಲಿ ಸಂಪೂರ್ಣ ಅವ್ಯವಹಾರ ಆಗಿದೆ ಗ್ರಾ.ಪಂ ಅಧ್ಯಕ್ಷರು ಸದಸ್ಯರುಗಳ ಆರೊಪ:ಸಭೆ ಆರಂಭವಾಗುತ್ತಿದ್ದಂತೆ ಎಂಜಿನಿಯರ್...
error: Content is protected !!