ಆನೆಗುಂಡಿ ಬಳಿ ಮರಬಿದ್ದು ರಸ್ತೆ ಬಂದ್, ವಿದ್ಯುತ್ ಕಂಬಕ್ಕೆ ಹಾನಿ amarasuddi - October 5, 2024 at 17:05 0 Tweet on Twitter Share on Facebook Pinterest Email ಮಾಣಿ ಮೈಸೂರು ಹೆದ್ದಾರಿಯ ಆನೆಗುಂಡಿ ಬಳಿ ಬೃಹತ್ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಳ್ಯ 33ಕೆ.ವಿ. ವಿದ್ಯುತ್ ಲೈನ್ ಕಂಬಕ್ಕೆ ಹಾನಿಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಸುಳ್ಯಕ್ಕೆ ವಿದ್ಯುತ್ ಸಂಪರ್ಕ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. . . . . . . . . . Share this:WhatsAppLike this:Like Loading...