Ad Widget

ದೇವರಕೊಲ್ಲಿ: ಸರಕಾರಿ ಬಸ್ ಪಲ್ಟಿ- ಪಾದಾಚಾರಿ ಮೃತ್ಯು

News Update - ದೇವರಕೊಲ್ಲಿ ಸಮೀಪ ಪುತ್ತೂರು ಡಿಪೋ ದ ಸರಕಾರಿ ಬಸ್ ಪಲ್ಟಿಯಾದ ಘಟನೆ ಇಂದು ನಡೆದಿದೆ. ದೇವರಕೊಲ್ಲಿಯಲ್ಲಿ ನಿನ್ನೆ ನಡೆದ ಬಸ್ ಅಪಘಾತದಲ್ಲಿ ಪಾದಾಚಾರಿ ಜಯನ್ ಎನ್ನುವವರು ಗಂಭೀರ ಗಾಯಗೊಂಡುಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆನ್ನಲಾಗಿದ್ದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಸ್ಸನ್ನು ರಾತ್ರಿಯೇ ತೆಗೆಯಲು...

ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಗೀಸರ್ ಇಂದು ಅಳವಡಿಕೆ -ಅಮರ ಸುದ್ದಿ ವರದಿಯ ಫಲಶ್ರುತಿ

ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿರುವ ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆ ಇಲ್ಲದೇ ಜ್ವರ ಭಾದಿತರು ಕೂಡ ತಣ್ಣೀರು ಸ್ನಾನ ಮಾಡುವ ಅನಿವಾರ್ಯತೆ ಎದುರಾಗಿತ್ತು. ಈ ಬಗ್ಗೆ ರೋಗಿಗಳು ಆಸ್ಪತ್ರೆಯ ವೈಧ್ಯಾಧಿಕಾರಿಗಳಿಗೆ, ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಕೋವಿಡ್ ವಿಭಾಗಕ್ಕೆ ಗೀಸರ್ ಅಳವಡಿಸಲು ಯಾರು ಇಲೆಕ್ಟ್ರೀಷಿಯನ್ ಗಳು ಬರುತ್ತಿಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡಿತ್ತು. ಒರ್ವ ಪೇಶೆಂಟ್...
Ad Widget

ಆಗಸ್ಟ್ 19 ರಿಂದ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ರಕ್ತದಾನ ಅಭಿಯಾನ

ಅಭಿಯಾನ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ರಕ್ತದಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಜಿಲ್ಲೆಯಾದ್ಯಂತ ರಕ್ತದಾನ ಅಭಿಯಾನ ಆಗಸ್ಟ್ 19 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. ಸುಮಾರು 12 ವಲಯಗಳಲ್ಲಿ ಹಾಗೂ 20 ಕ್ಕಿಂತ ಅಧಿಕ ರಕ್ತದಾನ ಕ್ಯಾಂಪ್ ಗಳು ನಡೆಯಲಿದ್ದು ತುರ್ತು ಸಂಧರ್ಭಗಳಲ್ಲಿ ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕುಗಳಲ್ಲಿ ಕೂಡ ವಿಖಾಯ ಕಾರ್ಯಕರ್ತರು ರಕ್ತದಾನ...

ಮಳೆಗೆ ಹಾನಿಯಾಗಿರುವ ಸುಳ್ಯ ನಗರದ ರಸ್ತೆ ದುರಸ್ತಿಗೆ ಆಪ್ ಒತ್ತಾಯ

ಸುಳ್ಯ ನಗರದ ಬಹುತೇಕ ವಾರ್ಡ್ಗಳಲ್ಲಿ ರಸ್ತೆಗಳುಹದಗೆಟ್ಟಿದ್ದು, ಜಯನಗರ ವಾರ್ಡ್ ಆಸು ಪಾಸಿನಲ್ಲಿ ಸಂಪೂರ್ಣ ಕೆಟ್ಟಿರುವ ರಸ್ತೆ ದುರಸ್ತಿಗೆ ಆಮ್ ಆದ್ಮಿ ಪಾರ್ಟಿ ಸುಳ್ಯ ಘಟಕ ಪದಾಧಿಕಾರಿಗಳು, ನಗರ ಪಂಚಾಯತ್ ಮುಖ್ಯ ಅಧಿಕಾರಿಗೆ ಮನವಿ ಮಾಡಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸುಳ್ಯ ನಗರ ಆಮ್ ಆದ್ಮಿ ಪಕ್ಷದ ಮುಖಂಡ ರಾದ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ, ಜತೆ ಕಾರ್ಯದರ್ಶಿ...

ಗಲಭೆಕೋರರಿಂದಲೇ ನಷ್ಟ ಭರಿಸಬೇಕು ಹಾಗೂ ಅಂತಹ ಸಂಘಟನೆಗಳನ್ನು ನಿಷೇಧಿಸುವಂತೆ ಶಾಸಕರು ಹಾಗೂ ತಹಶೀಲ್ದಾರ್ ಗೆ ಎಬಿವಿಪಿ ಮನವಿ

ಬೆಂಗಳೂರಿನ ನಡೆದ ಘಟನೆ ಪೂರ್ವ ಯೋಜಿತವಾದದ್ದು ಈ ವೇಳೆ ಆದಂತಹ ಸಾರ್ವಜನಿಕ ಆಸ್ತಿ ಪಾಸ್ತಿ ನಾಶದ ಒಂದೊಂದು ರೂಪಾಯಿಯನ್ನು ಕೂಡ ಜಿಹಾದಿಗಳ ಮನೆ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅಥವಾ ಅವರಿಗೆ ಬೆಂಬಲಿಸಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ನಷ್ಟವನ್ನು ಭರಿಸಬೇಕು.ಎಷ್ಟು ಆಸ್ತಿ ಪಾಸ್ತಿ ನಾಶವಾಯಿತು ಮತ್ತು ಎಷ್ಟು ಹಣವನ್ನು ಭರಿಸಲಾಗಿದೆ ಎಂದು ಸಾರ್ವಜನಿಕವಾಗಿ ಸರ್ಕಾರ ಬಹಿರಂಗ ಪಡಿಸಲೇಬೇಕು....

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(17.08.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 320 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಸುದಾನಂದ ಮಾವಿನಕಟ್ಟೆ ಕ್ಯಾಪ್ಟನ್ ಆಗಿ ವಿಶೇಷ ಭಡ್ತಿ

ಭಾರತಿಯ ಭೂ ಸೇನೆಯಲ್ಲಿ ಕರ್ತವ್ಯದಲ್ಲಿರುವ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಸುಧಾನಂದ ಮಾವಿನಕಟ್ಟೆ ಅವರಿಗೆ ಸ್ವಾತಂತ್ಯೋತ್ಸವದ ಪ್ರಯುಕ್ತ 'ಕ್ಯಾಪ್ಯನ್' ಆಗಿ ವಿಶೇಷ ಭಡ್ತಿ ನೀಡಿ ಭಾರತ ಸರ್ಕಾರ ಗೌರವಿಸಿತು. ಇವರು ಭಾರತೀಯ ಭೂ ಸೇನಾ ಮಿಲಿಟರಿ ಪೋಲಿಸ್ ವಿಭಾಗದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರು ಸೇನಾ ಕಾರ್ಯಾಚರಣೆಗಳಾದ ಆಪರೇಷನ್ ವಿಜಯ್ (ಕಾರ್ಗಿಲ್ ಕದನ)ಆಪರೇಷನ್...

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಪೋಲೀಸ್ ಸಿಬ್ಬಂದಿ ಜಯರಾಮ ಕಾವಿನಮೂಲೆಗೆ ಸನ್ಮಾನ

ಕೋವಿಡ್ 19 ವಿರುದ್ಧದ ಸಮರ್ಥವಾದ ಹೋರಾಟದಲ್ಲಿ ಭಾಗಿಯಾಗಿ, ಸಮಾಜದ ಆರೋಗ್ಯವೇ ಮುಖ್ಯ ಎಂದು ಪ್ರಾಮಾಣಿಕ ಕರ್ತವ್ಯ ನಿಷ್ಠೆ ತೋರಿದ ಹಲವು ಸಿಬ್ಬಂದಿಗಳಲ್ಲಿ ಇವರು ಒಬ್ಬರಾದ ಪೋಲೀಸ್ ಸಿಬ್ಬಂದಿ ಜಯರಾಮ ಕಾವಿನಮೂಲೆ ಯವರಿಗೆ ಜಿಲ್ಲಾ ಸ್ವಾತಂತ್ರ್ಯೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್...

ಎಸ್.ಕೆ.ಎಸ್.ಎಸ್.ಎಫ್. ಕಡಬ ಝೋನ್ ವತಿಯಿಂದ ಅನುಷ್ ಗೆ ಸನ್ಮಾನ

2019-20 ನೇ ಸಾಲಿನ SSLC ಪರೀಕ್ಷೆಯಲ್ಲಿ 625/625 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಕಡಬ ತಾಲೂಕಿಗೆ ಕೀರ್ತಿ ತಂದ ಅನುಷ್ ಎ.ಎಲ್. ರನ್ನು ಎಸ್.ಕೆ.ಎಸ್.ಎಸ್.ಎಫ್. ತ್ವೌಲಬ ವಿಂಗ್ ಕಡಬ ಝೋನ್ (SKSSF TWALABA WING KADABA ZONE) ವತಿಯಿಂದ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕಡಬ ಝೋನ್ ಇದರ ಕೋಶಾಧಿಕಾರಿ ಆದಂ...

ರಾಜ್ಯಮಟ್ಟದ ಪ್ರತಿಭೆ ಹಾಗೂ ಪ್ರೋತ್ಸಾಹ ನೀಡಿದ ಶಿಕ್ಷಕರಿಗೆ ಸುಬ್ರಹ್ಮಣ್ಯದಲ್ಲಿ ಅಭಿನಂದನೆ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಮತ್ತು ಪ್ರತಿ ಬಾರಿಯು ಕುಮಾರಸ್ವಾಮಿ ವಿದ್ಯಾಲಯದ ಹೆಸರನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ಸುಬ್ರಹ್ಮಣ್ಯದ ಹೋಟೆಲ್ ಆರ್ ಎನ್ ಎಸ್ ಒನ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆರ್ ಎನ್ ಎಸ್ ಸಂಸ್ಥೆಯ ವ್ಯವಸ್ಥಾಪಕರು ಸ್ಮಿತಾ...
Loading posts...

All posts loaded

No more posts

error: Content is protected !!