Ad Widget

ಜಿ.ಕೆ ಫ್ಯಾಮಿಲಿಯಿಂದ ಎಣ್ಮೂರು ಶಾಲೆಗೆ ಸಿ.ಸಿ ಕ್ಯಾಮರಾ ಕೊಡುಗೆ

ಎಣ್ಮೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಗುತ್ತಿಗೆ ಕುಂಞಿಪ್ಪ ರವರ ಸ್ಮರಣಾರ್ಥ ಅವರ ಪುತ್ರ ಉಮ್ಮರ್ ಗುತ್ತಿಗೆ(ರಿಯಾದ್) ಇವರು ಎಣ್ಮೂರು ಶಾಲೆಗೆ ಸಿಸಿ ಕ್ಯಾಮರಾವನ್ನು ಕೊಡುಗೆಯಾಗಿ ನೀಡಿದರು.ಸಿ.ಸಿ ಕ್ಯಾಮರಾವನ್ನು ಅವರ ಹಿರಿಯ ಪುತ್ರ ಅಬ್ದುಲ್ಲರವರು ಶಾಲಾ ಮುಖ್ಯೋಪಾದ್ಯಾಯಿನಿ ಭುವನೇಶ್ವರಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್. ಡಿ.ಎಂ.ಸಿ....

ಸುಳ್ಯ : ಜಿಲ್ಲಾ ಯುವಜನ ಮೇಳದಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ

ಸುಳ್ಯದಲ್ಲಿ ನಡೆದ ದ. ಕ. ಜಿಲ್ಲಾ ಮಟ್ಟದ ಯುವಜನ ಮೇಳ 2022-23ರ ವರ್ಣರಂಜಿತ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಭಾಗವಹಿಸಿದ ಅಡ್ತಲೆ ಸ್ಪಂದನ ಗೆಳೆಯರ ಬಳಗ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
Ad Widget

ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಮುಸ್ತಫ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಸುಳ್ಳ ನಗರ ಪಂಚಾಯತ್ ಮಾಜಿ ಸದಸ್ಯ ಕೆಎಂ ಮುಸ್ತಫ ನೇಮಕ ಗೊಂಡಿರುತ್ತಾರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಜಬ್ಬಾರ್ ಖಾನ್ ರವರು ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರು ಸಂಸದರೂ ಆದ ಇಮ್ರಾನ್ ಪ್ರತಾಪ್...

ಸುಳ್ಯ : ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಚಿವ ಅಂಗಾರರಿಂದ ಚಾಲನೆ

ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಳ್ಯ ನಗರದಲ್ಲಿ ಇಂದು ಚಾಲನೆ ನೀಡಲಾಯಿತು. ಕ್ಷೇತ್ರದ ಶಾಸಕರು ಸಚಿವರಾದ ಶ್ರೀ ಎಸ್ ಅಂಗಾರ ಅವರು ಧ್ವಜ ಹಸ್ತಾಂತರ ಮತ್ತು ಕರಪತ್ರ ವಿತರಣೆ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.ಜನವರಿ 21ರಿಂದ 29 ರವರೆಗೆ ಕ್ಷೇತ್ರದ 231 ಬೂತ್ ಗಳ ಎಲ್ಲಾ ಮನೆಯನ್ನು ಸಂಪರ್ಕ...

ಗುತ್ತಿಗಾರು ಬಿ. ಯಂ. ಯಸ್. ಆಟೋ ಚಾಲಕ ಸಂಘದ ಮಹಾಸಭೆ

ಗುತ್ತಿಗಾರು ಬಿ. ಯಂ. ಯಸ್. ಆಟೋ ಚಾಲಕರ ಸಂಘ ಮಹಾಸಭೆ ನಡೆಯಿತು ನೂತನ ಅಧ್ಯಕ್ಷರು ಆಗಿ ವಿಶ್ವನಾಥ ಛತ್ರಪ್ಪಾಡಿ, ಕಾರ್ಯದರ್ಶಿ ಯಾಗಿ ತೀರ್ಥರಾಮ ವಾಲ್ತಾಜೆ, ಕೋಶಾಧಿಕಾರಿಯಾಗಿ, ಸುನಿಲ್ ಅಮೆಮನೆ, ಉಪಾಧ್ಯಕ್ಷರು ಆಗಿ ಶಶಿ ಕುಮಾರ್ ಕೇಪಳಕಜೆ,ಜೊತೆ ಕಾರ್ಯದರ್ಶಿ ಆಗಿ ಶಶಿಧರ್ ಸಾಲ್ತಾಡಿ ಸಂಘಟನಾ ಕಾರ್ಯದರ್ಶಿ ಯಾಗಿ ಜಯಪ್ರಕಾಶ್ ಕಡ್ಲಾ ರು, ಆಯ್ಕೆ ಆದರು ಈ ಸಂದರ್ಭದಲ್ಲಿ...

ಅರಂತೋಡು :ಜ.26 ರಂದು ನಡೆಯುವ ಮಾನವ ಸರಪಳಿಯ ಪೋಸ್ಟರ್ ಬಿಡುಗಡೆ

ಎಸ್ ಕೆ ಎಸ್ ಎಸ್ ಎಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜನವರಿ 26 ರಂದು ಉಪ್ಪಿನಂಗಡಿಯಲ್ಲಿ ನಡೆಯುವ ಮಾನವ ಸರಪಳಿ ಯ ಪೋಸ್ಟರ್ ಬಿಡುಗಡೆಯನ್ನು ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ಬಿಡುಗಡೆಗೊಳಿಸಿ ಸರ್ವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ,ಕಾರ್ಯದರ್ಶಿ ಕೆ.ಎಮ್.ಮೂಸಾನ್,ಸಂಸುದ್ದೀನ್ ಫೈಝಿ ಬಿಳಿಯಾರು, ಅರಂತೋಡು...

ಕಲ್ಕಿ ಮೊಬೈಲ್ ನಲ್ಲಿ ಲಕ್ಕಿ ಕೂಪನ್ ಡ್ರಾ

ದಸರಾ, ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ಸುಳ್ಯದ ಕಲ್ಕಿ ಮೊಬೈಲ್ ಶಾಪ್ ತನ್ನ ಗ್ರಾಹಕರಿಗೆ ಲಕ್ಕಿ ಕೂಪನನ್ನು ಆಯೋಜಿಸಿತ್ತು‌. ಅದರ ಲಕ್ಕಿ ಡ್ರಾವನ್ನು ಜ.21ರಂದು ನಡೆಸಲಾಯಿತು. ಸುಳ್ಯ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕರಾದ ಸತ್ಯಪ್ರಸಾದ್ ಪುಳಿಮರಡ್ಕ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಶಿವಶಕ್ತಿ ಎಲೆಕ್ಟ್ರಿಕಲ್ ನ ವಿಕ್ರಂ ಸಿಂಗ್ ಧನಲಕ್ಷ್ಮಿ ಆಟೋ ಸ್ಪೇರ್ ನ ಜಬ್ಬರ್...

ಹರಿಹರ ಪಲ್ಲತ್ತಡ್ಕ : ಸಚಿನ್ ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ ಪ್ರದೀಪ್ ಕಜ್ಜೋಡಿ, ಕಾರ್ಯದರ್ಶಿ ಪ್ರಿಯ ಕಲ್ಲೇಮಠ

ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಡಿ.17 ರಂದು ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರಾದ ದಿನೇಶ್ ಹಾಲೆಮಜಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಚಿನ್ ಕ್ರೀಡಾ ಸಂಘದ ನೂತನ ಗೌರವಾಧ್ಯಕ್ಷರಾಗಿ ಕಾರ್ತಿಕ್ ವಾಡ್ಯಪ್ಪನಮನೆ, ಅಧ್ಯಕ್ಷರಾಗಿ ಪ್ರದೀಪ್ ಕಜ್ಜೋಡಿ, ಕಾರ್ಯದರ್ಶಿಯಾಗಿ ಪ್ರಿಯ ಕಲ್ಲೇಮಠ, ಖಜಾಂಜಿಯಾಗಿ ಕುಮಾರ್ ಕುಕ್ಕುಂದ್ರಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ರವೀಶ್ ಮೆತ್ತಡ್ಕ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.15ರಿಂದ ಜ.21ರ ವರೆಗೆ ವಿಜೃಂಭಣೆಯಿಂದ ನಡೆಯಿತು. ಜ.15 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ದಿ , ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಸಾದ ವಿತರಣೆ ನಡೆಯಿತು....

ಕಡಬ: ನೆಲ್ಯಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಜೀವನ್ ಮಿಷನ್ ಕಾರ್ಯಕ್ರಮ

"ಮಕ್ಕಳು ನಲವತ್ತಮೂರು… ಪ್ರತಿಭೆಗಳು ಹಲವಾರು…" "ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು…" ಎಂಬುದಕ್ಕೆ ತಾಜಾ ಉದಾಹರಣೆಯಾಗಿ ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶದ ಶಾಲೆ. ಅಲ್ಲಿ ಒಂದರಿಂದ ಏಳನೇ ತರಗತಿಯವರೆಗೂ ಇರುವುದು ಕೇವಲ 43 ಮಕ್ಕಳು. ಆದರೆ ಇರುವ ಮಕ್ಕಳೆಲ್ಲಾ ಪ್ರತಿಭಾವಂತರೇ. ಕಡಬ ತಾಲೂಕಿನ ನೆಲ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡು ಸ್ಪರ್ಧೆಗಳಲ್ಲಿ...
Loading posts...

All posts loaded

No more posts

error: Content is protected !!