Ad Widget

ಕೆ. ಪಿ. ಸಿ. ಸಿ ಸಂಯೋಜಕ ನಂದಕುಮಾರ್ ರಿಂದ ಆಹಾರ ಕಿಟ್ ವಿತರಣೆ

ಸುಬ್ರಮಣ್ಯ ಗ್ರಾಮ ಕಾಂಗ್ರೆಸ್ ವತಿಯಿಂದ ಸುಬ್ರಮಣ್ಯದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಇಂದು ಕುಕ್ಕೆ ಸುಬ್ರಹ್ಮಣ್ಯದ ವೆಲಂಕಣಿ ಸಭಾಭವನದಲ್ಲಿ ಇಂದು ನಡೆಯಿತು. ಕೆಪಿಸಿಸಿ ಸಂಯೋಜಕ, ಕಡಬ ಬ್ಲಾಕ್ ಉಸ್ತುವಾರಿಗಳಾದ ನಂದಕುಮಾರ್ ಮಡಿಕೇರಿ ಯವರು ಆಹಾರ ಕಿಟ್ ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಇಂಜಾಡಿ, ಕೆಪಿಸಿಸಿ ಸದಸ್ಯರಾದ ಡಾ. ಬಿ ರಘು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮಾಜಿ ಕಾರ್ಯದರ್ಶಿ ಎಸ್ ಸಂಶುದ್ದಿನ್,ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ವಿಮಲಾ ರಂಗಯ್ಯ, ಪ್ರಮುಖರಾದ ಶಿವರಾಮ್ ರೈ, ಬಾಲಕೃಷ್ಣ ಮರೀಲ್, ಕು. ಲಕ್ಷ್ಮೀ ಸುಬ್ರಹ್ಮಣ್ಯ, ಸುಳ್ಯ ಬ್ಲಾಕ್ ಮಾಧ್ಯಮ ಸಂಯೋಜಕರಾದ ಭವಾನಿಶಂಕರ್ ಕಲ್ಮಡ್ಕ, ಗ್ರಾಮ ಸಮಿತಿ ಕಾರ್ಯದರ್ಶಿ ಪವನ್ ಸುಬ್ರಹ್ಮಣ್ಯ, ಮಾಧವ ದೇವರಗದ್ದೆ,ಹಾಗೂ ಸುಮಾರು 50 ಮನೆಗಳ ಪಲಾನುಭವಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!