- Wednesday
- May 21st, 2025

ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ಘಟಕ ವತಿಯಿಂದ ಆ.29 ರಂದು ವೀಕೆಂಡ್ ಕರ್ಪ್ಯೂ ಸಮಯದಲ್ಲಿ ಟ್ರಕ್ ಚಾಲಕರಿಗೆ ಮತ್ತು ಬಡ ಕಾರ್ಮಿಕರಿಗೆ ಊಟದ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಗೌರವಾಧ್ಯಕ್ಷ ಅಶೋಕ್ ಕುಮಾರ್ ಮತ್ತು ಸದಸ್ಯರಾದ ರಾಮಚಂದ್ರ, ರುಕ್ಮಯ್ಯ, ಪುರುಷೋತ್ತಮ, ಕೃಷ್ಣಕುಮಾರ್ ಕೇರ್ಪಳ, ಸುರೇಶ್ ಬೆಟ್ಟಂಪಾಡಿ, ಮೋಹನ್ ಕಲ್ಲಗದ್ದೆ, ಯೋಗೀಶ್...