ಭೂ ಸೇನೆಯಲ್ಲಿ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಯೋಧ ಗುತ್ತಿಗಾರು ಗ್ರಾಮದ ತಿರುಮಲೇಶ್ವರ ಕಡ್ತಲ್ಕಜೆ (ಅಬೀರ) ಅವರನ್ನು ದೇಶಾಭಿಮಾನಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ತಾಯಿ ಕಮಲ, ಪತ್ನಿ ಯಶೋದ, ಪುತ್ರ ಗುರುಕಿರಣ ಎ.ಟಿ. ಜತೆಗಿದ್ದರು


ಭೂ ಸೇನೆಯಲ್ಲಿ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಯೋಧ ಗುತ್ತಿಗಾರು ಗ್ರಾಮದ ತಿರುಮಲೇಶ್ವರ ಕಡ್ತಲ್ಕಜೆ (ಅಬೀರ) ಅವರನ್ನು ದೇಶಾಭಿಮಾನಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ತಾಯಿ ಕಮಲ, ಪತ್ನಿ ಯಶೋದ, ಪುತ್ರ ಗುರುಕಿರಣ ಎ.ಟಿ. ಜತೆಗಿದ್ದರು


06.03.2026 e paper
e paper 16.01.2026