Ad Widget

ತನ್ನ ಬಿಸಿನೆಸ್ ಹೆಚ್ಚಿಸಲು ಸೌಂದರ್ಯ ಸ್ಪರ್ಧೆ ನಡೆಸಿದ ಸುಳ್ಯದ ಮೊಬೈಲ್ಸ್ ಗ್ಯಾರೇಜ್ ಸಂಸ್ಥೆಯ ವಿರುದ್ಧ ಪೋಲೀಸ್ ಅಧೀಕ್ಷರಿಗೆ ದೂರು ನೀಡಿದ ಹಿಂದೂ ಜಾಗರಣಾ ವೇದಿಕೆ

ಸುಳ್ಯದ ಮೊಬೈಲ್ ಗ್ಯಾರೇಜ್ ಸಂಸ್ಥೆಯವರು ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಮ್ ನಲ್ಲಿ ನಡೆಸಲು ಉದ್ದೇಶಿಸಿರುವ ಫೋಟೋ ಸೌಂದರ್ಯ ಸ್ಪರ್ದೆಯು ಹಿಂದು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿದೆ, ಈ ಫೋಟೋ ಗಳು ಮುಂದೆ ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಆಗುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಹಿಂದು ಜಾಗರಣ ವೇದಿಕೆ ಕಾರ್ಯದರ್ಶಿ ಅಜಿತ್ ಹೊಸಮನೆ ಪೋಲೀಸ್ ಅಧೀಕ್ಷರಿಗೆ...

ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ವಿಖಾಯ ತಂಡ

ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿ ನಿವಾಸಿ ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿ ಬಸ್ಸು ಚಾಲಕನಾಗಿದ್ದ 41 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಇದರ ಮಧ್ಯೆ ಅವರ ಗಂಟಲದ್ರವ ಪರೀಕ್ಷೆ ನಡೆಸಿದ್ದು ಕೊರೋನ ಧೃಡ ಪಟ್ಟಿದ್ದು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ನಿನ್ನೆ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರು ಅಂತ್ಯಕ್ರಿಯೆ ನಡೆಸುವುದೆಂದು ತೀರ್ಮಾನಿಸಿದ್ದರು .ಅದರಂತೆ ಸರಕಾರದ ಎಲ್ಲಾ...
Ad Widget

ಲಾಕ್ ಡೌನ್ ಇನ್ನೂ 14 ದಿನ ಮುಂದುವರೆಯಬಹುದೇ? ನಾಳೆ ಸಿಗಲಿದೆ ಉತ್ತರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ 7 ದಿನಗಳ ಲಾಕ್ ಡೌನ್ ನಾಳೆಗೆ ಅಂತ್ಯಗೊಳ್ಳಲಿದೆ. ಗುರುವಾರದಿಂದ ಜನಜೀವನ ಯಥಾಸ್ಥಿತಿಗೆ ಮರಳುವ ನಿರೀಕ್ಷೆಯಿದ್ದು ಉದ್ಯಮ, ವ್ಯಾಪಾರ ವಹಿವಾಟು ಮತ್ತೆ ಎಂದಿನಿಂತೆ ಆರಂಭಗೊಳ್ಳುವ ನಿರೀಕ್ಷೆಯಿದೆ. ನಾಳೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಲಾಕ್ ಡೌನ್ ಅಂತ್ಯಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಉಸ್ತುವಾರಿ ಸಚಿವರ ಹೇಳಿಕೆ ನೀಡಿದ್ದಾರೆ. ಇನ್ನೂ 14...

ಕನ್ಯಾನದ ಮಹಿಳೆಗೆ ಕೊರೊನ ನೆಗೆಟಿವ್,ಗುಣಮುಖರಾಗಿ ಮನೆಗೆ

ಕೊರೊನ ಪೊಸಿಟಿವ್ ಆಗಿದ್ದ ಮಂಡೆಕೋಲು ಗ್ರಾಮದ ಕನ್ಯಾನ ದ ಮಹಿಳೆಯೊರ್ವರು ಗುಣಮುಖರಾಗಿದ್ದು, ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ತೆರಳಿರುತ್ತಾರೆ.

ಸುಳ್ಯ ಡಿವಿಷನ್ ಎಸ್ ಎಸ್ ಎಫ್ ನಿಂದ ತಹಶೀಲ್ದಾರರಿಗೆ ಮನವಿ

ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಸಮಿತಿಯ ನಿಯೋಗವು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸುಳ್ಯ ತಾಲೂಕು ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಲಿಖಿತ ಮನವಿ ನೀಡಿತು. ಎಸ್ ಎಸ್ ಎಫ್ ನ ತುರ್ತು ಸೇವಾ ತಂಡವು ಎಸ್ ವೈ ಎಸ್ ಸಹಕಾರದೊಂದಿಗೆ ನಡೆಸುತ್ತಿರುವ ಸಾಮಾಜಿಕ ಸೇವೆಯ ವರದಿಯನ್ನು ತಹಶೀಲ್ದಾರರಿಗೆ ನೀಡಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ...

ಪೈಂಬೆಚ್ಚಾಲು ಎಸ್ ಎಸ್ ಎಫ್ ವತಿಯಿಂದ ಬಡ ಕುಟುಂಬದ ಮದುವೆ ಗೆ ಧನಸಹಾಯ ವಿತರಣೆ

ಪೈಂಬೆಚ್ಚಾಲು; ಬಡವರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಾ, ಬಡವರ ಆಶಾ ಕಿರಣ ವಾಗಿ, ಊರಿನಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲ ಸಂಘಟನೆಯಾಗಿ, ಜನ ಕಲ್ಯಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ, ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ಮಗದೊಂದು ಬಡ ಕುಟುಂಬದ ಮದುವೆಗೆ, ₹ 26,000. ಧನಸಹಾಯ ವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ. ಎಂ. ಉಪಾಧ್ಯಕ್ಷರಾದ...

ಮಗಳನ್ನೇ ಲೈಂಗಿಕವಾಗಿ ಬಳಸಿದ ಗೂನಡ್ಕ ಮೂಲದ ಮದ್ರಸ ಶಿಕ್ಷಕ – ಜತೆಗಿದ್ದ ಮೂವರು ಯುವಕರ ಬಂಧನ

ತನ್ನ ಹದಿನಾರು ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ದರ್ಖಾಸ್ ಮೂಲದ ಮದ್ರಸ ಶಿಕ್ಷಕ 52 ವರ್ಷದ ಅಬೂಬಕ್ಕರ್ ಮುಸ್ಲಿಯಾರ್ ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಕಾಞಂಗಾಡ್ ಸಮೀಪದ ತೈಕಡಪ್ಪುರ ನಿವಾಸಿಯಾದ ಈ ಉಸ್ತಾದ್ ಅಲ್ಲಿ ಮದ್ರಸ ಶಿಕ್ಷಕನಾಗಿದ್ದ. ಗೂನಡ್ಕ ಮೂಲದವನಾದ ಈತ ಇಲ್ಲಿಯೂ ಒಂದು ವಿವಾಹವಾಗಿದ್ದು 4 ಮಕ್ಕಳಿದ್ದಾರೆ, ಕಾಞಂಗಾಡ್...

ಪೆರುವಾಜೆಯ ಕಾಡಿನಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪ್ರಭಾವಿ – ವಿವಾಹಿತ ಮಹಿಳೆ ಜೊತೆಗಿದ್ದ ಭೂಪನಿಗೆ ಬಿತ್ತು ಗೂಸ

ಪೆರುವಾಜೆ ಬಿಜೆಪಿಯ ಪ್ರಭಾವಿ ಮುಖಂಡಯೊಬ್ಬ ಕಾಡಿನೊಳಗೆ ವಿವಾಹಿತ ಮಹಿಳೆಯನ್ನು ಕರೆದುಕೊಂಡು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಒದೆ ತಿಂದಿರುವ ಘಟನೆ ಜು . 19 ರ ರಾತ್ರಿ ನಡೆದಿದೆ ಎನ್ನಲಾಗಿದೆ. ಪೆರುವಾಜೆ ಗ್ರಾಮದ ಕುಂಡಡ್ಕ ದಲ್ಲಿ ಜು.19 ರಂದು ವಿವಾಹಿತ ಮಹಿಳೆಯೊಬ್ಬರನ್ನು ಕಾಡಿನ ಪೊದೆಯೊಳಗೆ ಕರೆದುಕೊಂಡು ಹೋಗಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ವಿವಾಹಿತ ಮಹಿಳೆಯ...

ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಿನ ಹಸ್ತ ನೀಡುವಿರಾ

ಕೊಡಗು ಸಂಪಾಜೆ ಅರಮನೆತೊಟ ಎಂಬಲ್ಲಿ ವಾಸವಾಗಿರುವ ಕು. ಗೀತಾ ಹೆಚ್. ಸಿ. ಎಂಬ ವಿದ್ಯಾರ್ಥಿನಿ ಕಲಿಯುವಿಕೆಯಲ್ಲಿ ಮುಂದಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.ಕೊಡಗು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಈಕೆ ದ್ವಿತೀಯ ಪಿಯುಸಿ (ಕಲಾ) ಪರೀಕ್ಷೆಯಲ್ಲಿ 600 ರಲ್ಲಿ 558 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ,ಹಾಗು ಕೊಡಗು ಜಿಲ್ಲೆಗೆ 3 ನೇ ಸ್ಥಾನ ಬಂದಿರುತ್ತಾಳೆ.ಆದರೆ ಮನೆಯಲ್ಲಿ...

ಪುತ್ತೂರಿನಲ್ಲಿ ರೋಗ ನಿರೋಧಕ ಆಯುರ್ವೇದಿಕ್ ಮಾತ್ರೆಗಳ ಉಚಿತ ವಿತರಣೆ – ಸುಳ್ಯದಲ್ಲಿ ಯಾವಾಗ ಜನತೆ ಪ್ರಶ್ನೆ?

ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಶಾಸಕ ಸಂಜೀವ ಮಠಂದೂರು ವಾರ್ ರೂಮ್ ಮೂಲಕ ಸುಮಾರು 30 ಸಾವಿರ ಕುಟುಂಬಗಳಿಗೆ ಅಗತ್ಯವಸ್ತುಗಳ ಆಹಾರದ ಪೊಟ್ಟಣ ವಿತರಣೆ ಮಾಡಿದರು. ಕೊರೊನಾ ಸೋಂಕಿನಿಂದ ಪುತ್ತೂರು ಜನತೆ ಮುಕ್ತವಾಗಬೇಕೆಂಬ ನಿಟ್ಟಿನಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಆಯುರ್ವೇದಿಕ್ ಮಾತ್ರೆಗಳನ್ನು ಉಚಿತ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸುಳ್ಯದಲ್ಲಿ ಕೂಡ...
Loading posts...

All posts loaded

No more posts

error: Content is protected !!