ಸುಳ್ಯ ಅಟಲ್ ನಗರದ ಕೋಡಿಮೂಲೆ ಎಂಬಲ್ಲಿ ಕಳೆದ ರಾತ್ರಿ ಡಿ.ಎಸ್ ಗಿರೀಶ್ ದೇವರಗುಂಡ ರವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿಗೆ ಹಾನಿ ಮಾಡಿದೆ. 5 ಅನೆಗಳ ಹಿಂಡು ದಾಳಿ ನಡೆಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸುಳ್ಯ ಅಟಲ್ ನಗರದ ಕೋಡಿಮೂಲೆ ಎಂಬಲ್ಲಿ ಕಳೆದ ರಾತ್ರಿ ಡಿ.ಎಸ್ ಗಿರೀಶ್ ದೇವರಗುಂಡ ರವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿಗೆ ಹಾನಿ ಮಾಡಿದೆ. 5 ಅನೆಗಳ ಹಿಂಡು ದಾಳಿ ನಡೆಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


06.03.2026 e paper
e paper 16.01.2026