Ad Widget

ಸುಳ್ಯ : ಮಾತೃಶಕ್ತಿ ಹಾಗೂ ದುರ್ಗಾವಾಹಿನಿಯ ನೂತನ ಸಮಿತಿ ರಚನೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಜೂ.09ರಂದು ಮಾತೃಶಕ್ತಿ, ದುರ್ಗಾವಾಹಿನಿಯ ನೂತನ ಸಮಿತಿ ರಚನೆಯಾಯಿತು.ಮಾತೃಶಕ್ತಿಯ ಸಂಚಾಲಕಿಯಾಗಿ ಲತಾ.ಯಂ ರೈ, ಸಹ ಸಂಚಾಲಕಿಯಾಗಿ ಸುಜಾತ ಕುರುಂಜಿ ಹಾಗೂ ಹರಿಣಾಕ್ಷಿ ರೈ ಮೇನಾಲ.ದುರ್ಗಾ ವಾಹಿನಿ ಸಂಚಾಲಕಿಯಾಗಿ  ಪ್ರೀತಿಕಾ ಚೆಮ್ನೂರು, ಸಹ ಸಂಚಾಲಕಿ ಯಾಗಿ ಚಂದ್ರಿಕಾ ಹೋದ್ದೇಟಿ ಹಾಗೂ ಗೀತಾಶ್ರಿ ಕಾಯರ್ತೋಡಿ  ಆಯ್ಕೆಯಾದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ...

ಸುಳ್ಯ : ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೋರ್ ಕಮಿಟಿ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ. ಇದರ ವತಿಯಿಂದ ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೋರ್ ಕಮಿಟಿ ಸಭೆಯನ್ನು ತಾಲೂಕು ಕ್ಷೇತ್ರ ಯೋಜನಾಧಿಕಾರಿಯವರಾದ ಮಾಧವರವರು ದೀಪ ಬೆಳಗಿಸಿ...
Ad Widget

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ನಾಯಕನಾಗಿ ಗಗನ್ – ಮತ ಯಂತ್ರದ ಮೂಲಕ ನಡೆದ ಚುನಾವಣೆ

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ2024 25 ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ರಚನೆಗಾಗಿ ಚುನಾವಣೆ ನಡೆಯಿತು. ವಿದ್ಯಾರ್ಥಿಗಳು ಇವಿಎಂ ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳು ಮತವನ್ನು ಹಾಕಲು ಅರ್ಹತೆಯನ್ನು ಪಡೆದಿದ್ದರು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಸಿಕೊಡಲು ಈ ವಿಧಾನವನ್ನು ಶಾಲೆಯಲ್ಲಿ ಅಳವಡಿಸಿಕೊಂಡಿದ್ದರು. ಮುಖ್ಯಮಂತ್ರಿ...

ಸುಳ್ಯ : ಶಾರದಾ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಡಾ. ಎ.ಎನ್. ಕುಮಾರ್  ರವರು  ನಡೆಸಿಕೊಟ್ಟರು. ಶ್ರೀಯುತರು ಬಿ ಟೆಕ್, ಎಮ್ ಟೆಕ್ ಪದವೀಧರರಾಗಿದ್ದು ಹಾಗೂ ಐಐಟಿ ಮುಂಬೈ ಯಲ್ಲಿ ಅಧ್ಯಯನವನ್ನು ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಹಂಚಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಗುರಿ...

ಊರುಬೈಲು : ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ!

ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಬಿದ್ದು ಹಾನಿಯಾದ ಘಟನೆ ವರದಿಯಾಗಿದೆ. ಊರುಬೈಲಿನ  ಕೊರಗಪ್ಪರ ಮನೆಯ ಸಮೀಪ ಇದ್ದ ಬೃಹದಾಕಾರದ ಮರ ತೆಂಗಿನ ಮರದ ಮೇಲೆ ಬಿದ್ದು ತೆಂಗಿನಮರ ಮನೆ ಮೇಲೆ‌ ಮಗುಚಿ ಮನೆಯ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟಿದೆ, ಹಾಗೂ ಎರಡು ವಿದ್ಯುತ್ ಕಂಬ...

ಏನೆಕಲ್ ಬಾನಡ್ಕ ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ

              ಸುಬ್ರಹ್ಮಣ್ಯ: ಏನೆಕಲ್ ಬಾನಡ್ಕ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ  ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾನಡ್ಕ ದಲ್ಲಿ ಜೂ.10 ಸೋಮವಾರ ವಿವಿಧ ಕಾರ್ಯಕ್ರಮ ಗಳನ್ನು ನಡೆಸಿ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು. ಮೊದಲಿಗೆ ಪೋಷಕರ ಸಹಾಯದಿಂದ ನಿರ್ಮಾಣಗೊಂಡ ನೂತನ ಸಿದ್ಧಿಕ ಭೋಜನ ಶಾಲಾ ಕೊಠಡಿಯನ್ನು ತಾಲೂಕು ಕ್ಷೇತ್ರ ಶಿಕ್ಸಣಾಧಿಕಾರಿಯಗಳಾದ...

ಗುತ್ತಿಗಾರು : ಶಾಲಾ ಮಂತ್ರಿಮಂಡಲ ರಚನೆ –  ವಿದ್ಯಾರ್ಥಿ ನಾಯಕನಾಗಿ ಗಣರಾಜ.ಕೆ, ಉಪನಾಯಕನಾಗಿ ಸೃಜನ್‌. ಎನ್.ಎ

ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆಯಾಗಿದ್ದು ವಿದ್ಯಾರ್ಥಿ ನಾಯಕನಾಗಿ ಗಣರಾಜ.ಕೆ, ಉಪನಾಯಕನಾಗಿ ಸೃಜನ್‌.ಎನ್.ಎ, ಗೃಹಮಂತ್ರಿ ವಿವೇಕ್ ಎರ್ದಡ್ಕ, ಸ್ವಚ್ಛತಾ ಮಂತ್ರಿ ನೀತಾಶ್ರೀ, ಆಹಾರಮಂತ್ರಿ ಚಿಂತನ್, ಆರೋಗ್ಯಮಂತ್ರಿ ನವ್ಯಾ, ಕೃಷಿ ಮಂತ್ರಿ ಚಿನ್ಮಯ್, ಕ್ರೀಡಾಮಂತ್ರಿ ಮನ್ವಿತ್, ನೀರಾವರಿ ಮಂತ್ರಿ ಪಾರ್ಥ, ಶಿಕ್ಷಣ ಮತ್ತು ವಾರ್ತಾ ಮಂತ್ರಿ ಲಿಖಿತಾ, ಸಾಂಸ್ಕೃತಿಕ ಮಂತ್ರಿ ಧನ್ವಿತಾ, ...

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಯೋಗ ತರಬೇತಿ ಶಿಬಿರ

ಪುತ್ತೂರಿನ ನರಿಮೊಗರಿನ ಪಾದೆ ಎಂಬಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ಪ್ರತೀ ದಿನ ಸಂಜೆ 6 ಗಂಟೆಗೆ ,ದಿನಾಂಕ 14/6/2024 ಶುಕ್ರವಾರದಿಂದ 20/6/2024 ಗುರುವಾರದ ತನಕ ಉಚಿತ ಯೋಗ ತರಬೇತಿ ನಡೆಯಲಿರುವುದು . ಯೋಗ ಶಿಕ್ಷಕರಾದ ಶ್ರೀ ಚಂದ್ರಶೇಖರ . ಎನ್ . ತರಬೇತಿ ನೀಡಲಿರುವರು .21/6/2024 ಶುಕ್ರವಾರದಂದು ಯೋಗ ದಿನಾಚರಣೆಯ ನಿಮಿತ್ತ...

ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಸತ್ಸಂಗ ಪ್ರಮುಖ್ ಆಗಿ ಸತೀಶ್ ಟಿ ಎನ್ ಕಲ್ಮಕ್ಕಾರು ಆಯ್ಕೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ಬೈಠಕ್ ನಲ್ಲಿ ಸುಳ್ಯ ಪ್ರಖಂಡದ ಸತ್ಸಂಗ ಪ್ರಮುಖ್ ಆಗಿ ಸತೀಶ್ ಟಿ ಎನ್ ಇವರನ್ನು ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ ಘೋಷಿಸಿದರು. ಈ ಸಂದರ್ಭದಲ್ಲಿ ಪ್ರಾಂತ ಸಹ ಕಾರ್ಯದರ್ಶಿಯಾದ ಪ್ರಮುಖ್ ಶರಣ್ ಪಂಪವೆಲ್, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಪ್ರಾಂತ ಘೋರಕ್ಷಾ ಪ್ರಮುಖ್ ಮುರಳಿ...
error: Content is protected !!