Ad Widget

ದೇವ ಗೆಳೆಯರ ಬಳಗದಿಂದ ಸರಳವಾಗಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ದೇವ ಗೆಳೆಯರ ಬಳಗ ಕಳೆದ ಮೂವತ್ತು ವರ್ಷಗಳಿಂದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಿಸಿಕೊಂಡು ಬಂದಿದ್ದು, ಈ ಬಾರಿ ಸರಕಾರ ಸೂಚನೆಯಂತೆ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮ ವನ್ನು ಪ್ರಗತಿಪರ ಕೃಷಿಕ ಪಡ್ಪು ಶೀನಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ, ಎ.ಪಿ.ಎಂ.ಸಿ ಸದಸ್ಯ ವಿನಯ ಮುಳುಗಾಡು ದೇವ ಶಾಲಾ...

ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ನವೋದಯ ಮಾಹಿತಿ ಕಾರ್ಯಕ್ರಮ

ಆಗಸ್ಟ್ 10 ರಂದು ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ಬ್ಯಾಂಕ್ ಸಾಲ ಪಡೆದ ನವೋದಯ ಸ್ವ ಸಂಘ ದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳಿಗೆ ಮಾಹಿತಿ ಮತ್ತು ಬ್ಯಾಂಕ್ ನಿಂದ ನೀಡಲಾದ ಬಡ್ಡಿ ಮನ್ನಾ ದ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಸಿ ಎ ಬ್ಯಾಂಕ್ ನ ಅಧ್ಯಕ್ಷ ಹರಿಶ್ ಬೂಡುಪನ್ನೆ...
Ad Widget

ತಾರಾನಾಥ ಎ.ಎಸ್.ಐ ಆಗಿ ಮುಂಭಡ್ತಿ

ಸುಳ್ಯದಲ್ಲಿ ಪೋಲೀಸ್ ಸರ್ಕಲ್ ಕಛೇರಿಯಲ್ಲಿ ಕ್ರೈಂ ಸ್ಕ್ವಾಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾರಾನಾಥ ಎನ್. ರವರು ಎಎಸ್ಐ ಆಗಿ ಮುಂಭಡ್ತಿಗೊಂಡಿದ್ದಾರೆ. ಮಂಗಳೂರಿನ ಡಿವೈಎಸ್ಪಿ ಕಛೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನ್ಯೂಸ್ಟಾರ್ ಅಯ್ಯನಕಟ್ಟೆ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

ಕಳೆದ 20 ವರ್ಷಗಳಿಂದ ಕ್ರೀಡೆ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಮಹತ್ತರ ಸೇವೆಗೈಯುತ್ತಿರುವ ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಅಯ್ಯನಕಟ್ಟೆ ಇದರ 2020-21ನೇ ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಗಸ್ಟ್ 9ರಂದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಶರೀಫ್ ಅತ್ತಿಕರಮಜಲುರವರ ಸಾರಥ್ಯದಲ್ಲಿ ನಡೆಯಿತು.ಸಭೆಯಲ್ಲಿ 2018-19ನೇ ಸಾಲಿನ ಕಾರ್ಯಚಟುವಟಿಕೆಗಳ ಲೆಕ್ಕಾಚಾರ ಮಂಡನೆ ಮಾಡಲಾಯಿತು. ನಂತರ...

ಕುದ್ಪಾಜೆ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ

ಜಯನಗರ ಕುದ್ಪಾಜೆ ಬಳಿ ಬೃಹತ್ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(11.08.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 310 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಗುತ್ತಿಗಾರು ಮೆಸ್ಕಾಂ ವತಿಯಿಂದ ಅನುಷ್ ಗೆ ಸನ್ಮಾನ

ಅನುಷ್ ಗೆ ಗುತ್ತಿಗಾರು ಮೆಸ್ಕಾಂ ವತಿಯಿಂದ ಸನ್ಮಾನಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಊರಿಗೂ, ಪೋಷಕರಿಗೂ ಕೀರ್ತಿ ತಂದ ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ರವರ ಪುತ್ರ ಅನುಷ್ ಗೆ ಗುತ್ತಿಗಾರು ಮೆಸ್ಕಾಂ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸನ್ಮಾನವನ್ನು ಊರಿನ ಹಿರಿಯರಾದ ಮೋನಪ್ಪ ಗೌಡ ದೇವಶ್ಯ ನೆರವೇರಿಸಿದರು.ಈ ಸಂಧರ್ಭದಲ್ಲಿ...

ಗುತ್ತಿಗಾರು ವಲಯದ 400ನೇ ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದಲ್ಲಿ 400ನೇ ಸಂಘವನ್ನು ಕಮಿಲದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆಯವರು ಸಂಘದ ನಿಯಮ, ವಿಧಿ ವಿಧಾನಗಳು ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಕಾರ್ಯಕ್ರಮ ಸಂಪೂರ್ಣ ಸುರಕ್ಷಾ, ಜೀವನ ಭದ್ರತೆಗಾಗಿ ಮೈಕ್ರೋಬಛತ್ ಪಾಲಿಸಿ, ಪಿಂಚಣಿ, ಸುಜ್ಞಾನನಿಧಿ ಶಿಷ್ಯವೇತನ, ರೈತರಿಗೆ ಕಡಿಮೆ ಬೆಲೆಗೆ ಕೃಷಿ...

ಹಿಂದೂ ಜಾಗರಣ ವೇದಿಕೆಯ ಪೆರಾಜೆ ಘಟಕದ ಅಧ್ಯಕ್ಷರಾಗಿ ಮನೋಜ್ ಕುಂಟಿಕಾನ

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಆರಂತೋಡು ವಲಯದ ಜಾಗರಣ ವೇದಿಕೆಯ ಪೆರಾಜೆ ಘಟಕವು ಆ.9 ರಂದು ರ್ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಪೆರಾಜೆ ಇಲ್ಲಿ ಹಿರಿಯರ ಸಮ್ಮುಖದಲ್ಲಿ ರಚನೆಯಾಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಕೆ.ಸಿ. ಸೀತಾರಾಮ, ಅಧ್ಯಕ್ಷರಾಗಿ ಮನೋಜ್ ಕುಂಠಿಕಾನ, ಉಪಾಧ್ಯಕ್ಷರಾಗಿ ಪ್ರದೀಪ್ ಪೆರಾಜೆ, ಕಾರ್ಯದರ್ಶಿಯಾಗಿ ಭುವನ್ ಕುಂಬಳಚೆರಿ, ಸಂಪರ್ಕ ಪ್ರಮುಖ್...

ನಿಂತಿಕಲ್ಲು ಭೀಕರ ವಿದ್ಯುತ್ ಅವಘಡ – ಮಂಡೆಕೋಲು ಮೈತಡ್ಕ ವ್ಯಕ್ತಿ ಸಜೀವ ದಹನ

ವಿದ್ಯುತ್ ಕಂಬದಿಂದ ತಂತಿ ಜಾರಿ ರಸ್ತೆಗೆ ಅಡ್ಡಲಾಗಿ ನೇತಾಡುತ್ತಿದ್ದ ತಂತಿ ಸವಾರನಿಗೆ ಗೊತ್ತಾಗದೇ ತಂತಿಗೆ ಸಿಲುಕಿ, ಆ ವೇಳೆ ವಿದ್ಯುತ್ ಪ್ರವಹಿಸಿ ಬೆಂಕಿ ಹತ್ತಿಕೊಂಡು ಬೈಕ್ ಸವಾರ ಬೈಕ್ ಸಹಿತ ಸಜೀವ ದಹನಗೊಂಡ ಘಟನೆ ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಇಂದು ಮುಂಜಾನೆ ನಡೆದಿದೆಮಂಡೆಕೋಲು ಗ್ರಾಮದ ಮೈತಡ್ಕ ದ ಉಮೇಶ್, ಬಳ್ಪ ಗ್ರಾಮದ...
Loading posts...

All posts loaded

No more posts

error: Content is protected !!