Ad Widget

ಬಿದ್ದು ಸಿಕ್ಕಿದ ಚಿನ್ನದ ಉಂಗುರ ಹಸ್ತಾಂತರ – ಅಪಘಾತದ ಸಂದರ್ಭದಲ್ಲಿ ಮಿಸ್ ಆಗಿದ್ದ ಉಂಗುರ

ಕಳೆದ ವಾರ ಗಾಂಧಿನಗರದಲ್ಲಿ ಸ್ಕೂಟಿ ಮತ್ತು ರಿಕ್ಷಾ ಅಪಘಾತವಾದಾಗ ಸುಳ್ಯದ ಶಾಂತಿಭವನ ಹೋಟೆಲ್ ಮಾಲಕ ಪ್ರಕಾಶ್ ಅವರ ಉಂಗುರ ಕಾಣೆಯಾಗಿತ್ತು. ಈ ಸಂದರ್ಭದಲ್ಲಿ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಸುಳ್ಯದ ಗಾಂಧಿನಗರದಲ್ಲಿ ರಾಕೇಶ್ ಮದುವೆಗದ್ದೆಯವರಿಗೆ ಚಿನ್ನದ ಉಂಗುರ ಬಿದ್ದು ಸಿಕ್ಕಿದ್ದು ಅದನ್ನು ನ.ಪಂ.ಸದಸ್ಯ ಶರೀಫ್ ಕಂಠಿಯವರ ಮುಖಾಂತರ ಶಾಂತಿಭವನ ಹೋಟೆಲ್ ನ ಪ್ರಕಾಶ್ ಅವರಿಗೆ ಹಿಂತಿರುಗಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!