Ad Widget

ಎಲಿಮಲೆ ಪ್ರೌಢಶಾಲೆಗೆ 100% – ಬಡತನದ ಮಧ್ಯೆಯೂ ಸಾಧನೆ ಮಾಡಿದ ಹಳ್ಳಿ ಪ್ರತಿಭೆ ಜನನಿಗೆ 623 ಅಂಕ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲಿಮಲೆಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಜನನಿ ಎಂ ವಿ 625ರಲ್ಲಿ 623 ಅಂಕ ಗಳಿಸಿರುತ್ತಾಳೆ. ಇವಳು ಎಲಿಮಲೆಯ ಮಣಿಯೂರು ಕೊರಂಬಡ್ಕ ಮನೆಯ ವಿಜಯ ಕುಮಾರ್ ಎಂ ಮತ್ತು ಚಿತ್ರಕಲಾ ಇವರ ಪುತ್ರಿ. ಇವಳು ಕಳೆದ ವರ್ಷ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲ್ಪಟ್ಟ Al Responsible youth ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರದ 100...

ಸಚಿವರಿಂದ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದ ಜಾಗೃತಿ ಪತ್ರ ಬಿಡುಗಡೆ – ಸಚಿವರಿಗೆ ಅಭಿನಂದನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಯೋಜನಾ ಕಛೇರಿಯ ವತಿಯಿಂದ ಆ.10 ರಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರನ್ನು ಯೋಜನಾಧಿಕಾರಿ ಚೆನ್ನಕೇಶವ ಹಾಗೂ ತಾಲೂಕು ಲೆಕ್ಕಪರಿಶೋಧಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಮೇಲ್ವಿಚಾರಕರ ಉಪಸ್ಥಿತಿಯಲ್ಲಿ ಸಚಿವರ ಮನೆಯಲ್ಲಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮಾನ್ಯ ಸಚಿವರಿಂದ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ...
Ad Widget

ಗುತ್ತಿಗಾರು ಪ್ರೌಢಶಾಲೆಗೆ 100% ಫಲಿತಾಂಶ – ಬಡತನ ಮೆಟ್ಟಿ ನಿಂತು ಸಾಧನೆ ಮಾಡಿದ ನಿಶ್ಮಿತಾಳಿಗೆ 623 ಅಂಕ

2020-21 ನೇ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಪ್ರೌಢಶಾಲಾ ವಿಭಾಗ 100% ಫಲಿತಾಂಶ ದಾಖಲಾಗಿದೆ. ನಿಶ್ಮಿತಾ.ಕೆ.ಜಿ 625/623 ಪಡೆದು ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ 83 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಇದರಲ್ಲಿ ಡಿಸ್ಟಿಂಕ್ಷನ್ 6 ನಿಶ್ಮಿತಾ.ಕೆ.ಜಿ 625/623ಅಶಿತ್.ಹೆಚ್. 625/574,ಅನುಷಾ.ಯಂ.ವಿ 579,ಸಿಂಚನಗೌರಿ.549,ಸುಷ್ಮಿತಾ. ಬಿ.ಎ.565,ತೃಪ್ತಿ ಕೆ.ಟಿ.538,ಪ್ರಥಮ ದರ್ಜೆ 30 ದ್ವಿತೀಯ ದರ್ಜೆ...

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಗೆ ನಮ್ಮದೊಂದು ಸಲಾಂ :: ಐಎಎಸ್ ಅಧಿಕಾರಿಯಾಗುವೆ: ಅನನ್ಯಾ :: ವೈದ್ಯೆಯಾಗುವ ಹಂಬಲ ನನ್ನದು : ವೆನಿಸ್ಸಾ ಶರಿನಾ

ಕಡಬ ತಾಲೂಕಿನ ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಅನನ್ಯಾ ಎಂ.ಡಿ ಮತ್ತು ವೆನಿಸ್ಸಾ ಶರಿನಾ ಡಿಸೋಜಾ ೨೦೨೦-೨೧ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಈ ಮೂಲಕ ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಈ...

ಸುಳ್ಯದಲ್ಲಿಂದು 57 ಕ್ಕೇರಿದ ಪಾಸಿಟಿವ್

ಸುಳ್ಯದಲ್ಲಿಂದು ಕೊರೊನಾ ಪಾಸಿಟಿವ್ 57 ಕ್ಕೇರಿದೆ. ತಾಲೂಕಿನಲ್ಲಿ ಒಟ್ಟು 437 ಸಕ್ರೀಯ ಪ್ರಕರಣಗಳಿವೆ.

ತೆಕ್ಕಿಲ್ ಪ್ರೌಢಶಾಲೆಯ ನಂದಿತಾಳಿಗೆ 601 ಅಂಕ

ಎಸ್ಎಸ್ಎಲ್ ಸಿ ಪರೀಕ್ಷೆ ಯಲ್ಲಿ ಸಂಪಾಜೆಯ ಗೂನಡ್ಕ ತೆಕ್ಕಿಲ್ ಮಾದರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಂದಿತಾ ಪಿ ಕೆ 625 ರಲ್ಲಿ 601 ಅಂಕ ಪಡೆದಿರುತ್ತಾರೆ. ಈಕೆ ಕುಸುಮಾಕರ ಪಿ ಮತ್ತು ಪೂರ್ಣಿಮ ಕಲ್ಲಪಳ್ಳಿ ದಂಪತಿಗಳ ಪುತ್ರಿ.

ನಾಲ್ಕೂರು : ನಾಗನಿಧಿ ಪ್ರಗತಿಬಂಧು ಸಂಘ ಉದ್ಘಾಟನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ನಾಲ್ಕೂರು ಗ್ರಾಮದಲ್ಲಿ ನೂತನವಾಗಿ ನಾಗನಿಧಿ ಪ್ರಗತಿಬಂಧು ಸಂಘ ವನ್ನು ಒಕ್ಕೂಟದ ಅಧ್ಯಕ್ಷ ರುಗಳಾದ ಶಾಂತಪ್ಪ ಹಾಗೂ ಸತೀಶ್ ರವರು ಉದ್ಘಾಟಿಸಿದರು .ಈ ಸಂದರ್ಭ ವಲಯ ಮೇಲ್ವಿಚಾರಕರಾದ ಮುರಳೀಧರ ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ , ಸಂಘದ ಪ್ರಬಂಧಕರಾಗಿ ಸೋಮಶೇಖರ್ ಸಂಯೋಜಕರಾಗಿ ಯುವರಾಜ ಕೋಶಾಧಿಕಾರಿಯಾಗಿ...

ಎಸ್.ಎಸ್.ಎಲ್.ಸಿ ಫಲಿತಾಂಶ: ಕೆಪಿಎಸ್ ಬೆಳ್ಳಾರೆಗೆ 100% ಫಲಿತಾಂಶ – ಪದ್ಮಿನಿ ಸಿ ಆರ್ ರಾಜ್ಯಕ್ಕೆ ದ್ವಿತೀಯ

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಿಂದ ಒಟ್ಟು 128 ವಿದ್ಯಾರ್ಥಿಗಳು ಹಾಜರಾಗಿದ್ದು, ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಶಾಲೆಯ ವಿದ್ಯಾರ್ಥಿನಿ ಪದ್ಮಿನಿ ಸಿ ಆರ್ 625 ಕ್ಕೆ 623 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.ಒಟ್ಟು 16 ಡಿಸ್ಟಿಂಕ್ಷನ್, 65 ಪ್ರಥಮ ದರ್ಜೆ, 38...
error: Content is protected !!