- Wednesday
- April 2nd, 2025

ಮೆಸ್ಕಾಂ ಇಲಾಖೆಯ ಪಂಜ ಶಾಖೆಯ ಜೆ.ಇ ಹರಿಕೃಷ್ಣ ಕೆ ಜಿ ರವರು ಪದೋನ್ನತಿ ಹೊಂದಿ ಸಹಾಯಕ ಇಂಜಿನಿಯರ್, ಎಲ್. ಟಿ. ರೇಟಿಂಗ್ ಉಪ ವಿಭಾಗ, ಪುತ್ತೂರುಗೆ ವರ್ಗಾವಣೆ ಗೊಂಡಿದ್ದಾರೆ. ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಫೆ.2 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರ ವತಿಯಿಂದ ಹರಿಕೃಷ್ಣ ಕೆ ಜಿ ರವರನ್ನು ಸನ್ಮಾನಿಸಿ...

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಪ್ಪಾಡಿ ಗ್ರಾಮದ ಕೇವಳ ವಿವೇಕ್ ಕೆ.ಪಿ.ಯವರು ಫೆ. 2 ರಂದು ರಾತ್ರಿ ಅಸೌಖ್ಯಕ್ಕೆ ಒಳಗಾದ ಅವರು ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ತಂದೆ ನಿವೃತ್ತ ಡಿ.ಎಫ್.ಒ. ಪದ್ಮನಾಭ ಕೇವಳ, ತಾಯಿ ಶ್ರೀಮತಿ ಮೋಹಿನಿ, ಪತ್ನಿ ಶ್ರೀಮತಿ ದಿವ್ಯ,...

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.02 ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸಮಿತಿಯ ಸದಸ್ಯರಾದ ಚಂದ್ರಹಾಸ ಶಿವಾಲ, ಶರತ್ ಡಿ.ಎಸ್, ಭವಾನಿಶಂಕರ ಪೈಲಾಜೆ, ಆನಂದ ಕೆರೆಕ್ಕೋಡಿ, ಚಂದ್ರಶೇಖರ ಕಿರಿಭಾಗ, ರೇಷ್ಮಾ ಕಟ್ಟೆಮನೆ, ಜ್ಯೋತಿ ಕಳಿಗೆ,...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡ ತೋಟ ವಲಯ ಅಮರ ಮುಡ್ನೂರು ಗ್ರಾಮದ ಮೋನಪ್ಪ ಗೌಡ ಬರ ಮೇಲು ಮನೆ ಇವರಿಗೆ ಇತ್ತೀಚೆಗೆ ಪಾಶ್ವವಾಯುಪೀಡಿತರಾಗಿ ಮಲಗಿದ್ದಲ್ಲಿ ಇದ್ದಾರೆ ಇವರಿಗೆ ಕ್ಷೇತ್ರದಿಂದ ಜನ ಮಂಗಲ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ ವೀಲ್ ಚೇರನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಹರಿಶ್ಚಂದ್ರಕಟ್ಟದ ಮಜಲು ಪ್ರಗತಿ ಬಂದು ಸ್ವ...