Ad Widget

ಪಂಜ : ಶ್ರಮದಾನ

ಪಂಜ ಶ್ರೀ ಪರಿವಾರ ಪಂಚಲಿoಗೇಶ್ವರ ದೇವಸ್ಥಾನಕೆ ಹೋಗುವ ರಸ್ತೆಯಲ್ಲಿ ಇದ್ದ ಕೆಸರನ್ನು ಶ್ರಮದಾನ ಹಾಗೂ ಜೆಸಿಬಿ ಮೂಲಕ ಸರಿ ಮಾಡಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಲ, ವ್ಯವಸ್ಥಾಪ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ರಜಿತ್ ಭಟ್ ಪಂಜಬೀಡು ಹಾಗೂ ಕೇಶವ ಕುಡ್ವ, ಲೋಕನಾಥ್ ಕುಡ್ವ, ಸೂರ್ಯ ಭಟ್, ಅನುರಾಜ್ ಕಕ್ಯನ, ತೀರ್ಥಪ್ರಸಾದ ಪಲ್ಲತಡ್ಕ್ಕ ಹಾಗೂ ದೇವಳದ ಸಿಬ್ಬಂಧಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Related Posts

error: Content is protected !!