Ad Widget

ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರವಿಪ್ರಕಾಶ್ ಅಮ್ಮಾಜಿಮೂಲೆ

ಅಡ್ಕಾರು ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನ ಬಳಿಯಲ್ಲಿ ಬಿದ್ದಿದ್ದ 3 ಪವನ್ ಚಿನ್ನದ ಸರ ರವಿಪ್ರಕಾಶ್ ಬೆಳ್ಳಿಪ್ಪಾಡಿ, ಅಮ್ಮಾಜಿಮೂಲೆ ಎಂಬುವವರಿಗೆ ಸಿಕ್ಕಿದ್ದು, ಅವರು ಅದನ್ನು ವಾರಸುದಾರರಾದ ಬಾಲಕೃಷ್ಣ ಮಡ್ತಿಲ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading