Ad Widget

ಮಂಡೆಕೋಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಸಮಿತಿ ರಚನೆ



ಮಂಡೆಕೋಲು: ಮಂಡೆಕೋಲು ಗ್ರಾಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಅಂಗವಾಗಿ ನೂತನ ಸಮಿತಿ ರಚಿಸಲಾಯಿತು.

ಮಂಡೆಕೋಲು ಶ್ರೀ ಅಯ್ಯಪ್ಪ ಸ್ವಾಮಿ  ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ಅಧ್ಯಕ್ಷರಾಗಿ ಉದಯ್ ಆಚಾರ್ ಪ್ರಧಾನ ಕಾರ್ಯದರ್ಶಿಗಳಾಗಿ ವಿನುತ ಪಾತಿಕಲ್ಲು, ಹಾಗೂ ಕೆಸರು ಗದ್ದೆ ಕ್ರೀಡಾ ಕೂಟದ ಸಂಚಾಲಕರಾಗಿ ಪ್ರಕಾಶ್ ಕಣೆಮರಡ್ಕ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ್ ಕಣೆಮರಡ್ಕ , ಶಿವಪ್ರಸಾದ್ ಉಗ್ರಾಣಿಮನೆ , ದಾಮೋದರ ಪಾತಿಕಲ್ಲು , ಶ್ರೀಕಾಂತ್ ಮಾವಂಜಿ , ಚಂದ್ರಜಿತ್ ಮಾವಂಜಿ , ಬಾಲಕೃಷ್ಣ ಮಾವಂಜಿ , ಗುರುಪ್ರಸಾದ್ ಉಗ್ರಾಣಿಮನೆ , ಪ್ರದೀಪ್ ಕನ್ಯಾನ , ಮನೋಜ್ ಕಣೆಮರಡ್ಕ , ಅಜಿತ್ ಕಣೆಮರಡ್ಕ , ಹರಿಶ್ಚಂದ್ರ ಪಾತಿಕಲ್ಲು , ಸಾವಿತ್ರಿ ಕಣೆಮರಡ್ಕ , ವಿಪಿನ್ ನಂಬಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!