ಕುರುಂಜಿಗುಡ್ಡೆ : ಅಪಾಯಕಾರಿ ಮರ ತೆರವಿಗೆ ಮನವಿ amarasuddi - June 13, 2024 at 17:23 0 Tweet on Twitter Share on Facebook Pinterest Email ಕುರುಂಜಿ ಗುಡ್ಡೆಯಲ್ಲಿ ಕುಮಾರ ಎಂಬವರ ಮನೆಯ ಬಳಿ ಕುಡಿಯುವ ನೀರಿನ ಪೈಪ್ ಕಾಮಗಾರಿಯ ವೇಳೆ ರಸ್ತೆ ಬದಿಯ ಬರೆಯ ಮಣ್ಣು ತೆಗೆದಿದ್ದು ಎರಡು ಮರಗಳು ವಿದ್ಯುತ್ ಲೈನ್ ಮೇಲೆ ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.. ಆದ್ದರಿಂದ ಇದನ್ನು ಆದಷ್ಟು ಶೀಘ್ರ ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿರುತ್ತಾರೆ. . . . . . . . . . Share this:WhatsAppLike this:Like Loading...