Ad Widget

ಸುಳ್ಯ ಸಿ.ಎ. ಬ್ಯಾಂಕ್ ನಲ್ಲಿ ನವೋದಯ ಚೈತನ್ಯ ವಿಮಾ ಚೆಕ್ ವಿತರಣೆ


ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ನವೋದಯ ಚೈತನ್ಯ ವಿಮಾಯೋಜನೆಯಲ್ಲಿ ಮಂಜೂರುರಾದ ವಿಮಾ ಚೆಕ್ ನ್ನು ಬ್ಯಾಂಕ್ ನ ಅಧ್ಯಕ್ಷ ಹರೀಶ್ ಬೂಡುಪನ್ನೆ ಇಂದು ವಿತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧಕ ಶಿವಪ್ರಸಾದ್ ಸುಳ್ಯ ವಲಯ ಪ್ರೇರಕ ಶ್ರೀಧರ ಮಾಣಿಮರ್ಧು ಉಪಸ್ಥಿತರಿದ್ದರು.
ಶ್ರೀ ದುರ್ಗಾ ನವೋದಯ ಸಂಘ ಅಜ್ಜಾವರ ಇದರ ಸದಸ್ಯೆ ಆಯಿಷಾರಿಗೆ ರೂ 3850, ಶ್ರೀ ದುಗ್ಗಲಾಯ ನವೋದಯ ಸಂಘ ದುಗಲಡ್ಕ ಇದರ ಸದಸ್ಯ ಲೋಕೇಶ ಕೆ ರೂ 6000, ಗುರುದೇವ ನವೋದಯ ಸಂಘ ಜಯನಗರ ಇದರ ಸದಸ್ಯೆ ಸುನಿತಾ ರಿಗೆ ರೂ 6000 ಚಿಗುರು ನವೋದಯ ಸಂಘ ಅಜ್ಜಾವರ ಇದರ ಸದಸ್ಯ ಮೋಹಿತ್ ಕುಮಾರ್ ರಿಗೆ 6000 ಭಗವಾನ್ ನವೋದಯ ಸಂಘ ಅಜ್ಜಾವರ ಇದರ ಸದಸ್ಯೆ ಶಶಿಕಲಾರಿಗೆ 6000 ಮಂಜೂರುರಾಗಿರುತ್ತದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!