Ad Widget

ಬಾಳುಗೋಡು : ಕೆಸರುಗದ್ದೆ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ – ಸೆ.15 ರಂದು ವಾಲಿಬಾಲ್, ಹಗ್ಗಜಗ್ಗಾಟ ಸೇರಿದಂತೆ ಇನ್ನಿತರ ಸ್ಪರ್ಧೆ

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ವತಿಯಿಂದ ಸೆ.15 ಆದಿತ್ಯವಾರದಂದು ನಡೆಯಲಿರುವ 2ನೇ ವರ್ಷದ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಸೀಮಿತ ತಂಡಗಳ ಕೆಸರುಗದ್ದೆ ವಾಲಿಬಾಲ್, ಹಗ್ಗಜಗ್ಗಾಟ ಸೇರಿದಂತೆ ಇನ್ನಿತರ ಕೆಸರುಗದ್ದೆ ಕ್ರೀಡಾಕೂಟಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೆ.10 ರಂದು ನಡೆಯಿತು.
ವಿಶ್ವ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಕಿರಿಭಾಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಧಾಕೃಷ್ಣ ಕಟ್ಟೆಮನೆ, ಗೌರವ ಸಲಹೆಗಾರರಾದ ಪ್ರಸನ್ನ ಗೊರ್ತಿಲ, ಉಪಾಧ್ಯಕ್ಷರಾದ ಶಿವಕುಮಾರ್ ಶಿವಾಲ, ಕಾರ್ಯದರ್ಶಿ ಅಜೇಯ ಪೊಯ್ಯೆಮಜಲು, ಖಜಾಂಜಿ ಅನಿಲ್ ಕುಮಾರ್.ಬಿ.ಬಿ, ಪ್ರಮುಖರಾದ ಜಯಂತ ಬಾಳುಗೋಡು, ದಿನೇಶ್ ಕಿರಿಭಾಗ, ನಿತಿನ್ ಬಾಳುಗೋಡು, ಉಲ್ಲಾಸ್ ಮುಚ್ಚಾರ, ಭರತ್ ಕಿರಿಭಾಗ, ಮಹೇಶ್ ಕಿರಿಭಾಗ, ರವಿಕುಮಾರ್ ಕಿರಿಭಾಗ, ಯಶವಂತ ಬಾಳುಗೋಡು, ಇಂದ್ರೇಶ್ ಬಾಳುಗೋಡು, ಭಾಸ್ಕರ ದೋಲ್ಪಾಡಿ, ಅಕಿನ್ ಬಾಳುಗೋಡು, ನಿರಣ್ ಬಾಳುಗೋಡು, ನಿತೀಶ್ ಗೊರ್ತಿಲ, ಗೌತಮ್ ಕಿರಿಭಾಗ, ಉಮೇಶ್ ಪದಕ ಸೇರಿದಂತೆ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!