ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸವಿತಾ ಕೋಡಂದೂರು ಸಾಧಕಿಗೆ ಸಂಗೀತ ಕ್ಷೇತ್ರದಲ್ಲಿ ಸನ್ಮಾನಕ್ಕೆ ಆಯ್ಕೆ

ಪೆರ್ನಾಜೆ: ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆ ವಠಾರದಲ್ಲಿ ನ13 ರಂದು ನಡೆಯುವ ವಿವಿಧ ಕವಿಗೋಷ್ಠಿ ವಿಚಾರಗೋಷ್ಠಿ ಸಭಾ ಕಾರ್ಯಕ್ರಮದಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮ ದಲ್ಲಿ ಸವಿತಾ ಕೋಡಂದೂರು ಸಂಗೀತ ಬರಹ ಕ್ಷೇತ್ರದಲ್ಲಿ ಸನ್ಮಾನಕ್ಕೆ ಆಗಿದ್ದಾರೆ.ಗ್ರಾಮೀಣ ಕಲಾಪ್ರತಿಭೆ, ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ...

ಕಲ್ಲಪ್ಪಳ್ಳಿ ಬಾಟೋಳಿ ಗಡಿಪ್ರದೇಶದ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗಡಿ ಪ್ರದೇಶ ಕಲ್ಲಪ್ಪಳ್ಳಿ-ಬಾಟೋಳಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಗುದ್ದಲಿ ಪೂಜೆಯನ್ನು ನ.11ರಂದು ನೆರವೇರಿಸಲಾಯಿತು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರರ ವಿಶೇಷ ಅನುದಾನದಲ್ಲಿ ಸುಮಾರು 110 ಮೀಟರ್ ಗಳಷ್ಟು ಕಾಮಗಾರಿ ನಡೆಯುತ್ತಿದೆ. ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಸ್ಥಳೀಯ ಮುಖಂಡ ನಂದಕುಮಾರ್,ಸುಧಾಕರ ಬಾಟೋಳಿ,ಗುತ್ತಿಗೆದಾರ ಪುನೀತ್ ಕುಂಚಡ್ಕ ಹಾಗೂ ಸ್ಥಳೀಯ...
Ad Widget

ನ.26 : ಸಚಿವ ಅಂಗಾರರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ

ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ. ಸಚಿವರ ಸಹಕಾರದಲ್ಲಿ ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆ ಎರಡನೇ ಬಾರಿಗೆ ಸುಳ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ನಡೆಯುವ ಉದ್ಯೋಗ...

ಕೋಡಿಂಬಾಳ : ರಿಕ್ಷಾ ಪಿಕಪ್ ಡಿಕ್ಕಿ – ಕೂತ್ಕುಂಜದ ಬಾಲಕ ಮೃತ್ಯು

ಕಡಬ ತಾಲೂಕು ಕೊಡಿಂಬಾಳದಲ್ಲಿ ರಿಕ್ಷಾ - ಪಿಕಪ್ ಮಧ್ಯೆ ನಡೆದ ಅಪಘಾತದಲ್ಲಿ ಪಂಜದ ಬಾಲಕ ಮತ ಪಟ್ಟ ಘಟನೆ ನ.10 ಸಂಜೆ ವರದಿಯಾಗಿದೆ. ಕೂತ್ಕುಂಜ ಗ್ರಾಮದ ಜಳಕದಹೊಳೆ ಸಮೀಪದ ಮೀನಡ್ಕ ಕಟ್ಟಪುಣಿ ನವೀನ್ ಮತ್ತು ಶ್ರೀಮತಿ ನಿಶ್ಮಿತಾ ದಂಪತಿಗಳ ಪುತ್ರ 4 ವರ್ಷ ಪ್ರಾಯದ ಹಾರ್ದಿಕ್ ಮೃತ ಪಟ್ಟ ಬಾಲಕ.ಕೊಡಿಂಬಾಳ ಆನಂದ ಎಂಬವರ ರಿಕ್ಷಾದಲ್ಲಿ ನಿಶ್ಮಿತಾ...

ಅರಂತೋಡು : ಸಹಕಾರ ಸಪ್ತಾಹದ ಅಂಗವಾಗಿ ಕ್ರೀಡೋತ್ಸವ

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಶ್ರಯದಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಸಲುವಾಗಿ ಸುಳ್ಯ ತಾಲ್ಲೂಕಿನ ಸಹಕಾರಿಗಳಿಗಾಗಿ ಪ್ರಥಮವಾಗಿ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನ.11 ರಂದು ನಡೆಯಿತು. .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಸಹಕಾರಿ ಸಂಘದ...
error: Content is protected !!