Ad Widget

ಪೂರ್ಣ ಪ್ರಮಾಣದ ಸುಳ್ಯ ಮಂಡಲ ಸಮಿತಿ ರಚನೆ. ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರ ಪಟ್ಟಿ ಬಿಡುಗಡೆ.

ಸುಳ್ಯ : ಲೋಕಸಭಾ ಚುನಾವಣೆ ಹೊತ್ತಲ್ಲಿ ನೂತನ ಮಂಡಲ ಸಮಿತಿ ಅಧ್ಯಕ್ಷ ಕಾರ್ಯದರ್ಶಿಗಳು ಮತ್ತು ಕೋಶಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು ಇದೀಗ ಅಧ್ಯಕ್ಷರಾದ ವೆಂಕಟ್ ವಳಲಂಬೆರವರು ಪೂರ್ಣ ಪ್ರಮಾಣದ ಮಂಡಲ‌ ಸಮಿತಿ ಹಾಗೂ ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳನ್ನು ರಚನೆ ಮಾಡಿದ್ದು ಪೂರ್ಣ ಪ್ರಮಾಣದ ಪಟ್ಟಿ ಈ ಕೆಳಗಿನಂತಿವೆ

. . . . . . . . .

ಪೂರ್ಣ ಪ್ರಮಾಣದ ಸುಳ್ಯ ಮಂಡಲ ಸಮಿತಿಯ ಪದಾಧಿಕಾರಿಗಳು.

. . . . . . .

ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಉಪಾಧ್ಯಕ್ಷರುಗಳಾಗಿ ಆರ್ ಕೆ ಭಟ್ ಕುರುಂಬುಡೇಲು ,ಶಿವಾನಂದ ಕುಕ್ಕುಂಬಳ ,ಶ್ರೀಮತಿ ಶುಭದಾ ಎಸ್ ರೈ ,ಭಾಸ್ಕರ ಗೌಡ,ರಮೇಶ್ ಕಲ್ಪುರೆ ,ಶ್ರೀನಾಥ ರೈ ದೋಂತೋಡಿ ಪ್ರಧಾನ ಕಾರ್ಯದರ್ಶಿಗಳಾಗಿ ವಿನಯ ಕುಮಾರ ಕಂದಡ್ಕ ಹಾಗು ಪ್ರದೀಪ್ ರೈ ಮನವಳಿಕೆ ಕಾರ್ಯದರ್ಶಿಗಳಾಗಿ ತೇಜಸ್ವಿನಿ ಕಟ್ಟಪುಣಿ ,ಶಿವಪ್ರಸಾದ್ ಎನ್ ಕೆ ನಡೋಟ ,ಶಂಕರಲಿಗಂ ತೊಡಿಕಾನ ,ಯಶೋಧ,ಜಯರಾಜ್ ಕುಕ್ಕೆಟ್ಟಿ, ಗಣೇಶ್ ಉದನಡ್ಕ ಕೋಶಾಧಿಕಾರಿಯಾಗಿ ಸುಭೋದ್ ಶೆಟ್ಟಿ ಮೇನಾಲ , ಕಾರ್ಯಲಯ ಕಾರ್ಯದರ್ಶಿಯಾಗಿ ಕುಸುಮಾಧರ ಎ ಟಿ ಸದಸ್ಯರುಗಳಾಗಿ ಗೀರಿಶ ಎ ಪಿ ಕಡಬ ,ಕೇಶವ ಬೇರಿಕೆ ,ಚನಿಯಪ್ಪ ಬೆದ್ರೋಡಿ, ದಯಾನಂದ ಆಲಡ್ಕ, ದಿನೇಶ್ ಮೆದು, ಶಿವರಾಮ ರೈ ಕಾಣಿಯೂರು ,ಜನಾರ್ಧನ ಶೆಟ್ಟಿ ಪೆರಾಜೆ ,ಜಯಂತಿ ಆರ್ ಗೌಡ ,ಕುಶಾಲಪ್ಪ ಗೌಡ ಅನಿಲ ,ಸುಂದರ ಗೌಡ ಅತ್ತಿಜಾಲು ನೆಲ್ಯಾಡಿ ,ಚಂದ್ರಹಾಸ ಶಿವಾಲ, ಪ್ರಶಾಂತ್ ಕಾಪಿಲ , ಸುಂದರ ಲಿಂಗಂ ಐವರ್ನಾಡು,ವಿಜಯ ಚಾರ್ಮತ, ದಿವಾಕರ ನಾಯಕ್ಎರ್ಮೆಟ್ಟಿ, ಚಂದ್ರಶೇಖರ ನೂಜಿ, ಮೇದಪ್ಪ ಡೆಪ್ಪುಣಿ ,ರಮಾನಂದ ಎಣ್ಣೆಮಜಲು,ಸುಬ್ರಹ್ಮಣ್ಯ ಕಣ್ಕಲ್ ,ಉಮೇಶ್ ಕೊಂಬಾರು,ಉಮಾವತಿ ಕಳಿಗೆ,ಗಿರಿಯಪ್ಪ ಗೌಡ ಬಾಲಾಡಿ,ಸರೋಜಿನಿ ಜಯಪ್ರಕಾಶ್ ಬಿಳಿನೆಲೆ,
ಲಿಗೋಧರ ಆಚಾರ್ಯ ,ಪದ್ಮನಾಭ ಪೆರುವಾಜೆ ,ಭಾಗ್ಯಪ್ರಸನ್ನ ಭಟ್,ಸುರೇಶ್ ಕುಮಾರ್ ಶೆಟ್ಟಿ ಬೆಳ್ಳಾರೆ ,ಶಶಿಕಲಾ ಎಸ್ ನಾಯಕ್ ಸೋಣಗೇರಿ,ಕುಶಲ ನೀರಬಿದಿರೆ,ಜಿನ್ನಪ್ಪ ಪೂಜಾರಿ,ರಾಧಾಕೃಷ್ಣ ರೈ ಬೂಡು,ಶೀನಪ್ಪ ಬಯಂಬು ,ವಾಡ್ಯಪ್ಪ ಬಿಳಿನೆಲೆ ,ಆರ್ ಕೆ ಪ್ರಶಾಂತ್ ರಾಮಕುಂಜ,ಶ್ರೀಧರ ಕುತ್ಯಾಳ ಕನಕಮಜಲು ,ಗಂಗಾಧರ ನೆಡ್ಡಿಲ್ ,ಉದಯ ಆಚಾರ್ ,ಕೆ ಎಂ ಬಾಬು ಜಾಲ್ಲೂರು, ಜಯಂತಿ ಅಜ್ಜಾವರ,ಸುಧಾಕರ ಅಡ್ಡಡ್ಕ,ವಸಂತ, ಉಲ್ಲಾಸ್ ಬೆಳ್ಳಾರೆ,ಕೃಷ್ಣ ಭಟ್ ಪಟೋಳಿ ,ನೇತ್ರಾ ಅಸಂತಡ್ಕರವರುಗಳನ್ನು ನೇಮಿಸಲಾಗಿದ್ದು

ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿಕೇಂದ್ರಗಳ ವಿವರ ಈ ಕೆಳಗಿನಂತಿವೆ.

ಸುಳ್ಯ ನಗರ ಮಹಾಶಕ್ತಿ ಕೇಂದ್ರ

ಅಧ್ಯಕ್ಷರಾಗಿ ಕುಸುಮಾಧರ ಎ ಟಿ , ಕಾರ್ಯದರ್ಶಿ ನಾರಾಯಣ ಶಾಂತಿನಗರ , ಸದಸ್ಯರಾಗಿ ಶಿವನಾಥ ರಾವ್
ಮಹಿಳ ಸದಸ್ಯರಾಗಿ ಶ್ರೀಮತಿ ಶ್ವೇತಾ ಪ್ರಶಾಂತ ಅಲ್ಲದೇ ನಗರ ಶಕ್ತಿ ಕೇಂದ್ರದ ಪ್ರಮುಖರಾಗಿ ದುಗ್ಗಲಡ್ಕ ಹೇಮಂತ ಕಂದಡ್ಕ , ಕಾಯರ್ತೋಡಿ ನವೀನ್ ಕುದ್ಪಾಜೆ , ಜಯನಗರ ರಮೇಶ್ ಇರಂತಮಜಲು , ಬಿ ಡಿ ಒ ಚಂದ್ರಶೇಖರ.

ಗುತ್ತಿಗಾರು ಮಹಾಶಕ್ತಿ ಕೇಂದ್ರ
ಅಧ್ಯಕ್ಷರು : ಕೃಷ್ಣಯ್ಯ ಮೂಲೆತೋಟ ,ಕಾರ್ಯದರ್ಶಿ : ಸತೀಶ್ ನಾಯ್ಕ , ಸದಸ್ಯರು :- ಹಿಮತ್ ಕಿರಿಭಾಗ
ಮಹಿಳ ಸದಸ್ಯರಾಗಿ ಶ್ರೀಮತಿ ಭಾರತಿ ಪುರುಷೋತ್ತಮ್

ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರಾಗಿ ಹರಿಹರ ರವಿಚಂದ್ರ ಗೊಳ್ಳಾಡಿ ,ನಾಲ್ಕೂರು ಚಂದ್ರಶೇಖರ ಬಾಳುಗೋಡು , ಗುತ್ತಿಗಾರು ಕಿಶೋರ್ ಕುಮಾರ್ ಪೈಕ ,ದೇವಚಳ್ಳ ದಿವಾಕರ ಮುಂಡೋಡಿ ,ಮಡಪ್ಪಾಡಿ ಚಂದ್ರಶೇಖರ ಗೊಳ್ಳಾಡಿ , ಕೊಲ್ಲಮೊಗರು ಕಮಲಾಕ್ಷ ಮುಳುಬಾಗಿಲು ,ಬಾಳುಗೋಡು ಜಯಂತ ಬಾಳುಗೋಡು ,ಕಲ್ಮಕಾರು ಡ್ಯಾನಿ ಯಳದಾಳಲು ,ಸಂಪಾಜೆ ನಾಗೇಶ್ ಪಿ ಆರ್ , ತೊಡಿಕಾನ ಚಂದ್ರಶೇಖರ ಆಚಾರ್ಯ , ಅರಂತೋಡು ರೋಹಿತ್ ಕಲ್ಲುಗದ್ದೆ ,ಉಬರಡ್ಕ ಸಂದೀಪ್ ಮದುವೆಗದ್ದೆ ,ಮರ್ಕಂಜ ಶಂಕರ ನಾರಾಯಣ ,ನೆಲ್ಲೂರು ಕಮ್ರಾಜೆ ವೇಣುಗೋಪಾಲ ಮಂದ್ರಪ್ಪಾಡಿ.

ಬೆಳ್ಳಾರೆ ಮಹಾಶಕ್ತಿ ಕೇಂದ್ರ

ಅಧ್ಯಕ್ಷರು : ಅಜೀತ್ ಕಿಲಂಗೋಡಿ, ಕಾರ್ಯದರ್ಶಿ : ಅನೂಪ್ ಬಿಳಿಮಲೆ,ಸದಸ್ಯರು :- ಕಿತನ್ ಜಬಳೆ
ಮಹಿಳಾ ಸದಸ್ಯರಾಗಿ ಶ್ರೀಮತಿ ದಿವ್ಯ ಮಡಪ್ಪಾಡಿ ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರಾಗಿ ಅಮರ ಪಡೂರು ರತನ್ ಚೂಂತಾರು , ಅಮರ ಮೂನ್ನೂರು ಮಹೇಶ್ ಮೇರ್ಕಜೆ , ಐವರ್ನಾಡು ನಂದಕುಮಾ‌ರ್ , ಐವತ್ತೋಕ್ಲು ಲೋಕೇಶ್ ಬರಮೇಲು , ಕುತ್ಕುಂಜ ಶರತ್ ಕುದ್ದ , ಪಂಜೆತ್ತಾಡಿ ಜಗದೀಶ ಎಂ , ಕಲ್ಮಡ್ಕ ರಮೇಶ ತಿಪ್ಪನಕಜೆ , ಮುರುಳ್ಯ ವಸಂತ ಹುದೇರಿ , ಮುಪ್ಪೇರ್ಯ ರವೀಂದ್ರ ರೈ ಟಿ , ಬಾಳಿಲ ಸೂರ್ಯಕಾಂತ ರೈ , ಕಳಂಜ ಅನಂತ ಕೃಷ್ಣ ತಂಟೆಪ್ಪಾಡಿ , ಪೆರುವಾಜೆ ನಾರಾಯಣ ಕೊಂಡಬ್ಯಾ ,ಬೆಳ್ಳಾರೆ ದೀಲಿಪ್ ಗಟ್ಟಿಗಾರು , ಕೊಡಿಯಾಲ ಕೆ.ಚೇತನ್ ಕೊಡಿಯಾಲ .

ಜಾಲ್ಸೂರು ಮಹಾಶಕ್ತಿ ಕೇಂದ್ರ

ಅಧ್ಯಕ್ಷರು : ಹೇಮಂತ ಮಠ ಕಾರ್ಯದರ್ಶಿ : ಸುದರ್ಶನ್ ಪಾತಿಕಲ್ಲು ,ಸದಸ್ಯರು ಚಂದ್ರಜೀತ್ ಮಂಡೆಕೋಲು ಮಹಿಳಾ ಸದಸ್ಯರಾಗಿ ಶ್ರೀಮತಿ ಸತ್ಯವತಿ ಬಸವನಪಾದೆ ನೇಮಕ ಗೊಂಡರು

ಜಾಲ್ಸೂರು ಶಕ್ತಿ ಕೇಂದ್ರ

ಆಲೆಟ್ಟಿ ಜಯಪ್ರಕಾಶ್ ಕುಂಚಡ್ಕ , ಅಜ್ಜಾವರ ರಾಜೇಶ್ ಮೇನಾಲ , ಮಂಡೆಕೋಲು ಶಿವಪ್ರಸಾದ್ ಉಗ್ರಾಣಿಮನೆ ,ಜಾಲ್ಲೂರು ಡಾ| ಗೋಪಾಲಕೃಷ್ಣ ಭಟ್ , ಕನಕಮಜಲು ಚಂದ್ರಶೇಖರ ಕುದ್ಗುಳಿ.

ಕಟ್ರುಪ್ಪಾಡಿ ಮಹಾಶಕ್ತಿ ಕೆಂದ್ರ

ಅಧ್ಯಕ್ಷರು ಸುರೇಶ್ ದೆಂತಾರ್ , ಕಾರ್ಯದರ್ಶಿ : ಜಯಪ್ರಕಾಶ್ ,

ಕಟ್ರುಪ್ಪಾಡಿ ಶಕ್ತಿ ಕೇಂದ್ರ

ಎಡಮಂಗಲ ನಾಗೇಶ್ ಮುರುಳ್ಯ , ಎಣ್ಣೂರು ಯೋಗಾನಂದ , ಕಾಣಿಯೂರು ಗೋಪಾಲಕೃಷ್ಣ ಎಳುವೆ ,ದೊಲ್ಪಾಡಿ ಬಾಲಕೃಷ್ಣ ಇಡ್ಕಡ್ಕ ,ಸವಣೂರು ಚೇತನ್ ಕೊಡಿಬೈಲು , ಪುಣ್ಣಪ್ಪಾಡಿ ಮಹೇಶ್ ಸವಣೂರು , ಬೆಳಂದೂರು ಜಯಂತ ಅಬೀರ ,ಚಾರ್ವಕ ಸತೀಶ್ ಕಲ್ಲುರಾಯ , ಕುದ್ಮಾರು ರೋಹಿತಾಕ್ಷ, ಪಾಲ್ತಾಡಿ
ಅನ್ನಪೂರ್ಣ ಪ್ರಸಾದ್ , ಕ್ಯಾಮಣ ಪವನ್ ಸಜಂಕು ,ಪೆರಾಬೆ ಚಂದ್ರಶೇಖರ ಪೂಂಜ , ಕುಂತೂರು ಸುಬೀಕ್ಷಾ ರತ್ನ , ಬಲ್ಯ ಕೃಷ್ಣಪ್ಪ ದೇವಾಡಿಗ , ಕುಟ್ರುಪ್ಪಾಡಿ
ಕಿರಣ್ ಗೊಕಾಟೆ

ಕೊಯಿಲಾ ಮಹಾಶಕ್ತಿ ಕೇಂದ್ರ.

ಮಹಾಶಕ್ತಿ ಕೆಂದ್ರದ ಅಧ್ಯಕ್ಷರು : ರವಿಪ್ರಸಾದ್ ಶೆಟ್ಟಿ
ಕಾರ್ಯದರ್ಶಿ : ರಾಮಚಂದ್ರ ನಾಯ್ಕ

ಕೊಯಿಲಾ ಶಕ್ತಿ ಕೇಂದ್ರ.

ಕೊಯಿಲ ಪ್ರಕಾಶ್ , ರಾಮಕುಂಜ ಉಮೇಶ ದೇವಾಡಿಗ , ಹಳೆನೆರಂಕಿ ಮಹೇಶ್ , ಅಲಂಕಾರು ಜಯಕರ ಪೂಜಾರಿ, ಗೊಳಿತೊಟ್ಟು ಕಮಲಾಕ್ಷ ಪಂಡಿತ್ , ಕೊಣಾಲು ಜಯಂತ ಅಬಿರಾಜೆ , ಅಲಂತಾಯ ಶಿವಪ್ರಸಾದ್ , ಕೌಕ್ರಾಡಿ ಉದಯ ಕುಮಾರ್ , ಇಚ್ಚಂಪಾಡಿ ದೀವ್ಯೇಶ್ , ನೆಲ್ಯಾಡಿ ಆನಂದ ತಿವಲೂರು .

ಸುಬ್ರಹ್ಮಣ್ಯ ಮಹಾಶಕ್ತಿ ಕೆಂದ್ರ
ಅಧ್ಯಕ್ಷರು : ಮಧುಸೂಧನಾ ಕೊಂಬಾರು ,ಕಾರ್ಯದರ್ಶಿ : ಹರ್ಷಿತ್ ಕಾರ್ಜ , ಸದಸ್ಯರು ವಿನೋದ್ ಬೊಳ್ಳಲೆ ,ಮಹಿಳಾ ಸದಸ್ಯರಾಗಿ ಶ್ರೀಮತಿ ಭಾರತಿ ದಿನೇಶ್

ಶಕ್ತಿ ಕೆಂದ್ರದ ಪ್ರಮುಖರಾಗಿ
ಸುಬ್ರಹ್ಮಣ್ಯ ರಾಜೇಶ್ ಎನ್ ಎಸ್ , ಏನೆಕಲ್ಲು ಮೋಹನ ಕೋಟಿಗೌಡನಮನೆ , ಐನೆಕಿದು ಜಯಪ್ರಕಾಶ್ ಕೆ , ಬಳ್
ಹರೀಶ ಕಾರ್ಜ , ಕೇನ್ಯ ವಾಸುದೇವ ಗೌಡ ಕೆ , ಐತ್ತೂರು ಗಣೇಶ್ ಮೂಜೂರು , ಬಿಳಿನೆಲೆ ತೀಶ್ ಎರ್ಕ , ಕೊಂಬಾರು ವೆಂಕಟ್ರಮಣ ಕೊಳ್ಳೆ , ಸಿರಿಬಾಗಿಲು ನಾರಾಯಣ ನಿರಾಯ , ಕೋನಾಜೆ ಶಿವಪ್ಪ , ನೂಜಿಬಾಳ್ತಿಲ ವಿನಯ ಬಳ್ಳಕ್ಕ , ರೆಂಜಿಲಾಡಿ ಸತೀಶ್ ರೈ ,ಬಂಟ್ರ ಹರೀಶ್ ಕೊಡಂದೂರು , ಶಿರಾಡಿ ಪ್ರಕಾಶ್ ಗುಂಡ್ಯ , ನೆಕ್ಕಿಲಾಡಿ ಚಂದ್ರಶೇಖರ ಆಜ್ಜಿಮನೆ , ಹಾಗೂ ಕಡಬ ನಗರ ಕೃಷ್ಣ ಅಲೆಂಗಾರ , ಕೋಡಿಂಬಾಲ ಬಾಲಕೃಷ್ಣ ನೆಲ್ಯಪಡ್ಡು ಹಾಗೂ ವಿಶೇಷ ಆಹ್ವಾನಿತರಾಗಿ ಡಾ| ರಾಮಯ್ಯ ಭಟ್ ,ಸುಧಾಕರ ಕಾಮತ್ , ಪಿ ಕೆ ಉಮೇಶ್ ,ಪಿ ಜಿ ಎಸ್ ಎನ್ ಪ್ರಸಾದ್ , ಜಯರಾಮ ರೈ ಜಾಲ್ಸೂರು , ಶ್ರೀಪತಿ ಭಟ್ ,ಜಯಪ್ರಕಾಶ್ ಮೊಗ್ರ ,
ಜಯರಾಮ ಹಾಡಿಕಲ್ಲು ,ಜಿ ಗಣೇಶ್ ನಾಯಕ್ , ಎಸ್ ಪಿ ಲೋಕನಾಥ್ , ಪುಷ್ಪಾವತಿ ಬಾಳಿಲ , ಜಗದೀಶ್ ಕೆ ಪಿ , ಚಿದಾನಂದ ಕಂದಡ್ಕ ಸುಬ್ರಹ್ಮಣ್ಯ ,ಸತೀಶ್ ನಾಯಕ್ ,ವಿಶ್ವನಾಥ ಬಿಳಿಮಲೆ

ಇವರನ್ನು ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ನೇಮಕಗೊಳಿಸಿದ್ದಾರೆ . ಇದರೊಂದಿಗೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯ ಮುನ್ನವೇ ಪೂರ್ಣ ಪ್ರಮಾಣದ ಮಂಡಲ ಸಮಿತಿ ರಚಿಸಲಾಯಿತು . ಅಲ್ಲದೇ ಖಾಯಂ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading