Ad Widget

ಸರಕಾರಿ ಪ್ರೌಢ ಶಾಲೆ ಎಣ್ಮೂರು – ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷ ಶಿಕ್ಷಣ ಕಾರ್ಯಗಾರ ಉದ್ಘಾಟನೆ

ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷಾಜ್ಞಾನ ಮತ್ತು ಪುರಾಣ ಜ್ಞಾನದ ಬೆಳವಣಿಗೆ ಸಾಧ್ಯ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸುಳ್ಯ ಇದರ ಗೌರವಾಧ್ಯಕ್ಷ ಶ್ರೀ ದಯಾಕರ ಆಳ್ವ ಕುಂಬ್ರ ಹೇಳಿದರು. ಅವರು ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆದ ಯಕ್ಷ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು....

ಮೇನಾಲ : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಅಜ್ಜಾವರ ಗ್ರಾಮದ ಮೇನಾಲ ಹಿರಿಯ ಪ್ರಾಥಮಿಕ ಶಾಲೆಯ ಬಡ ಹತ್ತು ಜನ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಈ ಪುಸ್ತಕವನ್ನು ಮೇನಾಲ ಶಾಲಾ ಹಳೆ ವಿದ್ಯಾರ್ಥಿಯಾದ ಸೌದಿ ಅರೇಬಿಯಾದಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಶರೀಫ್ ಬಾಬಾ ಮೇನಾಲ ಮತ್ತು ಮೇನಾಲ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸೌಕತ್ ಆಲಿ ಮೇನಾಲರವರ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ...
Ad Widget

ಬಸ್ಮಡ್ಕ ಹೊಳೆ ಬದಿಯಲ್ಲಿ ಗಾಯ ಗೊಂಡು  ಬಿದ್ದಿದ್ದ ಹಸುವಿನ ರಕ್ಷಣೆ

ಬಸ್ಮಡ್ಕ ಹೊಳೆ ಬದಿಯಲ್ಲಿ ತೀರ್ಥಪ್ರಸಾದ್ ಎಂಬವರ  ಜರ್ಸಿ ಹಸುವೊಂದು ನಿನ್ನೆ ಸಂಜೆ ಮೇಯಲು ಹೋದ ಸಂದರ್ಭದಲ್ಲಿ ಹೊಳೆ ಬದಿಯಲ್ಲಿ  ಜಾರಿ ಬಿದ್ದು ಗಾಯಗೊಂಡಿತ್ತು.  ಇಂದು ಮುಂಜಾನೆ ಅರ್ಜುನ್ ಕ್ರೇನ್ ಮುಖಾಂತರ ಹಸುವನ್ನು  ಯುವಕರ ಸಹಾಯದಿಂದ ಮೇಲಿತ್ತಿ ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯದಲ್ಲಿ ತೀರ್ಥಪ್ರಸಾದ ಬಸ್ಮಡ್ಕ, ಗೋಪಾಲ ಆಟೋ ಜಯನಗರ, ಅರ್ಜುನ್ ಕ್ರೇನ್ ಚಾಲಕ  ಹರೀಶ್ ಬೊಳುಬೈಲು,...

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಮಾವಜಿ ಅಧಿಕಾರ ಸ್ವೀಕಾರ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಮಾವಜಿ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.   ನಗರದ ಕಾಫಿ ಕೃಪಾ ಕಟ್ಟಡದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸಿಬ್ಬಂದಿಗಳಾದ ಜ್ಯೋತಿ, ಶೋಭ ಇದ್ದರು. ಸದಾನಂದಗೌಡ ಮಾವಜಿ ಅವರು...

ರೋಟರಿ ಪಿಯು ಕಾಲೇಜಿನಲ್ಲಿ ಯೋಗ ಶಿಬಿರ

ಹತ್ತನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ  ಸಂಸ್ಥೆಯ ವಿದ್ಯಾರ್ಥಿಗಳಿಗೆ 'ಯೋಗದಿಂದ ,ಮಹಿಳಾ ಸಬಲೀಕರಣ'ದ ವಿಷಯದ ಕುರಿತಂತೆ 'ಯೋಗ ಶಿಬಿರ'ವನ್ನು ಜೂನ್ 13 ಮತ್ತು 14ರಂದು ಹಮ್ಮಿಕೊಳ್ಳಲಾಗುವುದು. ಯೋಗ ಶಿಬಿರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿಯವರು ನೆರವೇರಿಸಿದರು. ಯೋಗ ಶಿಬಿರದ ತರಬೇತುದಾರೆ ಕುಮಾರಿ ಶಮಾ ಮಡ್ತಿಲ ಯೋಗದ...

ಸುಳ್ಯ : ಅಕ್ರಮ ಜಾನುವಾರು ಸಾಗಾಟ ತಡೆಗಟ್ಟಲು ವಿಹಿಂಪ, ಬಜರಂಗದಳ ಒತ್ತಾಯ

ಮುಂಬರುವ ಬಕ್ರಿದ್ ಹಬ್ಬದ ನೆಪದಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಗೂ ದಿನದ ಎಲ್ಲಾ ಸಮಯದಲ್ಲಿಯೂ ತಪಾಸಣಾ ಪ್ರಕ್ರಿಯೆಯನ್ನು ಬಿಗುಗೊಳಿಸಬೇಕೆಂದು ಅಗ್ರಹಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ದ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಹಿಂಪ ಹಾಗೂ ಬಜರಂಗದಳದ ಪ್ರಮುಖರು...

ನೆಹರು ಮೆಮೋರಿಯಲ್ ಕಾಲೇಜು: “ಮಾದಕ ವ್ಯಸನಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ” ಕರ‍್ಯಕ್ರಮ

ನೆಹರು ಮೆಮೋರಿಯಲ್ ಕಾಲೇಜು ಇಲ್ಲಿನ ಆಂತರಿಕಗುಣಮಟ್ಟ ಖಾತರಿಕೋಶ ಮತ್ತು ಮಾದಕ ದ್ರವ್ಯ ವಿರೋಧಿ ಕೋಶ ಇದರ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನದ ಬಗ್ಗೆ ಅರಿವು ಕರ‍್ಯಕ್ರಮವನ್ನು ದಿನಾಂಕ.13.06.2024ನೇ ಗುರುವಾರದಂದು ಕಾಲೇಜಿನ ದೃಶ್ಯಶ್ರವಣ ಕೊಠಡಿಯಲ್ಲಿ ಆಯೋಜಿಸಲಾಗಿತ್ತು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎA ಇವರು ವಹಿಸಿದ್ದರು. ಮಾದಕ ವ್ಯಸನವು ಸಮಾಜದ ದೊಡ್ಡ ಕೆಡುಕುಗಳಲ್ಲಿ ಒಂದಾಗಿದೆ...

ಕೆವಿಜಿ ಐಪಿಎಸ್ ನಲ್ಲಿ ಚುನಾವಣಾ ಪ್ರಣಾಳಿಕೆ

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜೂ. 14 ರಂದು ವಿದ್ಯಾರ್ಥಿಗಳಲ್ಲಿ ಚುನಾವಣಾ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಪ್ರಣಾಳಿಕೆಯನ್ನು ನಡೆಸಲಾಯಿತು.      ಚುನಾವಣಾ ಪ್ರಣಾಳಿಕೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಸಂಚಾಲಕ  ಡಾ. ಕೆ. ವಿ ರೇಣುಕಾಪ್ರಸಾದ್  ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು. ಪ್ರಾರ್ಥನೆಯೊಂದಿಗೆ ವಿದ್ಯಾರ್ಥಿನಿಯರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು....

ಕವನ : ಬದುಕಿನ ಬವಣೆಯಲಿ ನೊಂದು ಬೆಂದವರು…

ಬದುಕಿನ ಬವಣೆಯಲಿ ನೊಂದು ಬೆಂದವರಿಗೆ ನೋವಾಗುವುದು ಸಹಜ, ನೋವಿನಲ್ಲೇ ನಲಿವು ಅಡಗಿರುವುದು ತಿಳಿ ಮನುಜ...ಕಷ್ಟ-ನೋವುಗಳು ಹೇಳಿ ಕೇಳಿ ಬರುವುದಿಲ್ಲ ಅದು ಸಹಜ, ಕಷ್ಟ-ನಷ್ಟಗಳಿಗೆ ಕರುಣೆ ಎಂಬುವುದು ಇಲ್ಲ, ನಿನ್ನ ಕಣ್ಣೀರಿಗೆ ಕರಗುವವರು ಇಲ್ಲಿ ಯಾರೂ ಇಲ್ಲ...ಇಲ್ಲಿ ಎಲ್ಲರೂ ನಿನ್ನವರು ಎಂದು ನೀ ಅಂದುಕೊಂಡಿರುವೆಯಲ್ಲಾ, ನಿನ್ನ ಕಷ್ಟದ ಸಂದರ್ಭದಲ್ಲಿ ಅವರಲ್ಲಿ ಕೆಲವರೆಷ್ಟು ದೂರ ನಿಂತಿದ್ದರೆಂದು ನೀ ಗಮನಿಸಿದೆಯಲ್ಲಾ...ನಿನ್ನ...
error: Content is protected !!