Ad Widget

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ- ಪ್ರತಿಭಾ ಪುರಸ್ಕಾರ

"ಕನ್ನಡ ಮಾಧ್ಯಮ ಎಂಬ ಅಳುಕು ಬಿಟ್ಟು ಬಿಡಿ, P-Q-R-S -T ಸೂತ್ರವನ್ನು ಪಾಲಿಸಿ, ಓದುವಿಕೆಯಲ್ಲಿ ಕಠಿಣ ಶ್ರಮ ಅಗತ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಉತ್ತಮ ಸಂಸ್ಕಾರಗಳನ್ನೂ ರೂಢಿಸಿಕೊಳ್ಳಿ" ಹೀಗೆಂದು ಡಾ| ರಾಧಿಕಾ.ಡಿ, ಬಾಳಿಲ ವಿದ್ಯಾಬೋಧಿನೀಹಿರಿಯ ವಿದ್ಯಾರ್ಥಿ ಹಾಗೂ ಅರಿವಳಿಕೆ ಮತ್ತು ನೋವು ನಿವಾರಣಾ ತಜ್ಞೆ, ಮೈಸೂರು ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ...

ಗ್ಯಾರಂಟಿ ಯೋಜನೆಗಳ ಮರು ಪರಿಶೀಲನೆ ನಡೆಸಲು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಆಗ್ರಹ

ಪ್ರಧಾನಿ ನರೇಂದ್ರ ಮೋದಿಯವರ ಏಕಾದಿಪತ್ಯ,ದುರಹಂಕಾರ, ಸ್ವಜನಾ ಪಕ್ಷಪಾತ ದುರಾಡಳಿತದಿಂದಾಗಿ ಮತದಾರರು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ ಕೇಂದ್ರದ ನರೇಂದ್ರ ಮೋದಿಯವರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಮೋದಿಯವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಸ್ಲಿಂಮರ ಮೀಸಲಾತಿ...
Ad Widget

ತೆಕ್ಕಿಲ್ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಫಾತಿಮಾತ್ ಶಬ್ನಂ, ಶಾಲಾ ವಿದ್ಯಾರ್ಥಿ ಉಪನಾಯಕನಾಗಿ ನಿಹಾದ್

ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ‌. ಇಲ್ಲಿ 2024-25 ರ ಶೈಕ್ಷಣಿಕ ವರ್ಷಕ್ಕೆ ಪ್ರಜಾಪ್ರಭುತ್ವದ  ಮಾದರಿಯಲ್ಲಿ "ವಿದ್ಯಾರ್ಥಿ ಶಾಲಾ ಸಂಸತ್ತು" ಚುನಾವಣೆ ನಡೆಯಿತು. ಫಾತಿಮತ್ ಶಬ್ನಂ (ಶಾಲಾ ವಿದ್ಯಾರ್ಥಿ ನಾಯಕಿ) ನಿಹಾದ್ (ಶಾಲಾ ವಿದ್ಯಾರ್ಥಿ ಉಪ ನಾಯಕ) ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಫಾತಿಮಾತ್ ಶಬ್ನಂ, ಶಾಲಾ ವಿದ್ಯಾರ್ಥಿ ಉಪನಾಯಕನಾಗಿ ನಿಹಾದ್, ನೀರಾವರಿ  ಮಂತ್ರಿಯಾಗಿ ಮುಬೀನ್ ಹಾಗೂ ...

ಪಂಜ: ಕಾಂಗ್ರೆಸ್ ನಾಯಕರ ದಬ್ಬಾಳಿಕೆ ವಿರೋಧಿಸಿ- ಬಿಜೆಪಿ ಬೃಹತ್ ಪ್ರತಿಭಟನೆ

ಕಾಂಗ್ರೆಸ್ ನಾಯಕರ ದಬ್ಬಾಳಿಕೆ ವಿರೋಧಿಸಿ-ಬೃಹತ್ ಪ್ರತಿಭಟನೆಯು ಜೂ.8 ಪಂಜದಲ್ಲಿ ನಡೆಯಿತು. ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಭಾಜಪಾ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ನಿರಂತರ ದಬ್ಬಾಳಿಕೆ ವಿರುದ್ಧ ಭಾಜಪಾ ಹಾಗೂ ಪರಿವಾರ ಸಂಘಟನೆಯ ಎಲ್ಲಾ ಕಾರ್ಯಕರ್ತರಿಂದ  ರಂದು ಬೃಹತ್ ಪ್ರತಿಭಟನೆ ಪಂಜ ಪೇಟೆಯಲ್ಲಿ ಜರುಗಿತು.

ಇಂಡಿಯಾ ಒಕ್ಕೂಟ ಆಶಯದ ರೀತಿಯಲ್ಲಿ ಎನ್ ಡಿ ಎ ಆಡಳಿತ ನಡೆಯಲಿದೆ – ಯನ್ ಜಯಪ್ರಕಾಶ್ ರೈ

ಲೋಕಸಭಾ ಚುನಾವಣೆ ಸಂವಿಧಾನ , ಪ್ರಜಾತಂತ್ರದ ಗೆಲುವು - ಪಿ ಸಿ ಜಯರಾಮ್  ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಈ ಬಾರಿಯ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ಕಾಂಗ್ರೆಸ್ ಈ ಹಿಂದೆ ಎರಡು ಭಾರಿಯು ಅಧಿಕೃತ ವಿಪಕ್ಷ ಸ್ಥಾನವನ್ನು ಉಳಿಸುವಲ್ಲಿ ವಿಫಲವಾಗಿತ್ತು ಆದರೆ ಈ ಭಾರಿ ತಮ್ಮ ಸಂಖ್ಯೆಯನ್ನು ಮೂರಂಕಿ ತಲುಪಲು ಸಾಧ್ಯವಾಗಿದೆ ಎಂದು...
error: Content is protected !!