- Wednesday
- April 2nd, 2025

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರ ಗೆಲುವನ್ನು ಸಿಡಿಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಹರ್ಷಿತ್ ಪೆರುವಾಜೆ ಹಾಗೂ ಬೂತ್ ಅಧ್ಯಕ್ಷ ರಮೇಶ್ ಮಠತಡ್ಕರವರು ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮತದಾರ...

ಸುಳ್ಯ: ಕೇಂದ್ರದಲ್ಲಿ ಎನ್ ಡಿ ಎ ಸರಕಾರ ನಿಶ್ಚಿತ , ಮೋದಿ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹೇಳಿದರು. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 272 ಮ್ಯಾಜಿಕ್ ನಂಬರ್ ಅವಶ್ಯಕತೆಯಿದ್ದು ನಮ್ಮ ಎನ್ ಡಿ ಎ ಮೈತ್ರಿ ಕೂಟದಲ್ಲಿ 290 ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿದ್ದು ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ...

ಕಾಂಗ್ರೆಸ್ ಮಿತ್ರ ಕೂಟ ಅಧಿಕಾರಕ್ಕೆ ಬರುವಂತಹ ವಾತಾವರಣ ಇದೀಗ ನಿರ್ಮಾಣವಾದಂತು ಸತ್ಯ . ಒಂದು ವೇಳೆ ತಪ್ಪಿ ಹೋದರೂ ಚಿಂತೆ ಇಲ್ಲ ,ಕಾರಣ ಸನ್ಮಾನ್ಯ ನರೇಂದ್ರ ಮೋದಿಜಿಯವರ ಸರ್ವಾಧಿಕಾರಕ್ಕೆ ಈ ದೇಶದ ಪ್ರಜೆಗಳು ಕಡಿವಾಣ ಹಾಕಿರುವುದಂತೂ ಸತ್ಯ ಎಂದು ಲೊಇಕಸಭಾ ಫಲಿತಾಂಶ ಬಗ್ಗೆ ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಪ್ರತಿಕಿಯಿಸಿದ್ದಾರೆ.

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯು ನಡೆದು ಬರೋಬ್ಬರಿ 38 ದಿನಗಳ ಬಳಿಕ ಪಲಿತಾಂಶ ಪ್ರಕಟವಾಗಿದ್ದು ಈ ಪಲಿತಾಂಶದಲ್ಲಿ ಬಿಜೆಪಿ ಮತ್ತೆ ಮಂಗಳೂರನ್ನು ಕೇಸರಿಯ ಭದ್ರಕೋಟೆ ಎಂದು ಸಾಬೀತು ಪಡಿಸಿದ್ದು ತಾಲೂಕು ಮಾರು ಪಡೆದ ಮತಗಳ ವಿವರ ಈ ಕೆಳಗಿಂತಿದೆ . ಬೆಳ್ತಂಡಗಿಯಲ್ಲಿ ಬಿಜೆಪಿಯು 101408 ಕಾಂಗ್ರೆಸ್ 78101 ಮತಗಳು , ಮುಡಬಿದ್ರೆಯಲ್ಲಿ...

ಭಾರತದ 15ನೇ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆದು ಎಲ್ಲಾ ಎಕ್ಸಿಟ್ ಪೋಲ್ ಗಳ ನಿರೀಕ್ಷೆಯನ್ನು ಹುಸಿಮಾಡುತ್ತಾ ಫಲಿತಾಂಶ ಬರುತ್ತಿದ್ದು ಪಕ್ಷದ ಬಲಾಬಲ ಹೇಗಿದೆ ಗೊತ್ತಾ ಇಲ್ಲಿದೆ ಸಂಪೂರ್ಣ ವಿವರ ಬಿಜೆಪಿ - 246ಕಾಂಗ್ರೆಸ್- 100ಎಸ್ ಪಿ 35ಎಐಟಿಸಿ 28ಡಿಎಂಕೆ 21ಟಿಡಿಪಿ16ಜೆಡಿಯು14ಶಿವಸೇನೆ10ಎನ್ ಸಿಪಿ 7ಶಿವಸೇನೆ ಬಣ 6ಲೋಕಜನಶಕ್ತಿ 5ವೈಎಸ್ ಆರ್ ಸಿ ಪಿ 4ಆರ್ ಜೆ...

ಸುಳ್ಯ: ದಕ್ಷಿನ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪಾರುಪತ್ಯವನ್ನು ಮುಂದುವರೆಸಿದ್ದು ಕಾಂಗ್ರೆಸ್ ತನ್ನ ಮತಗಳಿಕೆಯಲ್ಲಿ ಕೊಂಚ ಮುನ್ನಲೆಗೆ ಬಂದಂತೆ ಕಾಣಿಸುತ್ತಿದ್ದರೂ ಬಿಜೆಪಿ ಲೀಡ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಳ್ಯದಲ್ಲಿ ಬಿಜೆಪಿಯು 39,147 ಮತಗಳ ಅಂತರವನ್ನು ಕಾಯ್ದುಕೊಂಡಿದೆ. ಸುಳ್ಯದ ಮತಗಳಿಕೆ ಚಿತ್ರಣ ಹೀಗಿದೆ 1)ಕಾಂತಪ್ಪ ಆಲೆಂಗಾರ್ 8142) ಪದ್ಮರಾಜ್ ಆರ್ ಪೂಜಾರಿ...

ಈ ಭಾರಿ ಚುನಾವಣೆಯಲ್ಲಿ ಸೌಜನ್ಯ ಪರ ಹೋರಾಟಗಾರರು ಹಾಗೂ ಪಕ್ಷಗಳ ಬಗ್ಗೆ ಅಸಮಾಧಾನ ವಿರುವವರು ಹಾಕುವ ನೋಟ ಮತ ಗೆಲುವನ್ನು ನಿರ್ಧರಿಸಲಿದೆ ಎಂದು ಊಹಿಸಲಾಗಿತ್ತು ಆದರೇ ನೋಟಕ್ಕೆ 23442 ಮತ ಬಿದ್ದಿದೆ. ಸುಳ್ಯದಲ್ಲಿ ನೋಟಕ್ಕೆ 4541 ಮತ ಬಿದ್ದಿದೆ. ಈ ನೋಟ ಮತದಿಂದಾಗಿ ಆಡಳಿತದ ಮೇಲೆ ಪರಿಣಾಮ ಬೀರಬಹುದು ಎಂಬ ಮಾತಿಗೆ ಹೆಚ್ಚೇನು ಬೆಲೆ ಸಿಕ್ಕಿಲ್ಲ.

ಸುಳ್ಯ: ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಗೆಲುವು ಹಿನ್ನಲೆಯಲ್ಲಿ ಸುಳ್ಯದ ಬಿಜಪಿ ಕಛೇರಿಯಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಪಟಾಕಿ ಸಿಡಿದ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ರಜತ್ ಅಡ್ಕಾರ್ , ಅಶೋಕ್ ಅಡ್ಕಾರ್ , ಜಗನ್ನಾಥ ಜಯನಗರ , ಭಾರತಿ ಉಳುವಾರು , ಪುಸ್ಪಾಮೇದಪ್ಪ , ವಿನುತಾ ಪಾತಿಕಲ್ಲು ,...

ದ.ಕ.ಲೋಕಸಭಾ ಕ್ಷೇತ್ರ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಒಂದು ಲಕ್ಷಕ್ಕೂ ಮಿಕ್ಕಿ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಒಂದು ಲಕ್ಷದ ಮೂವತ್ತೆಂಟು ಸಾವಿರದ ಇನ್ನೂರ ಎಂಬತ್ತೆಂಟು ಮತಗಳಿಂದ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ಲಕ್ಷಕ್ಕು ಅಧಿಕ ಮತಗಳ ಅಂತರದಿಂದ ಸೋಲಿಸುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಜನ ಕೇಸರಿ ಪಕ್ಷದ ಕೈ ಹಿಡಿದಿದ್ದಾರೆ.

ಬೆಂಗಳೂರು: ದೇಶದ ಚುಕ್ಕಾಣಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ರವರನ್ನು ಮಣಿಸುವ ಮೂಲಕ ಡಾ. ಸಿ ಎನ್ ಮಂಜುನಾಥ್ ಸಾಧನೆ ಮಾಡಿದ್ದಾರೆ. ಒಂದು ಲಕ್ಷದ ತೊಂಬತ್ತು ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಹೃದೃರೋಗ ತಜ್ಞರನ್ನು ಚುನಾವಣಾ ಕಣಕ್ಕೆ ಇಳಿಸಿದ್ದ ಬಿಜೆಪಿ ಜನರ...

All posts loaded
No more posts