Ad Widget

ಗೂನಡ್ಕ ಸಂಪಾಜೆವರೆಗಿನ ವಿದ್ಯುತ್ ಲೈನ್ ಟ್ರೀ ಕಟ್ಟಿಂಗ್

ಗೂನಡ್ಕದಿಂದ ಕಲ್ಲುಗುಂಡಿವರೆಗೆ ಕರೆಂಟ್ ಲೈನ್‌ಗೆ ತಾಗುವ ಮರದ ಕೊಂಬೆ ಹಾಗೂ ಪೊದೆಗಳನ್ನು ತೆರವುಗೊಳಿಸಲಾಯಿತು. ಶ್ರಮದಾನದಲ್ಲಿ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೆ.ಆರ್ , ಹಮೀದ್ ಜಿ , ಕೆ . ನಾಗೇಶ್ ಪಿ . ಆರ್ . , ಮಾಜಿ ಸದಸ್ಯ ಚೇರಿಯಪ್ಪ , ಗಿರೀಶ್ , ಬಸವಲಿಂಗಪ್ಪ , ಪ್ರಶಾಂತ್ ವಿ.ವಿ. , ರವಿ , ಅಬೂಬಕರ್ ಎಂ.ಸಿ. , ಸಂಜೀವ , ಗುರುವ , ಪುಟ್ಟ ಆಚಾರಿ , ಶೇಖರ , ಮಣಿಕಂಠ, ಸಂಗಮೇಶ , ಬಸ್ತಿ , ಸದ್ದಾಂ , ವಿಜಯ ಇರ್ನೆ , ವರ್ಧರಾಜ್ , ರಂಜನ್ ಗಣಪಯ್ಯ ನಾರಾಯಣ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!