Ad Widget

ಬಸ್ಮಡ್ಕ ಹೊಳೆ ಬದಿಯಲ್ಲಿ ಗಾಯ ಗೊಂಡು  ಬಿದ್ದಿದ್ದ ಹಸುವಿನ ರಕ್ಷಣೆ


ಬಸ್ಮಡ್ಕ ಹೊಳೆ ಬದಿಯಲ್ಲಿ ತೀರ್ಥಪ್ರಸಾದ್ ಎಂಬವರ  ಜರ್ಸಿ ಹಸುವೊಂದು ನಿನ್ನೆ ಸಂಜೆ ಮೇಯಲು ಹೋದ ಸಂದರ್ಭದಲ್ಲಿ ಹೊಳೆ ಬದಿಯಲ್ಲಿ  ಜಾರಿ ಬಿದ್ದು ಗಾಯಗೊಂಡಿತ್ತು.  ಇಂದು ಮುಂಜಾನೆ ಅರ್ಜುನ್ ಕ್ರೇನ್ ಮುಖಾಂತರ ಹಸುವನ್ನು  ಯುವಕರ ಸಹಾಯದಿಂದ ಮೇಲಿತ್ತಿ ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯದಲ್ಲಿ ತೀರ್ಥಪ್ರಸಾದ ಬಸ್ಮಡ್ಕ, ಗೋಪಾಲ ಆಟೋ ಜಯನಗರ, ಅರ್ಜುನ್ ಕ್ರೇನ್ ಚಾಲಕ  ಹರೀಶ್ ಬೊಳುಬೈಲು, ಅವಿನಾಶ್  ಮಿಲಿಟರಿ ಗ್ರೌಂಡ್,    ಸುಂದರ ಕೇರ್ಪಳ, ದಿನೇಶ್ ಹೊಸಗದ್ದೆ  ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!