ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ರವರ ಆಡಳಿದ ವಿರುದ್ದವಾದ ಅಲೆ ಕಾಣಿಸುತ್ತಿದ್ದು ಕನಕಪುರ ಬಂಡೆಯನ್ನು ಒಡೆಯುವಲ್ಲಿ ಇದೀಗ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಯಶಸ್ವಿಯಾಗಿದ್ದು, ಸುಮಾರು ಒಂದು ಲಕ್ಷದ ಅಧಿಕ ಮತಗಳನ್ನು ಪಡೆದಿದ್ದು ಗೆಲುವಿನ ಸಮೀಪಕ್ಕೆ ದಾಪುಗಾಲು ಇಡುತ್ತಿದ್ದಾರೆ.
- Saturday
- September 21st, 2024