ರಾಜ್ಯ ಹೆದ್ದಾರಿಯ ಗಾಂಧಿನಗರ-ಆಲೆಟ್ಟಿ ತಿರುವಿನಲ್ಲಿ ಮೋರಿ ಸ್ಲಾಬ್ ಕುಸಿದಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಸಂಭವನೀಯ ಅಪಾಯ ತಡೆಯಬೇಕಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತಿರುವ ಸ್ಥಳೀಯ ವರ್ತಕರು ಗಿಡನೆಟ್ಟು ಗಮನ ಸೆಳೆದಿದ್ದಾರೆ.
- Saturday
- September 21st, 2024