Ad Widget

ದಾನಿಗಳ ಸಹಕಾರದಿಂದ ಅಡ್ಕಾರ್ ಸರ್ಕಾರಿ ಶಾಲೆಗೆ ಲ್ಯಾಪ್ ಟಾಪ್‌ ಕೊಡುಗೆ

ಅಡ್ಕಾರ್ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಅಧ್ಯಾಪಕರು ಶಾಲೆಗೆ ಒಂದು ಕಂಪ್ಯೂಟರ್ ಅವಶ್ಯಕತೆ ಇದೆ ಎಂದು ಊರಿನ ಹಿರಿಯ ವ್ಯಕ್ತಿಗಳಲ್ಲಿ ಕೇಳಿಕೊಂಡಾಗ ಅದಕ್ಕೆ ಅಡ್ಕಾರಿನ ಸಂಘ ಸಂಸ್ಥೆಗಳು ಊರವರು,ವಿದೇಶದಲ್ಲಿ ದುಡಿಯುವ ಊರಿನ ಸದಸ್ಯರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಶಾಲೆಯ ಆಡಳಿತ ಸಮಿತಿಯ ಮಾತಿಗೆ ಸ್ಪಂದಿಸಿ ಮುಹಿಯಾದ್ದೀನ್ ಜಮಾ ಮಸೀದಿ ಜಾಲ್ಸೂರು (ಅಡ್ಕಾರ್) ಹೆಸರಿನಲ್ಲಿ...

ಸುಳ್ಯ : ಕ್ಯಾಂಪ್ಕೊ ಶಾಖೆಯಲ್ಲಿ ಸದಸ್ಯರಿಗೆ ಕೊಕ್ಕೋ ಗಿಡ ವಿತರಣೆ

ಕ್ಯಾಂಪ್ಕೊ ಸುಳ್ಯ ಶಾಖೆಯಲ್ಲಿ ಮುಂಗಡವಾಗಿ ಕೊಕ್ಕೋ ಗಿಡವನ್ನು ಕಾಯ್ದಿರಿಸಿದ ಸದಸ್ಯ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಗಿಡವೊಂದಕ್ಕೆ ರೂ.5 ರಂತೆ ಸುಮಾರು 5500 ಕೊಕ್ಕೋ ಗಿಡಗಳನ್ನು ವಿತರಿಸಲಾಯಿತು. ಕ್ಯಾಂಪ್ಕೊ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಪ್ರದೀಪ ಕುಮಾರ್ ರವರು ಸದಸ್ಯರುಗಳಾದ ಯಶೋಧರ, ಎನ್ ಎ ಜ್ಞಾನೇಶ್, ಲಕ್ಮಣ ಎ.ಸಿ. ಇವರಿಗೆ ಕೊಕ್ಕೋ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...
Ad Widget

ಹಂದಿಗೆಂದು ಇಟ್ಟ ಉರುಳಿನಲ್ಲಿ ಸೆರೆಯಾದ ಚಿರತೆ- ಯಶಸ್ವಿ ಕಾರ್ಯಾಚರಣೆ

ಪೆರುವಾಜೆ: ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಆ.11 ರಂದು ವರದಿಯಾಗಿದೆ.ಅರಣ್ಯ ಪ್ರದೇಶದಲ್ಲಿ ಯಾರೋ ಹಂದಿಗೆ ಇಟ್ಟ ಉರುಳಿಗೆ ಚಿರತೆ ಬಿದ್ದಿದ್ದು ಬೆಳಗ್ಗೆ ವೇಳೆ ಹಂದಿ ಬದಲು ಚಿರತೆ ಕಂಡು ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಬಳಿಕ ಪೆರುವಾಜೆ ವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ.ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕಾಗಮಿಸಿದ್ದಾರೆ.ಅರವಳಿಕೆ ತಜ್ಞರು ಬಂದು ಬಳಿಕ...

ಸುಳ್ಯದಲ್ಲಿಂದು 59 ಕ್ಕೇರಿದ ಕೊರೊನಾ ಪಾಸಿಟಿವ್

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 51 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ.

ಸುಳ್ಯ : ಅಂತರಾಷ್ಟ್ರೀಯ ಜೈವಿಕ ಇಂಧನ ಮತ್ತು ಜೀವ ವೈವಿಧ್ಯ ದಿನಾಚರಣೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮಂಗಳೂರು, ತಾಲೂಕು ಪಂಚಾಯತ್‌ ಸುಳ್ಯ, ಸಾಮಾಜಿಕ ಅರಣ್ಯ ವಲಯ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಆ.10ರಂದು ಅಂತರಾಷ್ಟ್ರೀಯ ಜೈವಿಕ ಇಂಧನ ಮತ್ತು ಜೀವವೈವಿಧ್ಯ ದಿನಾಚರಣೆಯನ್ನು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆಚರಿಸಲಾಯಿತು. ಸುಳ್ಯ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭವಾನಿ ಶಂಕರ್‌ ಎನ್‌ ಪ್ರಾಸ್ತವಿಕವಾಗಿ ಮಾತನಾಡಿ, ಜೈವಿಕ ಇಂಧನದ ಉತ್ಪಾದನೆ ಹಾಗೂ...

ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಕೃತ್ಯ ಮಾಡಿರುವುದು ಖಂಡನೀಯ: ಅಜಿತ್ ಗೌಡ ಐವರ್ನಾಡು

ಪ್ರಸ್ತುತ ಸುಬ್ರಹ್ಮಣ್ಯ ಕಾಲೇಜಿನಲ್ಲಿ ನಡೆದಂತಹ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಕೃತ್ಯ ಮಾಡಿರುವುದು ಖಂಡನೀಯ. ಶಿಕ್ಷಕ ವಿದ್ಯಾರ್ಥಿಯ ಸಂಬಂಧ ಎನ್ನುವಂತಹದ್ದು ಮಾತೃ ಸಂಬಂಧದಂತೆ ಮಾತೃ ಪಿತೃ ಸಂಬಂಧದಂತೆ. ಈ ಸಂಬಂಧದ ಅರ್ಥವ ತಿಳಿಯದ ಅದಮ ಈ ನೀಚ ಕೃತ್ಯ ಮಾಡಿರುವುದು ಶಿಕ್ಷಕ ವೃತ್ತಿಗೆ ನಿಜವಾಗಿಯೂ ಅನರ್ಹ, ನಮ್ಮಂತಹ ಹಲವು ಶಿಕ್ಷಕರಿಗೆ ಬೇಸರದ ಸಂಗತಿ ಹಾಗೂ ತುಳುನಾಡಿನ ಮಣ್ಣಿನಲ್ಲಿ...

ಸುಬ್ರಹ್ಮಣ್ಯ : ಅಧ್ಯಾಪಕನ ಕಾಮಕೃತ್ಯಕ್ಕೆ ಎನ್ ಎಸ್ ಯು ಐ ನಿಂದ ಖಂಡನೆ – ಸೂಕ್ತ ಕ್ರಮ ಕೈಗೊಳ್ಳದ್ದಿದ್ದರೆ ಪ್ರತಿಭಟನೆಗೆ ಆಗ್ರಹ

ವಿದ್ಯಾರ್ಥಿಗಳಿಗೆ ಮಾರ್ಗದರ್ಶರಾಗಬೇಕಿದ್ದ ಶಿಕ್ಷಕನಿಂದಲೇ ವಿದ್ಯಾರ್ಥಿಯ ಮೇಲೆ ಸುಬ್ರಹ್ಮಣ್ಯದ ಪ್ರತಿಷ್ಠಿತ ಶಾಲೆಯಲ್ಲಿ ಅತ್ಯಾಚಾರ ನಡೆದಿರುವುದು ಖಂಡನೀಯ ಈ ಕೃತ್ಯವನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಉಗ್ರವಾಗಿ ಖಂಡಿಸುತ್ತದೆ ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸಂತ್ರಸ್ತೆಗೆ ನ್ಯಾಯ ಒದಗಬೇಕು . ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ವಿದ್ಯಾಸಂಸ್ಥೆಗೆ ಕಪ್ಪು ಚುಕ್ಕೆಯನ್ನಿಟ್ಟ...

ಎಸ್.ಎಸ್.ಎಲ್.ಸಿ ಫಲಿತಾಂಶ: ಎಣ್ಮೂರು ಪ್ರೌಢಶಾಲೆಗೆ 10 ಡಿಸ್ಟಿಂಕ್ಷನ್

ಫಾತಿಮತ್ ರುಬಿನಾ ತ್ರಿಷಾ ಫಾತಿಮತ್ ಮರ್ಝಾನ ಪ್ರತೀಕ್ಷಾ ರೇಣುಕಾ.ಎ.ಎಸ್ ಸಾಧನಾ ಶೆಟ್ಟಿ ಹಿತಾ ರೈ ಇರ್ಷಾನ ಪಿ ಎಂ ದೀಕ್ಷಾ ಯು ಜೆ ಸೌದಾಭಿ ಎಣ್ಮೂರು ಸರಕಾರಿ ಪ್ರೌಢಶಾಲೆಯು ಈ ಸಲದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ್ದು, 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.ಬದ್ರುದ್ದೀನ್ ಮತ್ತು ನಸೀಮಾ ದಂಪತಿಯ ಪುತ್ರಿ ಫಾತಿಮತ್ ರುಬಿನಾ...

ಸುಬ್ರಹ್ಮಣ್ಯ : ಶಿಕ್ಷಕನ ಕೃತ್ಯಕ್ಕೆ ಎಬಿವಿಪಿ ಖಂಡನೆ

ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಉಪನ್ಯಾಸಕನೇ ವಿದ್ಯಾರ್ಥಿನಿಯರ ಬಾಳಲ್ಲಿ ಚೆಲ್ಲಾಟವಾಡಿರುವ ಘಟನೆ ಸುಬ್ರಹ್ಮಣ್ಯದ ಪ್ರತಿಷ್ಠಿತ ಕಾಲೇಜುನಲ್ಲಿ ನಡೆದಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ. ಈ ಮೊದಲು ಈತನ ಬಗ್ಗೆ ಅನೇಕ ದೂರುಗಳು ಇದ್ದದ್ದು ನಿಧಾನವಾಗಿ ಹೊರಬರುತ್ತಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸಂತ್ರಸ್ತೆಗೆ ನ್ಯಾಯ ಒದಗಬೇಕು. ಕುಕ್ಕೆ...

ಸುಬ್ರಹ್ಮಣ್ಯ: ಅತ್ಯಾಚಾರದ ಆರೋಪಕ್ಕೆ ಗುರಿಯಾಗಿ ಬಂಧನವಾಗಿದ್ದ ಶಿಕ್ಷಕನಿಗೆ ಜಾಮೀನು

ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ವಿಭಾಗದ ಶಿಕ್ಷಕ, ರಾಯಚೂರು ಮೂಲದ ಗುರುರಾಜ್ ಎಂಬವರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತ ವಿದ್ಯಾರ್ಥಿನಿ ಒಬ್ಬರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿಬಂಧಿಸಿ ಫೊಕ್ಸೋ ಪ್ರಕರಣ ದಾಖಲು ಮಾಡಿದ್ದರು.ಆ.10 ರಂದು ಪುತ್ತೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಗುರುರಾಜ್ ಗೆ ಷರತ್ತು ಬದ್ಧ...
Loading posts...

All posts loaded

No more posts

error: Content is protected !!